Quantcast
Channel: Articles – Vishwa Samvada Kendra
Viewing all 596 articles
Browse latest View live

ನೇರನೋಟ : ಫತ್ವಾ ವಿರುದ್ಧ ಸುಪ್ರೀಂಕೋರ್ಟ್ ಪ್ರಹಾರ

$
0
0

ನೇರನೋಟ ಜುಲೈ 14, 2014

by Du Gu Lakshman
ಉದ್ಯೋಗಸ್ಥ ಮಹಿಳೆಯರು ಪುರುಷ ಸಹೋದ್ಯೋಗಿಗಳೊಂದಿಗೆ ಬೆರೆಯುವಂತಿಲ್ಲ. ಸ್ತ್ರೀಯರು ಬುರ್ಖಾ ಧರಿಸಲೇಬೇಕು. ಮೊಬೈಲ್ ಫೋನ್ ಮೂಲಕ ಮೂರು ಬಾರಿ ತಲಾಖ್ ಹೇಳಿದರೂ ವಿವಾಹ ವಿಚ್ಛೇದನ ಸಿಂಧು ಆಗುತ್ತದೆ. ಮಹಿಳೆಯರು ಖಾಜಿ ಅಥವಾ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಭಾವೀ ಪತ್ನಿ (ಪತಿ)ಯೊಂದಿಗೆ ಫೋನ್ನಲ್ಲಿ ಮಾತನಾಡುವುದು ನಿಷಿದ್ಧ. ೧೩ ವರ್ಷ ದಾಟಿದ ಹರಿಹರೆಯದ ಬಾಲಕಿಯರು ಸೈಕಲ್ ಸವಾರಿ ಮಾಡುವಂತಿಲ್ಲ. ಮಹಿಳೆಯರು ಕಾರು ಚಲಾಯಿಸುವಂತಿಲ್ಲ. ಮಹಿಳೆಯರು ಚುನಾವಣೆಗೆ ಸ್ಪರ್ಧಿಸಕೂಡದು. ಸಹ ಶಿಕ್ಷಣಕ್ಕೆ ಅನುಮತಿ ಇಲ್ಲ. ಟಿವಿಯಲ್ಲಿ ವ್ಯಂಗ್ಯಚಿತ್ರ ನೋಡುವುದು ಕಾನೂನುಬಾಹಿರ. ಮಾಡೆಲಿಂಗ್ ಮತ್ತು ಅಭಿನಯಗಳು ಅಪರಾಧ. ರಕ್ತದಾನ ಹಾಗೂ ಲಿಂಗಗಳ ದಾನ ನಿಷಿದ್ಧ. ಛಾಯಾಗ್ರಹಣ ಒಂದು ಪಾಪಕೃತ್ಯ. ಪ್ರವಾದಿ ಮಹಮ್ಮದರ ಬಗ್ಗೆ ನಿಂದನೆಯ ಮಾತು ಆಡಿದವರನ್ನು ಕೊಂದು ಹಾಕಬೇಕು….

deoband_fatwa_313 copy
ಕ್ಷಮಿಸಿ, ಇವೆಲ್ಲ ನಮ್ಮ ದೇಶದ ಯಾವುದೇ ನ್ಯಾಯಾಲಯ ನೀಡಿದ ತೀರ್ಪುಗಳಲ್ಲ. ಆದರೆ ಇವೆಲ್ಲ ಮುಸ್ಲಿಮರ ಶರಿಯತ್ ನ್ಯಾಯಾಲಯಗಳು ಆಗಾಗ ಹೊರಡಿಸಿರುವ ಫತ್ವಾಗಳು! ಫತ್ವಾಗಳೆಂದರೆ ಇಸ್ಲಾಮಿಕ್ ಶಾಸನಾತ್ಮಕ ಅಭಿಪ್ರಾಯಗಳು ಅಥವಾ ಮೌಲ್ವಿಗಳ ಆದೇಶಗಳು. ಅದನ್ನು ಪಾಲಿಸಲೇಬೇಕು. ಪಾಲಿಸದಿದ್ದರೆ ಅಂಥವರಿಗೆ ಶಿಕ್ಷೆ ಖಚಿತ ಹಾಗೂ ಉಚಿತ. ಈ ಫತ್ವಾಗಳ ವಿರುದ್ಧ ಇದೀಗ ಮುಸ್ಲಿಂ ಸಮಾಜದಲ್ಲೇ ಅಪಸ್ವರಗಳು ಎದ್ದಿರುವುದೂ ರಹಸ್ಯವಲ್ಲ.
ಆದರೆ ಇದೀಗ ದೇಶದ ಸುಪ್ರೀಂಕೋರ್ಟ್ ಇಂತಹ ಫತ್ವಾಗಳನ್ನು ಹೊರಡಿಸುವ ಪದ್ಧತಿಯನ್ನು ಕಾನೂನುಬಾಹಿರ ಎಂದು ಘೋಷಿಸಿದೆ. ಮುಸ್ಲಿಂ ಧಾರ್ಮಿಕ ನಾಯಕರು ನಡೆಸುವ ಶರಿಯತ್ ನ್ಯಾಯ ಪಂಚಾಯತಿಗಳಿಗೆ (ದಾರುಲ್ ಖ್ವಾಜಾ) ಹಾಗೂ ಅವು ಹೊರಡಿಸುವ ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂಬುದು ಸುಪ್ರೀಂಕೋರ್ಟ್ ತೀರ್ಪಿನ ಸಾರ. ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲದ ಕಾರಣ ಅವುಗಳನ್ನು ಜಾರಿಯಲ್ಲಿ ತರಲು ಬಲ ಪ್ರಯೋಗಿಸುವಂತಿಲ್ಲ. ಯಾರಾದರೂ ಫತ್ವಾಗಳನ್ನು ಜಾರಿಗೊಳಿಸಲು ಬಲವಂತವಾಗಿ ಯತ್ನಿಸಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ತನ್ನ ೨೦ ಪುಟಗಳ ತೀರ್ಪಿನಲ್ಲಿ ವಿವರಿಸಿದೆ.
ಶರಿಯತ್ ನ್ಯಾಯ ಪಂಚಾಯ್ತಿಗಳ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ವಕೀಲರಾದ ವಿಶ್ವಲೋಚನ್ ಮದನ್ ಅವರು ೨೦೦೫ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಇತ್ಯರ್ಥಗೊಳಿಸುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಮಹತ್ತರ ತೀರ್ಪು ನೀಡಿದೆ.
ಈ ಶರಿಯತ್ ನ್ಯಾಯ ಪಂಚಾಯಿತಿಗಳು ದೇಶದಲ್ಲಿ ಪರ್ಯಾಯ ನ್ಯಾಯ ವ್ಯವಸ್ಥೆಯಾಗಿವೆ. ಇವು ಫತ್ವಾ ಹೊರಡಿಸುವ ಮೂಲಕ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸುವ, ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಅರ್ಜಿದಾರರು ದೂರಿದ್ದರು. ೨ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿತ್ತು. ಮಾವನೇ ತನ್ನ ಸೊಸೆ ಇಮ್ರಾನಾ ಎಂಬವಳ ಮೇಲೆ ಅತ್ಯಾಚಾರ ಎಸಗಿದ್ದ ಈ ಪ್ರಕರಣ ಮುಸ್ಲಿಂ ಪಂಚಾಯತ್ (ಅದನ್ನು ಕಾಫ್ ಪಂಚಾಯತ್ ಎಂದೂ ಕರೆಯುತ್ತಾರೆ) ಮೆಟ್ಟಿಲು ಹತ್ತಿದಾಗ ಅಲ್ಲಿನ ಮುಖ್ಯಸ್ಥರು ನೀಡಿದ ತೀರ್ಪು ಮಾನವೀಯತೆಯೇ ನಾಚಿ ತಲೆತಗ್ಗಿಸುವಂತಿತ್ತು. ಆ ತೀರ್ಪಾದರೂ ಏನು? ತನ್ನ ಮೇಲೆ ಅತ್ಯಾಚಾರ ಎಸಗಿದ ಮಾವನ ಜೊತೆಗೆ ಇಮ್ರಾನಾ ವಾಸಿಸಬೇಕು. ಗಂಡ ಮತ್ತು ಮಕ್ಕಳನ್ನು ತೊರೆಯಬೇಕು. ಅಸಲಿಗೆ ಅತ್ಯಾಚಾರ ನಡೆಸಿದ್ದು ತನ್ನ ಪತಿಯ ತಂದೆಯಾಗಿದ್ದ ತನ್ನ ಮಾವ. ಇದರಲ್ಲಿ ಸೊಸೆಯ ಪಾತ್ರ ಏನೇನೂ ಇರಲಿಲ್ಲ. ವಾಸ್ತವವಾಗಿ ಕಾನೂನು ಪ್ರಕಾರ ಶಿಕ್ಷೆಯಾಗಬೇಕಾದುದು ಮಾವನಿಗೆ. ಏಕೆಂದರೆ ಆತ ಸೊಸೆಯ ಮೇಲೆ ಬಲಾತ್ಕಾರವಾಗಿ ಅತ್ಯಾಚಾರ ನಡೆಸಿದ್ದ. ಮಗಳಿಗೆ ಸಮಾನವಾಗಿ ಸೊಸೆಯನ್ನು ಕಾಣಬೇಕಿದ್ದ ಆ ಮಾವನ ಕೆಟ್ಟ ಕಾಮದ ದೃಷ್ಟಿ ಸೊಸೆಯ ಮೇಲೆ ಎರಗಿತ್ತು. ಆದರೆ ಶರಿಯತ್ ಪಂಚಾಯ್ತಿ ಅತ್ಯಾಚಾರವೆಸಗಿದ ಮಾವನ ಜೊತೆಗೇ ಸೊಸೆ ವಾಸ ಮಾಡಬೇಕೆಂದು ಯಾವ ಆಧಾರದಲ್ಲಿ ತೀರ್ಪು ಕೊಟ್ಟಿತೋ ಆ ಪಂಚಾಯತ್ ಪ್ರಮುಖರೇ ಹೇಳಬೇಕು. ಇತ್ತ ನಿರಪರಾಧಿ ಸೊಸೆ ಇಮ್ರಾನಾಗೆ ಶರಿಯತ್ ಪಂಚಾಯ್ತಿ ನೀಡಿದ್ದು ನ್ಯಾಯದಾನವನ್ನಲ್ಲ , ಅನ್ಯಾಯವನ್ನು ಎಂಬುದು ಮಾನವೀಯತೆ ಇರುವ ಯಾರಿಗಾದರೂ ಅರ್ಥವಾಗುವ ಸಂಗತಿ.
ಈ ತೀರ್ಪಿನ ವಿರುದ್ಧ ಇಡೀ ಮುಸ್ಲಿಂ ಸಮಾಜದಲ್ಲಿ ಅಲ್ಲೋಲಕಲ್ಲೋಲ ಆಗಬೇಕಿತ್ತು. ಆದರೆ ಅಲ್ಲೊಂದು ಇಲ್ಲೊಂದು ಪ್ರತಿಭಟನೆಯ ಕ್ಷೀಣ ಅಪಸ್ವರ ಕೇಳಿಬಂದಿದ್ದು ಬಿಟ್ಟರೆ ಇದೊಂದು ಸಾಮಾನ್ಯ ಘಟನೆಯಾಗಿ ಮರೆಯಾಗಿ ಹೋಗಿದ್ದು ಎಂತಹ ವಿಪರ್ಯಾಸ! ಇದೊಂದು ಬೆಳಕಿಗೆ ಬಂದ ಘಟನೆ. ಬೆಳಕಿಗೇ ಬಾರದ ಇಂತಹ ಅದೆಷ್ಟೋ ಘಟನೆಗಳು ನಡೆದಿರಬಹುದು. ಇಮ್ರಾನಾಳಂತಹ ಅದೆಷ್ಟೋ ಮುಗ್ಧ ಮುಸ್ಲಿಂ ಮಹಿಳೆಯರು ತಮ್ಮದಲ್ಲದ ತಪ್ಪಿಗೆ ಫತ್ವಾದ ಅಣತಿಯನ್ನು ಪಾಲಿಸುವ ದೌರ್ಭಾಗ್ಯಕ್ಕೆ ಒಳಗಾಗಿರಬಹುದು. ಅಂಥ ಮಹಿಳೆಯರ ಸಂಕಟಗಳಿಗೆ ಧ್ವನಿವರ್ಧಕ ಆಗುವವರು ಯಾರು? ಸುಪ್ರೀಂಕೋರ್ಟ್ ಇದೀಗ ನೀಡಿರುವ ತೀರ್ಪು ಇಂಥವರ ಪಾಲಿಗೆ ಒಂದು ಆಶಾಕಿರಣ ಆಗಬಹುದು.
ಪ್ರಮುಖ ಫತ್ವಾಗಳು
ಶರಿಯತ್ ಕೋರ್ಟುಗಳು ತಮಗೆ ಬೇಕಾದಂತೆ ಅನೇಕ ಫತ್ವಾಗಳನ್ನು ಇದುವರೆಗೆ ಹೊರಡಿಸಿವೆ. ಆ ಫತ್ವಾಗಳಿಂದ ಮುಸ್ಲಿಂ ಧರ್ಮ ರಕ್ಷಣೆ ಎಷ್ಟರಮಟ್ಟಿಗೆ ಸಾಧ್ಯವಾಗಿದೆ ಎಂಬುದನ್ನು ಮುಸ್ಲಿಂ ಪ್ರಾಜ್ಞರೇ ಹೇಳಬೇಕಷ್ಟೆ. ಕೆಲವು ಪ್ರಮುಖ ಫತ್ವಾಗಳು ಹೀಗಿವೆ:
ಟಿ ಪಾಕಿಸ್ಥಾನದಲ್ಲಿ ಹೆಣ್ಣು ಮಕ್ಕಳೂ ಶಾಲೆಗೆ ಬರಬೇಕೆಂದು ಪ್ರೇರೇಪಿಸಿದ್ದಕ್ಕೆ ಮಲಾಲಾ ಯೂಸುಫ್ ಝಾಯ್ ಎಂಬ ಬಾಲಕಿಯ ವಿರುದ್ಧ ಧರ್ಮ ಗುರು ಶೇಕ್ ಒಮರ್ ಬಕ್ರಿಯಿಂದ ಫತ್ವಾ. ಮಲಾಲಾ ಮೇಲೆ ಉಗ್ರರು ಗುಂಡು ಹಾರಿಸಿ, ಆಕೆ ಗಾಯಗೊಂಡು, ಅನಂತರ ವಿದೇಶದ ಆಸ್ಪತ್ರೆಯೊಂದರಲ್ಲಿ ಚೇತರಿಸಿಕೊಂಡು ಮತಾಂಧರ ವಿರುದ್ಧ ಮತ್ತಷ್ಟು ಗಟ್ಟಿ ಧ್ವನಿ ಮೊಳಗಿಸಿದ್ದು ಈಗ ಇತಿಹಾಸ.
ಟಿ ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟವರ ವಿರುದ್ಧ ಮೀರತ್ನ ಮೌಲ್ವಿಯಿಂದ ಫತ್ವಾ. ಆದರೆ ಈ ಫತ್ವಾಕ್ಕೆ ಅಷ್ಟಾಗಿ ಯಾರೂ ಹೆದರಿಕೊಳ್ಳಲಿಲ್ಲ.
ಟಿ ಶಾರ್ಟ್ ಸ್ಕರ್ಟ್ ಧರಿಸಿದ್ದಕ್ಕಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿರುದ್ಧ ಧರ್ಮಗುರು ಹಸೀಬುಲ್ ಹಸನ್ ಸಿದ್ದೀಕಿಯಿಂದ ಫತ್ವಾ. ಆದರೆ ಈ ಫತ್ವಾವನ್ನು ಇಡೀ ಟೆನಿಸ್ ಜಗತ್ತಷ್ಟೇ ಅಲ್ಲ , ಉಳಿದ ಪ್ರಜ್ಞಾವಂತರೂ ಖಂಡಿಸಿದರು. ಸ್ವತಃ ಮುಸ್ಲಿಂ ಪ್ರಜ್ಞಾವಂತರೂ ಈ ಫತ್ವಾವನ್ನು ವಿರೋಧಿಸಿದರು. ಶಾರ್ಟ್ ಸ್ಕರ್ಟ್ ಹಾಕದೆ ಬುರ್ಖಾ ಹಾಕಿಕೊಂಡು ಟೆನಿಸ್ ಆಡಲು ಸಾಧ್ಯವೆ ಎಂದು ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆ ಕೂಡ ಆಗ ನಡೆದಿತ್ತು. ಕೊನೆಗೂ ಈ ಫತ್ವಾದ ಬಿಸಿ ಆರಿ ಹೋಗಿ, ಸಾನಿಯಾ ಮಿರ್ಜಾ ಈಗಲೂ ಶಾರ್ಟ್ ಸ್ಕರ್ಟ್ ಧರಿಸಿಯೇ ಟೆನಿಸ್ ಆಡುತ್ತಿರುವುದು ವರ್ತಮಾನದ ಸತ್ಯ.
ಟಿ ಇಸ್ಲಾಂ ಧರ್ಮದಲ್ಲಿ ಮಹಿಳೆಯರ ಸ್ಥಿತಿಗತಿಯನ್ನು ಯಥಾವತ್ತಾಗಿ ಅನಾವರಣ ಮಾಡಿದ ಲೇಖಕಿ ತಸ್ಲೀಮಾ ನಸ್ರೀನ್ ವಿರುದ್ಧ ಬಾಂಗ್ಲಾ ಮೂಲಭೂತವಾದಿಗಳಿಂದ ಫತ್ವಾ. ಈ ಫತ್ವಾ ಸಾಕಷ್ಟು ಗದ್ದಲ ಎಬ್ಬಿಸಿತ್ತು. ತಸ್ಲೀಮಾ ನಿಲ್ಲಲು ನೆಲೆಯಿಲ್ಲದೆ ಎಲ್ಲೆಲ್ಲೋ ಅಂಡಲೆದು, ಕೊನೆಗೆ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಆದರೂ ಆಕೆಯನ್ನು ಜೀವಸಹಿತ ಮುಗಿಸಿ ಬಿಡುವ ಅನೇಕ ವಿಫಲ ಯತ್ನಗಳೂ ನಡೆದಿದ್ದವು.
ಟಿ ‘ದಿ ಸೆಟಾನಿಕ್ ವರ್ಸಸ್’ ಲೇಖಕ ಸಲ್ಮಾನ್ ರಶ್ದಿ ವಿರುದ್ಧ ಇರಾನ್ನ ಧಾರ್ಮಿಕ ನಾಯಕರಿಂದ ಫತ್ವಾ. ವಿಶ್ವದಲ್ಲಿ ಎಲ್ಲೇ ಇದ್ದರೂ ರಶ್ದಿಯನ್ನು ಹತ್ಯೆ ಮಾಡುವಂತೆ ಮುಸ್ಲಿಮರಿಗೆ ಆ ಫತ್ವಾದಲ್ಲಿ ಕರೆ ನೀಡಲಾಗಿತ್ತು.
ಪ್ರತಿಕ್ರಿಯೆಗಳು
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ‘ಮೊಘಲ್ ಅಥವಾ ಬ್ರಿಟಿಷ್ ಆಳ್ವಿಕೆಯಲ್ಲಿ ಫತ್ವಾಗಳ ಪ್ರಾಮುಖ್ಯತೆ ಏನೇ ಇದ್ದಿರಲಿ, ಸ್ವತಂತ್ರ ಭಾರತದಲ್ಲಿ ಇದಕ್ಕೆ ಸ್ಥಾನವಿಲ್ಲ. ಅವುಗಳಿಗೆ ಸಂವಿಧಾನದ ಮಾನ್ಯತೆಯೂ ಇಲ್ಲ. ಇಸ್ಲಾಂ ಸೇರಿದಂತೆ ಯಾವುದೇ ಧರ್ಮವೂ ಮುಗ್ಧರನ್ನು ಶಿಕ್ಷಿಸುವುದಿಲ್ಲ. ಧರ್ಮವೊಂದು ಸಂತ್ರಸ್ತರ ವಿರುದ್ಧ ಅಮಾನವೀಯವಾಗಿ ನಡೆದುಕೊಳ್ಳುವಂತಿಲ್ಲ’ ಎಂದು ಸಾರಿದೆ. ಸುಪ್ರೀಂಕೋರ್ಟ್ನ ಈ ತೀರ್ಪಿನ ಕುರಿತು ಕೆಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಸದಸ್ಯ ಜಫರ್ಯಾಬ್ ಜಿಲಾನಿ, ‘ನಾವು ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿ ಏನನ್ನೂ ಮಾಡುತ್ತಿಲ್ಲ. ಎರಡೂ ಕಡೆಯವರು ಸೇರಿ ಶರಿಯಾ ಕೋರ್ಟು ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ನಮ್ಮ ಗುರಿ’ ಎಂದಿದ್ದರೆ, ಇನ್ನೊಬ್ಬ ಮುಸ್ಲಿಂ ಧರ್ಮಗುರು ಖಾಲಿದ್ ರಶೀದ್ ಫರಂಗಿ ಅವರು, ‘ಮುಸ್ಲಿಮರ ವೈಯುಕ್ತಿಕ ಕಾನೂನಿನನ್ವಯ ಕಾರ್ಯ ನಿರ್ವಹಿಸುವ ಮತ್ತು ವರ್ತಿಸುವ ಹಕ್ಕನ್ನು ಭಾರತೀಯ ಸಂವಿಧಾನವೇ ನಮಗೆ ನೀಡಿದೆ. ಸುಪ್ರೀಂಕೋರ್ಟ್ನ ತೀರ್ಪನ್ನು ಸರಿಯಾದ ಅಧ್ಯಯನ ನಡೆಸಿದ ಬಳಿಕವೇ ಈ ಬಗ್ಗೆ ಹೇಳಿಕೆ ನೀಡಬಹುದು’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಕುಲ್ ಹಿಂದ್ ಇಮಾಮ್ ಸಂಸ್ಥೆಯ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಸಾಜಿದ್ ರಶೀದ್ ಅವರಂತೂ, ‘ಧಾರ್ಮಿಕ ವಿಚಾರವನ್ನು ನ್ಯಾಯಾಲಯದ ಮೆಟ್ಟಿಲಿಗೆ ಕೊಂಡೊಯ್ದಿz ಮೊದಲ ತಪ್ಪು. ಒಬ್ಬ ವ್ಯಕ್ತಿ ಒಂದು ಧರ್ಮವನ್ನು ಆಚರಿಸುತ್ತಿದ್ದರೆ ಅದರ ಉಪದೇಶವನ್ನು ಪಾಲಿಸಲೇಬೇಕು. ಶರಿಯಾವನ್ನು ಪಾಲಿಸದವನು ನೈಜ ಮುಸಲ್ಮಾನನೇ ಅಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ಫತ್ವಾವನ್ನು ಸಮರ್ಥಿಸಿಕೊಂಡಿದ್ದಾರೆ.
ಮುಸ್ಲಿಂ ಧರ್ಮಗುರುಗಳು ಹೊರಡಿಸುವ ಅಮಾನವೀಯ ಫತ್ವಾಗಳ ವಿರುದ್ಧ ಮುಸ್ಲಿಮರ ಬಹುಸಂಖ್ಯೆಯ ಒಂದು ವರ್ಗ ಮಾತ್ರ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ಮೌನಕ್ಕೆ ಶರಣಾಗಿರುವುದೂ ವಾಸ್ತವ. ಇಂತಹ ಫತ್ವಾಗಳಿಗೆ ಬೆಲೆ ಕೊಡಬೇಕಾದ ಅಗತ್ಯವಿಲ್ಲ ಎಂಬುದು ಆ ಮೌನದ ಅರ್ಥವೆ? ಆದರೆ ಹೀಗೆ ಮೌನವಹಿಸುವ ಬಹುಸಂಖ್ಯಾಕ ವರ್ಗ ಮನೆಯ ನಾಲ್ಕೂ ಗೋಡೆಗಳ ನಡುವೆ ಇರುತ್ತದೆ. ಫತ್ವಾ ಹೊರಡಿಸಿದ ಧಾರ್ಮಿಕ ಗುರು ಮಾತ್ರ ಇಡೀ ಸಮುದಾಯವನ್ನು ಆಳುತ್ತಿರುತ್ತಾನೆ. ಇಂತಹ ಫತ್ವಾ ಮುಸ್ಲಿಂ ಸಮಾಜದ ಬೆಳವಣಿಗೆಗೆ ಅಪಾಯಕಾರಿ ಎಂದು ಧೈರ್ಯವಾಗಿ ಹೇಳದಿದ್ದರೆ ಮುಂದಾಗಬಹುದಾದ ದುಷ್ಪರಿಣಾಮಗಳನ್ನು ತಡೆಯುವುದು ಹೇಗೆ?
ಇತ್ತೀಚೆಗೆ ವಾಷಿಂಗ್ಟನ್ನ ಮಧ್ಯಪೂರ್ವ ಮಾಧ್ಯಮ ಸಂಶೋಧನಾ ಸಂಸ್ಥೆಯಲ್ಲಿ ದಕ್ಷಿಣ ಏಷ್ಯಾ ಅಧ್ಯಯನ ಯೋಜನೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ತುಫೈಲ್ ಅಹಮದ್ ಈ ಫತ್ವಾಗಳ ಕುರಿತು ಒಂದು ದೀರ್ಘ ಲೇಖನವನ್ನೇ ಬರೆದು, ಮುಸ್ಲಿಂ ಸಮಾಜವನ್ನು ಎಚ್ಚರಿಸಿದ್ದಾರೆ. ಆ ಲೇಖನದಲ್ಲಿ ಮುಖ್ಯವಾಗಿ ಇಸ್ಲಾಮಿಕ್ ಪುನರುಜ್ಜೀವನದ ‘ಮಹದಾಸೆ’ ಹೊತ್ತು ಶ್ರಮಿಸುತ್ತಿರುವ ದೇವಬಂದ್ ದಾರುಲ್ ಉಲೂಮ್ ಸಂಸ್ಥೆಯ ಅವೈಜ್ಞಾನಿಕ ಫತ್ವಾಗಳ ವಿರುದ್ಧ ಅವರು ಕಿಡಿ ಕಾರಿದ್ದಾರೆ. ದೇವಬಂದ್ ದಾರುಲ್ ಉಲೂಮ್ನಲ್ಲಿ ವಿದ್ಯಾಭ್ಯಾಸ ಮಾಡಿದ ದೆಹಲಿ ಮೂಲದ ಪತ್ರಕರ್ತ ಅಬೀದ್ ಅನ್ವರ್ ಅವರೇ ಈ ಫತ್ವಾ ವಿರುದ್ಧ ಸಿಡಿದೆದ್ದಿದ್ದಾರೆ. ‘ಫತ್ವಾ ಹೊರಡಿಸುವ ಧಾರ್ಮಿಕ ಮುಂದಾಳುಗಳು ಪತ್ರಿಕೆ ಓದುವುದಿಲ್ಲ , ಟಿ.ವಿ. ನೋಡುವುದಿಲ್ಲ ಮತ್ತು ಅವರಿಗೆ ಸಮಾಜದ ವಾಸ್ತವಗಳು ಗೊತ್ತಿಲ್ಲ’ ಎಂದಿದ್ದಾರೆ. ಸಮಾಜ-ವಿಜ್ಞಾನ, ಗಣಿತ, ಭೂಗೋಳ ಮತ್ತು ನೈಸರ್ಗಿಕ ವಿಜ್ಞಾನಗಳನ್ನು ಮದರಸಾದಲ್ಲಿ ಕಲಿಸಬೇಕು. ವಿಶಾಲ ಸಮಾಜದೊಂದಿಗೆ ಮುಸ್ಲಿಂ ವಿದ್ಯಾರ್ಥಿಗಳು ವ್ಯವಹರಿಸಬೇಕಾದರೆ ಇದು ಅಗತ್ಯ. ಆದರೆ ದಾರುಲ್ ಉಲೂಮ್ ದೇವಬಂದ್ ಅಂತಹ ವೈಜ್ಞಾನಿಕ ಶಿಕ್ಷಣಕ್ಕೆ ಅವಕಾಶ ನೀಡದೇ ಇರುವುದರ ಪರಿಣಾಮವಾಗಿ ದೇವಬಂದ್ನ ಸೆಮಿನರಿಗಳಲ್ಲಿ ಜಿಹಾದಿಗಳು ಮತ್ತು ಆತ್ಮಹತ್ಯಾ ಬಾಂಬರ್ಗಳು ತಯಾರಾಗುತ್ತಿದ್ದಾರೆ ಎಂದು ತುಫೈಲ್ ಅಹಮದ್ ಖೇದ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಮುಸ್ಲಿಮರು ತುಂಬಾ ಹಿಂದುಳಿದಿದ್ದಾರೆ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಅವರ ಸಂಖ್ಯೆ ಹೆಚ್ಚಾಗಿಲ್ಲ. ಶೈಕ್ಷಣಿಕವಾಗಿಯೂ ಅವರು ಮುಂದೆ ಬಂದಿಲ್ಲ… ಇತ್ಯಾದಿ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲ ಯಾರು ಕಾರಣ ಎಂಬ ವಿಷಯದ ಬಗ್ಗೆ ಅಷ್ಟಾಗಿ ತೀವ್ರ ತರದ ಚರ್ಚೆಯೇ ನಡೆಯುವುದಿಲ್ಲ. ಐಎಎಸ್, ಐಪಿಎಸ್, ಐಎಫ್ಎಸ್ನಂತಹ ಉನ್ನತ ಪರೀಕ್ಷೆಗೆ ಕುಳಿತುಕೊಳ್ಳುವ ಮುಸ್ಲಿಮರ ಸಂಖ್ಯೆ ತೀರಾ ಕಡಿಮೆ. ಹಾಗಿರುವಾಗ ಉನ್ನತ ಸರ್ಕಾರೀ ಹುದ್ದೆಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚುವುದಾದರೂ ಹೇಗೆ? ಆಧುನಿಕ ಶಿಕ್ಷಣ, ಪಠ್ಯಕ್ರಮಗಳಿಗೆ ಮುಸ್ಲಿಂ ಸಮಾಜ ತೆರೆದುಕೊಳ್ಳದಿದ್ದರೆ, ಭಾರತದ ರಾಷ್ಟ್ರೀಯ ಪ್ರವಾಹದೊಂದಿಗೆ ಮಿಳಿತವಾಗದಿದ್ದರೆ ಆ ಸಮಾಜದ ಅಭಿವೃದ್ಧಿ ಕನಸಿನ ಮಾತಾಗುತ್ತದೆ. ಭಾರತ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ, ಇಲ್ಲಿನ ಪರಂಪರೆ, ಇತಿಹಾಸವನ್ನು ಗೌರವಿಸುವ ಉದಾರ ಮನಸ್ಸುಗಳ ಸಂಖ್ಯೆ ಮುಸ್ಲಿಂ ಸಮಾಜದಲ್ಲಿ ಹೆಚ್ಚಾಗುವತ್ತ ಪ್ರಯತ್ನ ನಡೆಯಬೇಕು. ಅದಲ್ಲದೆ ಧಾರ್ಮಿಕ ಗುರುಗಳ ಫತ್ವಾಕ್ಕೇ ಜೋತು ಬಿದ್ದರೆ ಮುಸ್ಲಿಂ ಸಮಾಜ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನತ್ತ ಮುಖ ಮಾಡುವುದು ದುಸ್ತರವಾಗಬಹುದು. ಈ ನಿಟ್ಟಿನಲ್ಲಿ ಫತ್ವಾ ಕುರಿತ ಸುಪ್ರೀಂಕೋರ್ಟ್ನ ತೀರ್ಪನ್ನು ಇಡೀ ಮುಸ್ಲಿಂ ಸಮಾಜ ಮನನ ಮಾಡಬೇಕಾಗಿದೆ.

 


Bharatiya Kisan Sangh on GM Crops; जैव रूपांतरित (जीएम) के बारे में जानकारी

$
0
0

प्रभाकर केलकर (Prabhakar Kelkar, Organising Seceretary Bharatiya Kisan Sangh)

वर्तमान में जी.एम. बीजों से फसल उत्पादन की अनुमति एवं रोक इस विषय पर देश में चर्चा जोरों पर चल रही है। पत्रिका के माध्यम से किसान भाइयों एवं जन-सामान्य को इस तकनीकी विषय को समझने के लिए यह जानकारी लेख के रूप में दी जा रही है।

Image Courtesy: http://sikhsangat.org/wp-content/uploads/2014/03/genetically-modified-food.jpg

Image Courtesy: http://sikhsangat.org/wp-content/uploads/2014/03/genetically-modified-food.jpg

जी.एम. क्या है एवं किसे कहते हैं?

अंग्रेजी में इसे जेनेटिकली मोडिफाईड  (genetically modified) कहते हैं। इसका हिन्दी में नाम जैव रूपांतरित बीज (फसल) ऐसा किया जाता है। जिसका अर्थ है-एक जीव या अन्य फसल का वंशाणु (जीन) दूसरे जैव-पौधे में रोपित किए जाते हैं, जिससे उसकी बीमारियों को रोकने की क्षमता बढ़ जाती है। उदाहरण के लिए टमाटर को पाले से या अधिक ठंड से बचाने के लिए बर्फीले क्षेत्र में पाए जाने वाली मछली के वंशाणु (जीन) को टमाटर के बीज में प्रत्यारोपित किया जाता हैं या मिलाया जाता हैं। बी.टी. कपास में डोडा कीट को मारने में सक्षम विषाणु वैक्टीरिया-बेसिलस थोरेजिंसस के वंशाणु (जीन) को मिलाया जाता है।

क्या ऐसे प्रयोगों की आवश्यकता है?

हम यह जानते हैं कि प्रकृति में पराग कण एक-दूसरे पौधों में संक्रमित (निशेचन) होकर नए पौधे या फल-फूल पैदा होते रहते हैं। लेकिन यह प्रकृति व्यवस्था में एक जैव एवं सामान्य प्रक्रिया है। उसमें विषाणु या अन्य घातक परिवर्तन होने की संभावना न के बराबर होती है और उसे हम खाने के बाद तय करते हैं कि आगे खाना है या नहीं।

इसलिए मानव द्वारा प्रयोगशालाओं में निर्मित फसलों के बारे में अधिक सावधानी रखने की आवश्यकता है।

(i) जैव रूपांतरित फसलों के निर्माता वैज्ञानिकों एवं उनका व्यापार करने वाली ट.ठ.उ.र बहुराष्ट्रीय कंपनियों का कहना है कि इससे उत्पादन बढ़ता है। यह झूठा प्रचार है। इन फसलों से फसल में दाने या फलियां नहीं बढ़ती केवल रोग प्रतिरोधक क्षमता बढ़ती है वह भी किसी एक निश्चित बीमारी से। जबकि फसलों पर अनेक प्रकार के कीट हमले होते हैं।

(ii) खेतों में परीक्षण क्यों? (फील्ड ट्रायल के खतरे)

पौधों का विकास देखने के लिए (1) पौधा फसल या फल-जहरीला तो नहीं हो गया है। जैसे सरसों की फसल या उत्पादित सरसों जहरीली हो सकती है। (2)फसल का पर्यावरण पर कृषि मित्र कीटों पर अन्य जीवों पर भी असर पड़ता है क्या। उदाहरण के लिए अमेरिका में जीन परिवर्तित मक्के की खेती को एक प्रतिशत खेत में परीक्षण अनुमति दी गईलेकिन वह मधुमक्खियों एवं हवा आदि से 50% फैल गई। अब उसको वापस लाने या रोकने का कोई तरीका नहीं था।

इसी प्रकार इंग्लैंड में सरसों के बीज से परागकण-आसपास के दो सौ गज से ज्यादा क्षेत्र में फैल गए। व अन्य पौधों में भी वंशाणु के अंश पाए गए। साथ ही साथ खर-पतवार एवं जंगली घास में वह कीटरोधक फैल गया। जिसके कारण उन पर कीटनाशक दवाओं का असर समाप्त हो गया। वैज्ञानिकों के अनुसार गाजर (कांगे्रस) घास जैसा सुपर वीड़ पैदा हो सकता है-जिसे नियंत्रित नहीं किया जा सकता। आसपास के जंगली बीजों की पैदावार कम हो गईजिससे मधुमक्खियों चिड़ियों-तितलियों आदि के लिए भोजन की समस्या पैदा हो गई। जी.एम. यानि एक प्रकार की फसल  उससे देश की अथाह जैव विविधता समाप्त होने का खतरा पैदा हो जाएगा।

संक्रमण से बचने के उपाय : बहुराष्ट्रीय कंपनियां एवं वैज्ञानिक संक्रमण से बचने के लिए टर्मिनेटर बीज देने का प्रावधान बताते हैं। टर्मिनेटर बीज बांझ बीज है-जो दोबारा नहीं उगता या अन्य पौधों में संक्रमित नहीं होता। ऐसे बीजों के प्रयोग से किसानों का बीज रखने का अधिकार अपने आप समाप्त हो जाएगा। क्या भारत इसे स्वीकार करेगा-कभी नहींकभी नहीं। इन जी.एम. संवद्र्धित एवं बांझ बीजों के प्रयोग से भारत का बीजों पर से अधिकार समाप्त होगा यानि आगे चलकर देश की संप्रभुता खतरे में पड़ जाएगी। जैसे-अमेरिका के किसान बीजों के लिए पूरी तरह मोंसेण्टों कंपनी पर निर्भर होकर असहाय हो गए हैं।

उपाय क्या हैउपाय यह है कि ऐसे प्रयोग कांच या पी.वी.सी. के ग्रीन हाउस में किए जाने चाहिए। ऐसा करने में वर्षों लगते हैं दूसरा व्यय भी अधिक होता है। इसलिए व्यावसायिक कंपनियां इसके खेतों में ही परीक्षण की मांग करती है। जबकि यह मानव स्वास्थ्य से जुड़ा मुद्दा है। इस पर पर्याप्त सावधानी बरतने की आवश्यकता है।

कंपनियों को इतनी जल्दबाजी क्यों हैं?

देश का कृषि बाजार 60 लाख करोड़ का है। इस पर कब्जा लेने के लिए देश में अनेक प्रकार के षड्यंत्र चल रहे हैं। उसका एक हिस्सा यह भी है। चुनाव से3 माह पूर्व फरवरी में किस जल्दबाजी में तत्कालीन मंत्री श्री वीरप्पा मोइली ने 200 फसलों को अनुमति क्यों दीयह समझ से परे है जबकि उनके पूर्ववर्ती मंत्री जयराम रमेश एवं जयंती नटराजन ने इसकी अनुमति नहीं दी थी। वर्तमान सरकार की जेनेटिकली इंजीनियरिंग एप्रूवल कमेटी (जी.ई.ए.सी.) ने 15फसलों के ख्ोतों में परीक्षण की अनुमति दी है। हमारा आग्रह है कि सरकार मानव स्वास्थ्य के प्रति इस अति संवेदनशील मुद्दे पर सावधानीपूर्वक निर्णय लें। यदि मनुष्य स्वास्थ्य एवं पर्यावरण शुद्धता के लिए 10 वर्ष भी और ठहरना पड़े तो हमें तैयार रहना चाहिए। जहां तक खाद्यान्न की कमी का सवाल है?आज भारत में अनाज की कमी नहीं है। उसके व्यवस्था एवं प्रबंधन को ठीक करना चाहिएअनाज के भंडार पर्याप्त है। आपकी जिम्मेदारी है कि उसे प्रत्येक भूखे व्यक्ति तक ठीक से पहुंचाएं।

इन प्रयोगों के बारे में कुछ अनुभव नीचे लिखे हैं इन्हें अवश्य पढ़ें :-

1.  चूहों में आंत्रक्षतिबी.टी. मक्का से सूअरों व गायों में वन्ध्यापनआर.आर. सोयाबीन से चूहोंखरगोशों आदि के यकृतअग्न्शाय आदि पर दुष्प्रभाव आदि के अनेक मामले प्रायोगिक परीक्षणों के सामने आए हैं। जी.एम. फसलों से व्यक्ति में एंटीबायोटिक दवाओं के विरुद्ध प्रतिरोध उपजनाकोशिका चयापचय (सेल मेटाबालिज्म) पर प्रतिकूल प्रभाव आदि जैसी अनेक जटिलताओं के भी कई शोध परिणाम सामने आए हैं। बी.टी. कपास की चराई के बाद कुछ भेड़ों के मरने आदि के भी समाचार आते रहे हैं।

2.  यहां पर यह भी उल्लेखनीय है कि एवेण्टिस कंपनी की स्टार लिंक नामक जी. एम. मक्का खाने से जापान व कोरिया में एलर्जी की समस्या उत्पन्न हुई थी। उसी मक्का को अमेरिका में एक खाद्य उत्पादक को बेच देने के एक ही मामले में एवेण्टिस को छ: करोड़ डालर (आज की विनिमय दर पर लगभग रु.400 करोड़ तुल्य) की क्षतिपूर्ति का भुगतान सन् 2000 में करना पड़ा था। अब जी. एम. मक्का को पशुओं को ही खिलाया जाता है। लेकिनउनका दूध भी निरापद नहीं है।

3.  विश्व में अभी केवल 27 देशों में जी.एम. फसलों की खेती हो रही है। इनमें 19 विकासशील देश है। जी.एम. फसलों की खेती की अनुमति केवल 8विकसित देशों में ही हैं। उनमें भी सुरक्षात्मक प्रावधान पर्याप्त प्रभावी हैं और इन जी. एम. फसलों का भंडारण आदि बिल्कुल अलग होता है। वैसे वह भी निरापद नहीं है। यूरोप में स्पेनपुर्तगालरोमानिया व स्लोवाकिया में ही इनकी अनुमति हैं।

4.  पूर्व में बीजों पर किसी प्रकार के पेटेंट किए जाने का प्रावधान नहीं था। अब विश्व व्यापार संगठन के नए विधान में एक सूक्ष्मजीवियों के पेटेंट किए जाने का प्रावधान हैं। दूसरा जीव या वंशाणुओं को भी अब नए विधान में सूक्ष्मजीवी मान लिया है। अर्थात 2005 से अब ऐसे नए जी. एम. पेटेंट कर इनकी विकासकर्ता कंपनी अपना एकाधिकार कर लेती है। अब विदेशी कंपनियों के इन जी. एम. बीजों पर पेटेंट के कारण जो एकाधिकार होगाउससे इन बीजों पर इनका एकाधिकार भी होगा।

5.  वस्तुत: बी.टी. कपास में प्रविष्ट कराई गई बाहरी जीन के बारे में वैज्ञानिकों का कथन है कि यह क्षय रोग निवारण की प्रचलित व सुलभता से उपलब्ध दवा स्ट्रेप्टोमाइसीन को प्रभावहीन कर देती हैं। भारत में गांवों में क्षय रोग का प्रकोप सर्वाधिक है।  इस बी.टी. कपास के संसर्ग में रहने वाले कृषकों व कृषि श्रमिकों में यदि क्षय रोग निवारण की यह दवाई प्रभावहीन हो जाएगी तब क्या क्षय रोग असाध्य महामारी नहीं बन जाएगा?

6.  बी.टी. कपास के विरुद्ध यदि डोडा कृषि में प्रतिरोध विकसित हो जाएगाजिसकी पर्याप्त संभावना रहती हैतो मोन्सोण्टो के पास उसके प्रबंध की क्या योजना हैअमेरिका आदि कोई भी विकसित देश कृषि में ऐसी प्रतिरोध उत्पन्न होने की संभावना के विरुद्ध समुचित प्रबंध योजना को जाने बिना ऐसे प्रयोगों की अनुमति नहीं देता है। तब फिर हम क्यों ऐसा कर रहे हैंएशिया और अफ्रीकी महाद्वीप में तो खासतौर पर यही कहा जाता है कि जेनेटिक इंजीनिर्यंरग से पैदा हुई फसलें ही बढ़ती जनसंख्या का पेट भरने का एकमात्र रास्ता हैं। नई प्रौद्योगिकी को लेकर कृषि जैव आतंकवाद से लेकर बांझ बीजों के चलन आदि की भी कई समस्याएं भी उलझने बढ़ाने वाली ही हैं।

7.  बायो ईंधन की फसलों का उत्पादन केवल बायो ईंधन के लिए होता है न कि खाद्यान्न के लिए वहीं मोनसेण्टो कंपनी बायो ईंधन फसलों के लिए लॉबिंग करने वाली कंपनियों में केंद्र बिंदु बनी हुई है। जिसके चलते खाद्यान्न संकट को बढ़ावा मिल रहा है और यही खाद्यान्न संकट जी.एम. फसलों के उत्पादन को बढ़ावा देने का पक्ष मजबूत करता है।

8.  अभी हाल ही में चूहों पर किए गए अनुसंधान के अनुसार जी.एम. फूड के उपयोग से चार महीनों पश्चात् चूहों में प्रभाव दिखाई देता है। जिसके चलते उनमें कई प्रकार के ट्यूमर विकसित हो जाते हैं अत: यह कहना उचित होगा कि केवल मात्र नब्बे दिन की छोटी सी समयावधि के आधार पर जी.एम. फसलों को खाने के लिए सुरक्षित घोषित नहीं किया जा सकता है।

 

ಶ್ರಾವಣ ಹುಣ್ಣಿಮೆ, ಇಡೀ ದೇಶದಲ್ಲಿ ರಕ್ಷಾಬಂಧನದ ಸಂಭ್ರಮ: ‘ಸಮರಸ ಭಾರತ -ವೈಶ್ವಿಕ ಭಾರತ’

$
0
0
ಸಮರಸ ಭಾರತ: ವೈಶ್ವಿಕ ಭಾರತ
ಆಗಸ್ಟ್ ೧೦, ಭಾನುವಾರ ಶ್ರಾವಣ ಹುಣ್ಣಿಮೆ, ಇಡೀ ದೇಶದಲ್ಲಿ ರಕ್ಷಾಬಂಧನದ ಸಡಗರ. ಸಂಭ್ರಮ.
Raksha-Bandhan-Best-wallpapers-photos-2014
ಭಾರತ ಸೂಪರ್ ಪವರ್ ಆಗಬೇಕು, ಅಖಂಡ ಭಾರತ ಆಗಬೇಕು, ಜಾಗತೀರಣದ ಓಟದಲ್ಲಿ ಜಗತ್ತಿನ ಮೊದಲ ರಾಷ್ಟ್ರವಾಗಬೇಕು  ಎಂಬುದು ಪ್ರತಿಯೊಬ್ಬ ಭಾರತೀಯನು ಹೊತ್ತ ಆಶಯ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್‌ರಿಂದ ಪ್ರಧಾನಿ ನರೇಂದ್ರ ಮೋದಿವರೆಗೆ. ಅಷ್ಟೇ ಅಲ್ಲ, ಇಲ್ಲಿಯವರೆಗೆ ಭಾರತ ದೇಶದ ಏಳಿಗೆಗಾಗಿ ದುಡಿದ ಮತ್ತು ಮಡಿದ ಎಲ್ಲಾ ಆತ್ಮಗಳ ಒಟ್ಟು ಕೋರಿಕೆಯೇ ಇದೇ.
ಭಾರತ ವಿಶ್ವಶಕ್ತಿಯಾಗಲು ಬೇಕಾದ ಎಲ್ಲ ಶಕ್ತಿ ಅದಕ್ಕೆ ಇದೆ. ಜನಸಂಖ್ಯೆ, ಯುವಶಕ್ತಿ, ಬುದ್ಧಿವಂತಿಕೆ, ಶೌರ್ಯ, ಧೈರ್ಯ, ಸಾಹಸ, ವ್ಯಾವಹಾರಿಕ ಚಾಣಾಕ್ಷತನ, ತಂತ್ರಜ್ಞಾನ, ಪ್ರಾಚೀನ ಜ್ಞಾನ, ಕ್ರೀಡೆ-ಕಲೆ-ಸಾಹಿತ್ಯ ಮುಂತಾದ ಪ್ರತಿಭೆಗಳು, ರಾಜತಾಂತ್ರಿಕ ಕುಶಲತೆ ಇತ್ಯಾದಿ ಇತ್ಯಾದಿ ಎಲ್ಲವೂ ಇವೆ. ಹಾಗೆ ಇರುವುದಕ್ಕೆ ರಾಶಿ ರಾಶಿ ನಿದರ್ಶನಗಳು ಇವೆ. ಕೊರತೆಯಿರುವುದು ಈ ದೇಶದ ಜನರಿಗೆ ತಾವು ಒಂದು ತಾಯಿಯ ಮಕ್ಕಳು ಮತ್ತು ಅದರಿಂದಾಗಿ ಅಣ್ಣತಮ್ಮಂದಿರು ಎಂಬುದು ಮರೆತು ಹೋಗಿದೆ.
ಒಂದೇ ಮನೆಯಲ್ಲಿ ವಾಸಿಸುತ್ತಾ, ಪರಸ್ಪರ ಕರುಳ ಬಳ್ಳಿ ಹಂಚಿಕೊಂಡು, ಪ್ರತ್ಯಕ್ಷ  ಅಪ್ಪ ಅಥವಾ ಅಮ್ಮನ ಹೋಲಿಕೆ ಹೊಂದಿದ ಒಡಹುಟ್ಟಿದವರು ಸಹ ವರ್ಷಕ್ಕೊಮ್ಮೆ ತಾವು ಅಣ್ಣ-ತಂಗಿ, ಅಕ್ಕ-ತಮ್ಮ ಎಂಬುದನ್ನು ನೆನಪಿಸಿಕೊಳ್ಳುವ  ಅಗತ್ಯವಿರುವಾಗ ಇಷ್ಟೊಂದು ವಿಶಾಲ ದೇಶದ ಸಾವಿರಾರು ತರಹದ ಭಾಷೆ-ದೇವರು-ಊಟ-ಉಡುಗೆ-ರೂಪ-ವರ್ಣ-ವಿಚಾರವಾದ-ಪಕ್ಷ ಮುಂತಾದ ಭಿನ್ನತೆಗೆ ಸೇರಿದ ನಾವು ಒಂದು ತಾಯಿಯ ಮಕ್ಕಳು, ಅಣ್ಣ-ತಮ್ಮ-ಅಕ್ಕ-ತಂಗಿಯಂದಿರು ಎಂಬುದನ್ನು ನೆನಪಿಸಿಕೊಳ್ಳುವ ಅಗತ್ಯ ಇಲ್ಲವೇ? ಈ ಭಿನ್ನತೆಗೆ ಕಾರಣ ಪರಂಪರಾಗತವಾಗಿ ನಮಗೆ ದೊರೆತಿರುವ ಅಪರಿಮಿತವಾದ ವೈಚಾರಿಕ-ವ್ಯಾವಹಾರಿಕ-ಉಪಾಸನಾ ಸ್ವಾತಂತ್ರ್ಯ. ಆದರೆ ಈ ಸ್ವತಂತ್ರ ಹಾದಿಗಳು ಕಾಲಕ್ರಮೇಣ ಬಹುದೂರ ಸಾಗಿ ಇವೆಲ್ಲವು ಒಂದೇ ಮಾರ್ಗದ ವಿವಿಧ ಕವಲುಗಳು ಎಂಬುದು ಸಹ ಮರೆತು ಹೋಯಿತು.
ಆದರೆ ಇಂದು ಮರಳಿ ಆ ಮಹಾ ತಾಯಿಯ ನೆನಪು ಆಗುತ್ತಿದೆ. ಹತ್ತಾರು ಸಾವಿರ ವರ್ಷಗಳಿಂದ ನಮ್ಮ ಸಹಸ್ರಾರು ಪೀಳಿಗೆಗಳನ್ನು ಹೊತ್ತು ಸಾಕಿ ಸಲುಹಿರುವ ಭಾರತ ಮಾತೆಯ ನೆನಪು ಆಗುತ್ತಿದೆ. ಅದ್ವಿತೀಯ ಸಂನ್ಯಾಸಿ ಸ್ವಾಮಿ ವಿವೇಕಾನಂದರ ೧೫೦ನೆಯ ಜನ್ಮ ವರ್ಷಾಚರಣೆ, ಏಪ್ರಿಲ್ ಮಹಾ ಚುನಾವಣೆ, ಬ್ರಿಕ್ಸನ ನಿಲುವುಗಳು, ಡಬ್ಲ್ಯೂ.ಟಿ.ಒ.ಗೆ ಸಂಬಂಧಿಸಿದ ಟಿ.ಎಫ್.ಎ.ದ ಬಿಗಿ ನಿಲುವಿನ ಮಾತುಕತೆಗಳು, ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡೆಗಳು, ಪುನರ್ನವೀಕರಣಗೊಂಡ ನೇಪಾಳ-ಭಾರತದ ಹೃದಯಸ್ಪರ್ಶಿ ಸಂಬಂಧಗಳು ಮೊದಲಾದ ಸಂದರ್ಭಗಳಲ್ಲಿ ಭಾರತ ಮಾತೆಯ ಹೆಮ್ಮೆಯ ಸ್ಮರಣೆಯು ದೇಶದ ಮೂಲೆ ಮೂಲೆಗಳಲ್ಲಿ ಆಗಿದೆ.
ಇಂದು ಭಾರತ ತಿರುವಿನ ಘಟ್ಟದಲ್ಲಿದೆ. ಹಿಂದೆಂದೂ ಮೂಡದ ವಿಶ್ವಾಸದ ಕಿರಣಗಳು ಕಾಣುತ್ತಿವೆ. ಇಂತಹ ಸುಸಂದರ್ಭವನ್ನು ವ್ಯರ್ಥ ಮಾಡಿಕೊಂಡರೆ ನಮಗಿಂತ ಹತಭಾಗ್ಯರು ಯಾರೂ ಇಲ್ಲ. ಹೀಗಾಗಿ ನಮ್ಮ ಮನಸ್ಸು-ಮನೆ-ಬಂಧುಬಳಗ ಎಲ್ಲರ ನಡುವೆ ನಾವು ಸರ್ವಪ್ರಥಮ ರಾಷ್ಟ್ರವಾಗಲು ಏಕೆ ಸಾಧ್ಯವಿಲ್ಲ ಎಂಬ ಚಿಂತನ ಮಂಥನ ನಡೆಸಿ, ಅದಕ್ಕೆ ಅನುಗುಣವಾಗಿ ಜೀವನ ರೂಪಿಸಿಕೊಳ್ಳಬೇಕಾಗಿದೆ.
ಈ ಜಗತ್ತಿನ ಸರ್ವಪ್ರಥಮ ರಾಷ್ಟ್ರವಾಗಲು ಮುಖ್ಯವಾದ ತೊಂದರೆ ಎಂದರೆ ದೇಶ ಮೊದಲು ಎಂಬ ಸಾಫ್ಟ್‌ವೇರ್ ವಿಕೃತಗೊಂಡು, ಕಡುಸ್ವಾರ್ಥದ ಕೆಟ್ಟ ವೈರಸ್‌ಗಳು ಸೇರಿಕೊಂಡಿವೆ. ಇನ್ನೂ ಪ್ರಮುಖವಾಗಿ ಒಳಗೊಳಗೇ ಕೊರೆಯುತ್ತಿರುವ ಜಾತಿ ಭೇದದ ವೈರಸ್‌ಗಳು ನಮ್ಮೊಳಗೆ ಸೇರಿ ಹೋಗಿವೆ. ಹೊರಗಿನ ಸವಾಲುಗಳು ಎಷ್ಟೇ ದೊಡ್ಡದಾಗಿದ್ದರೂ ನಾವು ಆಂತರಿಕವಾಗಿ ಶಕ್ತಿಶಾಲಿಯಾಗಿದ್ದರೆ ಅವು ನಮ್ಮನ್ನು ಏನೂ ಮಾಡಲಾರವು. ಇಂದು ನಾವು ಒಳಗಿನಿಂದ ದುರ್ಬಲರಾಗಿರುವ ಕಾರಣ ಹೊರಗಿನ ಶಕ್ತಿಗಳು ನಮಗಿಂತ ಪ್ರಬಲವಾಗಿವೆಯೇನೋ ಎಂದು ಎನಿಸುತ್ತಿದೆ ಅಷ್ಟೆ.
ನರನು ನಾರಾಯಣನಾಗಬಲ್ಲ, ಪ್ರತಿಯೊಬ್ಬನಲ್ಲಿ ಭಗವಂತನ ಅಂಶವಿದೆ, ಇನ್ನೂ ಮುಂದುವರಿದು ನಾನೇ ಆ ದೇವರು ಎಂದು ಘೋಷಣೆ ಮಾಡಿರುವ ಹಿಂದೂ ಜೀವನಪದ್ಧತಿಯಲ್ಲಿ ಅಸ್ಪೃಶ್ಯತೆ ಎಂಬ ಮಾನವ ವಿರೋಧೀ, ದೈವ ವಿರೋಧೀ ಆಚರಣೆಯು ಬಹಳ ವಿಚಿತ್ರವೆನಿಸಿದರೂ ಜಾರಿಯಲ್ಲಿರುವುದು ಒಂದು ನಗ್ನಸತ್ಯ.
ಅಸ್ಪೃಶ್ಯತೆ ಮುಂತಾದ ಭೇದಭಾವಗಳು ಒಂದು ಮಾನಸಿಕ ರೋಗ ಎಂಬುದು ಅತ್ಯಂತ ಸ್ಪಷ್ಟ. ಹುಟ್ಟುವಾಗ ಎಲ್ಲರೂ ಅದೇ ಮನುಷ್ಯರೇ. ಶ್ರೇಷ್ಠ ಜಾತಿ ಎಂದು ಕರೆದುಕೊಳ್ಳುವ ಪಂಗಡದ ವ್ಯಕ್ತಿಗೆ ದೇವರು ವಿಶೇಷವಾದದ್ದೇನೋ ಅಲಂಕರಿಸಿ ಕಳುಹಿಸಿಲ್ಲ. ಹಾಗೆ ಕನಿಷ್ಠ ಎಂದು ಕರೆಯಲಾಗುವ ಜಾತಿಗಳ ಮಕ್ಕಳೆಲ್ಲರೂ ಅಂಗವಿಹೀನರಾಗಿ ಹುಟ್ಟುವುದಿಲ್ಲ. ಕ್ರಮೇಣ ಆ ಮಗು ಬೆಳೆದು, ತನ್ನ ಜೀವನದ ಸಾಧನೆ ಮೂಲಕ ಜನಮಾನಸದಲ್ಲಿ ತನ್ನ ಸ್ಥಾನವನ್ನು ತಾನೇ ಪಡೆದುಕೊಳ್ಳುತ್ತದೆ. ವ್ಯಕ್ತಿಯ ಸಾಧನೆ-ಮಹತ್ವವನ್ನು ಜೀವನದ ಕೊನೆಯಲ್ಲಿ ಕಾಣಬಹುದು. ಅದಕ್ಕೇ ಹೇಳಿದ್ದು ಶರಣನನ್ನು ಮರಣದಲ್ಲಿ ಕಾಣು.
ರೋಗ ತಪಾಸಣೆ ಮಾಡುವಾಗ ರೋಗಿಯ ರಕ್ತ ಮೂತ್ರ ಕಫಗಳನ್ನು ಒಂದು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗುತ್ತದೆ. ಆದರೆ ಪ್ರತಿಯೊಬ್ಬ ಮನುಷ್ಯ ತನ್ನ ರಕ್ತ ಮಾಂಸ ಮೂತ್ರ ಕಫ ಮುಂತಾದವನ್ನು ಸದಾಕಾಲ ಹೊತ್ತುಕೊಂಡೇ ತಿರುಗುತ್ತಾನೆ. ಹೀಗಾಗಿ ಎಲ್ಲಾ ಮನುಷ್ಯ ದೇಹಿಗಳು ವಾಕಿಂಗ್ ಪ್ಯಾಥಾಲಾಜಿಕಲ್ ಸ್ಪೆಸಿಮನ್‌ಗಳೇ. ಅಂದರೆ ಪ್ರತಿಯೊಬ್ಬ ಮನುಷ್ಯ ನಡೆದಾಡುವ ರಕ್ತ ಮೂತ್ರ ಕಫಗಳ ಬಾಟಲಿಗಳೇ. ಇದೇ ಸತ್ಯ. ಇದಕ್ಕೆ ಯಾರೂ ಹೊರತಲ್ಲ. ಮೂರೂ ಹೊತ್ತು ಪೂಜೆ-ಅನುಷ್ಠಾನ ಮಾಡುವ ಮಡಿಯಲ್ಲಿ ಮಡಿ ಆಚರಣೆ ಮಾಡುವವರೂ ಸಹ ಈ ಎಲ್ಲಾ ಶರೀರದ ಆಂತರಿಕ ಕೊಳೆಗಳಿಂದ ಕ್ಷಣಕಾಲಕ್ಕೂ ಮುಕ್ತರಾಗಲು ಸಾಧ್ಯವಿಲ್ಲ. ಇದೆಲ್ಲಾ ಅತ್ಯಂತ ಕಟು ವಾಸ್ತವ ಸತ್ಯವಾಗಿದ್ದರೂ ಸಹ ಯಾವನಾದರೂ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಕೀಳು ಎಂದು ಎಣಿಸುತ್ತಾನಾದರೆ ಅವನ ಮನಸ್ಸು ಕೊಳಕಾಗಿದೆ ಎಂದರ್ಥ. ಆಗ ಆ ಮಾನಸಿಕ ಕೊಳೆಯ ಕಾರಣದಿಂದ ಅವನು ವಾಕಿಂಗ್ ಸೈಕಾಲಾಜಿಕಲ್ ಸ್ಪೆಸಿಮನ್ ಆಗುತ್ತಾನೆ. ದುರಂತವೆಂದರೆ ಇವತ್ತು ಈ ರೀತಿಯ ರೋಗಿಷ್ಠ ಮನಸ್ಸುಗಳು ಕಡಿಮೆಯೇನಿಲ್ಲ. ನನ್ನ ಮನಸ್ಸು ರೋಗಿಷ್ಠವಾಗಿದೆಯೇ ಅಥವಾ ಆರೋಗ್ಯವಾಗಿದೆಯೇ? ಎಂಬುದನ್ನು ಪ್ರತಿಯೊಬ್ಬ ಹಿಂದುವೂ ಸದಾಕಾಲ ತನ್ನನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಪ್ರತಿಯೊಬ್ಬ ಹಿಂದು ಆರೋಗ್ಯವಂತನಾದ ಮೇಲೆ ಹಿಂದೂ ಸಮಾಜ ಆರೋಗ್ಯವಂತ ಸಮಾಜ ಆಗಿಯೇ ಆಗುತ್ತದೆ.
ಜಗತ್ತಿನಲ್ಲಿರುವ ಒಟ್ಟು ವಿವಿಧತೆಗಳಿಗಿಂತ ಹೆಚ್ಚು ವೈವಿಧ್ಯಗಳನ್ನು ಹೊಂದಿರುವ ಹಿಂದು ಸಮಾಜ ತನ್ನೊಳಗಿರುವ ಬೇಧಭಾವಗಳನ್ನು ತೊರೆದು ಒಂದಾಗಿ ನಿಂತಿದೆ ಎಂದರೆ, ಅದು ಜಗತ್ತಿನ ಎಲ್ಲ ಬೇಧಭಾವಗಳನ್ನು ಸರಿಪಡಿಸುವ ಸಾಮರ್ಥ್ಯ ಪಡೆದಿದೆ ಎಂದೇ ಅರ್ಥ. ಸಾವಿರಾರು ದೇವರು, ಪೂಜಾ ಪದ್ಧತಿ, ಭಾಷೆ ವೇಷ, ಆಹಾರ ವಿಹಾರಗಳನ್ನು ಅರಗಿಸಿಕೊಂಡ ಹಿಂದು ಸಮಾಜಕ್ಕೆ ಒಬ್ಬ ಗಾಡ್, ಒಬ್ಬ ಅಲ್ಲಾ, ಹೆಚ್ಚಾಗಲಾರರು.
ತನ್ನದೇ ದೇವರನ್ನು ಪೂಜಿಸಿ, ತನ್ನೊಂದಿಗೇ ಬದುಕುತ್ತಿರುವ ಪಕ್ಕದ ಕೇರಿಯ ದಲಿತನನ್ನು ತನ್ನವನಂತೆ ನೋಡಲು ಸಾಧ್ಯವಾಗದವನು ವಿಶ್ವಧರ್ಮ, ಜಗದ್ಗುರು, ಮಾನವ ಧರ್ಮ, ಎಂದೆಲ್ಲಾ ಕೂಗಿಕೊಂಡರೆ ಇವೆಲ್ಲಾ ಬರೀ ಬೊಗಳೆ ಮಾತುಗಳು ಎನಿಸುವದರಲ್ಲಿ ತಪ್ಪೇನಿಲ್ಲ. ನಿಜ, ಕೋಟ್ಯಂತರ ಹಿಂದುಗಳು ಮುಸ್ಲಿಮರಾಗಿ ಕ್ರೈಸ್ತರಾಗಿ ದೂರ ಹೋಗಿದ್ದಾರೆ. ಅವರನ್ನು ವಾಪಾಸ್ಸು ಹಿಂದೂ ಪ್ರವಾಹಕ್ಕೆ ಕರೆತರಲು ತನ್ನಲ್ಲಿನ ಎಲ್ಲಾ ಆಂತರಿಕ ಸಮಸ್ಯೆಗಳನ್ನು ಹಿಂದೂ ಸಮಾಜ ಗೆಲ್ಲಬೇಕು ತಾನೇ? ಇಂತಹ ಆತ್ಮವಿಶ್ವಾಸದ ಸ್ಥಿತಿ ತಲುಪಲು ಹಿಂದು ಸಮಾಜಕ್ಕೆ ಇನ್ನೆಷ್ಟು ಶತಮಾನಗಳು ಬೇಕು?
ಭಾರತವು ಅಖಂಡಭಾರತವಾದಾಗ ಮಾತ್ರ ಅದು ಸೂಪರ್ ಪವರ್ ಆಗಬಲ್ಲುದು. ಅಖಂಡವಾಗಲು ಮುಖ್ಯ ಪ್ರವಾಹದಿಂದ ದೂರ ಹೋಗಿರುವ ಕೊಟ್ಯಂತರ ಏಕದೇವೋಪಾಸಕ ಅಹಿಂದುಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹಿಂದು ಸಮಾಜಕ್ಕೆ ಬೇಕು. ಆಗ ಭಾರತವು ಅಖಂಡಭಾರತ ಮಾತ್ರವಲ್ಲ, ವೈಶ್ವಿಕ ಭಾರತ ಆಗಬಲ್ಲುದು. ಅಂತಹ ಯೋಗ್ಯತೆ, ಸಾಧ್ಯತೆ ಎಲ್ಲವೂ ಹಿಂದು ಸಮಾಜಕ್ಕೆ ಇದೆ. ಆ ದಿಕ್ಕಿನಲ್ಲಿ ನನ್ನ ಮನಸ್ಸು, ನನ್ನ ಮನೆ ಸಿದ್ಧವಾಗಿದೆಯೇ ಎಂಬುದೇ ಸರ್ವ ಸಮಸ್ಯೆಗಳಿಂದ ಪೀಡಿತವಾಗಿರುವ ವ್ಯಾಕುಲ ಜಗತ್ತಿನ ಪ್ರಶ್ನೆಯಾಗಿದೆ. ರಕ್ಷೆ ಅದಕ್ಕೆ ಮೊದಲ ಮೆಟ್ಟಿಲಾಗಲಿ.
article by Sri ARUN KUMAR, Hubli
August 09, 2014

ನೇರನೋಟ: ಇದು ಪಂಚೆಗಾದ ಅವಮಾನವಷ್ಟೇ ಅಲ್ಲ…!

$
0
0

By Du Gu Lakshman

ತಮಿಳುನಾಡಿನಾದ್ಯಂತ ಈಗ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಕಾವೇರಿ ನದಿನೀರಿನ ವಿವಾದವಲ್ಲ. ಆದರೆ ಮದರಾಸ್ ಹೈಕೋರ್ಟ್ ನ್ಯಾಯಮೂರ್ತಿಗೆ ಪಂಚೆಯುಟ್ಟ ಕಾರಣಕ್ಕೆ ಕ್ಲಬ್‌ವೊಂದರಲ್ಲಿ ಪ್ರವೇಶ ನಿರಾಕರಿಸಿದ ವಿಷಯ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡು ವಿಧಾನಸಭೆಯಲ್ಲೂ ಪಂಚೆ ಗದ್ದಲ ಜೋರಾಗಿ ಕೇಳಿಬಂದಿದೆ.

Sardar Vallabhbhai Patel and his daughter Manibehn Patel 2

Sardar Vallabhbhai Patel

ಆ ಘಟನೆ ನಡೆದಿದ್ದು ಹೀಗೆ: ಕಳೆದ ಜು. ೧೧ರಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಟಿಎನ್‌ಸಿಎ) ಕ್ಲಬ್‌ನಲ್ಲಿ ಜರುಗಿದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ಮದರಾಸ್ ಹೈಕೋರ್ಟ್ ನ್ಯಾಯಮೂರ್ತಿ ಡಿ. ಹರಿ ಪರಂಧಾಮನ್ ಹಾಗೂ ಇಬ್ಬರು ಹಿರಿಯ ವಕೀಲರು ಹೋಗಿದ್ದಾಗ ಅವರಿಗೆ ಕ್ಲಬ್ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿತು. ಅವರೆಲ್ಲರೂ ಪ್ಯಾಂಟ್ ಧರಿಸದೆ ಪಂಚೆ ಉಟ್ಟಿದ್ದರು ಎಂಬುದು ಕ್ಲಬ್‌ನಲ್ಲಿ ಪ್ರವೇಶ ನಿರಾಕರಿಸಿದ್ದಕ್ಕೆ ಕಾರಣ. ತಮಿಳುನಾಡು ವಿಧಾನಸಭೆಯಲ್ಲಿ ಮುಂದಿನ ಒಂದೆರಡು ದಿನ ಈ ಕುರಿತು ಜೋರಾಗಿಯೇ ಚರ್ಚೆ ನಡೆಯಿತು. ಭಾರತೀಯ ಪರಂಪರೆಯನ್ನು ಅವಮಾನಿಸುವ ಬ್ರಿಟಿಷ್ ಪದ್ಧತಿ ಅನುಸರಿಸುತ್ತಿರುವ ಕ್ಲಬ್ ನಡೆಯನ್ನು ವಿಧಾನಸಭೆ ಒಕ್ಕೊರಲಿನಿಂದ ಖಂಡಿಸಿತು. ತಮಿಳರ ಘನತೆಯ ಸಂಕೇತವಾದ ಪಂಚೆ ಮತ್ತು ಅದನ್ನು ಧರಿಸಿದವರನ್ನು ಅವಮಾನಿಸಿದ ಕ್ಲಬ್ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸುವಂತೆ ಶಾಸಕರು ಆಗ್ರಹಿಸಿದರು. ವಿಷಯ ಪ್ರಸ್ತಾಪಿಸಿದ ಮಾಜಿ ಉಪಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ರಾಜ್ಯದ ಇನ್ನಿತರೇ ಕ್ಲಬ್‌ಗಳು ಇದೇ ನಡೆಯನ್ನು ಅನುಸರಿಸುತ್ತಿದ್ದು ಸರ್ಕಾರ ಮಧ್ಯ ಪ್ರವೇಶಿಸಿ ತಮಿಳುನಾಡು ಸಂಸ್ಕೃತಿಯನ್ನು ಬೆಂಬಲಿಸಬೇಕು’ ಎಂದು ಆಗ್ರಹಿಸಿದರು. ‘ಸ್ವಾತಂತ್ರ್ಯ ಹೋರಾಟದಲ್ಲಿ ಪಂಚೆ ಉಟ್ಟ ತಮಿಳರೂ ರಕ್ತ ಬಸಿದಿದ್ದಾರೆ. ಆದರೆ ಇಂದು ಪಂಚೆಯ ಬೆಲೆ ಗೊತ್ತಿಲ್ಲದವರೂ ಇದ್ದಾರೆ. ಟಿಎನ್‌ಸಿಎ ಕ್ಲಬ್ ಒಂದೇ ಅಲ್ಲ , ಮದರಾಸ್ ಜಿಮ್ಕಾನಾ, ಎಂಸಿಸಿ ಹಾಗೂ ಬೋಟ್ ಕ್ಲಬ್‌ನಲ್ಲಿ ಪಂಚೆಯುಟ್ಟು ಹೋದರೆ ಒಳಗೆ ಪ್ರವೇಶವಿಲ್ಲ. ಈ ಅವಮಾನಕ್ಕೆ ತಡೆ ಹಾಕಬೇಕು’ ಎಂಬುದು ಸ್ಟಾಲಿನ್‌ರವರ ಆಗ್ರಹವಾಗಿತ್ತು.
ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಷ್ಟೇ ಅಲ್ಲ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಬ್ರಿಟಿಷ್ ಸಂಸ್ಕೃತಿಗೇ ಜೋತು ಬಿದ್ದಿರುವ ಕ್ಲಬ್‌ಗಳ ನಡೆಗೆ ಮೂಗುದಾರ ಹಾಕಲು ಕಾನೂನು ರಚಿಸುವ ನಿರ್ಧಾರಕ್ಕೂ ಕಾರಣವಾಯಿತು. ಟಿಎನ್‌ಸಿಎ ಕ್ಲಬ್‌ನ ನಡೆಯನ್ನು ಅವರು ‘ವಸ್ತ್ರ ಸರ್ವಾಧಿಕಾರತ್ವ ಮತ್ತು ತಮಿಳು ಸಂಸ್ಕೃತಿಗೆ ಆಗಿರುವ ಅವಮಾನ’ ಎಂದು ವ್ಯಾಖ್ಯಾನಿಸಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ಜರುಗದಂತೆ ಸರ್ಕಾರ ಹೊಸ ಕಾನೂನನ್ನು ರೂಪಿಸಲಿದೆ. ಒಂದು ವೇಳೆ ಇನ್ನೊಮ್ಮೆ ಅಂತಹ ಪ್ರಸಂಗ ನಡೆದರೆ ಅಂತಹ ಕ್ಲಬ್‌ಗಳ ಪರವಾನಗಿ ರದ್ದುಪಡಿಸಲಾಗುವುದು ಎಂದೂ ವಿಧಾನಸಭೆಯಲ್ಲಿ ಘೋಷಿಸಿದರು.
ಈ ಘಟನೆ ಇಲ್ಲಿಗೇ ಮುಕ್ತಾಯಗೊಳ್ಳದೆ ಚೆನ್ನೈನ ವಕೀಲರೊಬ್ಬರು ಪಂಚೆ ಉಡುಗೆಯನ್ನು ನಿರಾಕರಿಸಿದ ಟಿಎನ್‌ಸಿಎ ಕ್ಲಬ್ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದಾರೆ. ರಾಜ್ಯದಲ್ಲಿರುವ ಕ್ಲಬ್‌ಗಳ ನಿರ್ವಹಣೆಯನ್ನು ಸರ್ಕಾರ ಎಚ್ಚರಿಕೆಯಿಂದ ಗಮನಿಸುವಂತೆ ಆದೇಶ ನೀಡಬೇಕೆಂದೂ ತಮಿಳು ಸಂಸ್ಕೃತಿಗೆ ಅವಮಾನಿಸುವ ಕ್ಲಬ್‌ನ ಲೈಸೆನ್ಸನ್ನು ರದ್ದುಗೊಳಿಸಬೇಕೆಂದೂ ಅವರು ತಮ್ಮ ಈ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ. ಸದ್ಯ ಈ ದೂರನ್ನು ಸ್ವೀಕರಿಸಿರುವ ಮದ್ರಾಸ್ ಹೈಕೋರ್ಟ್, ಮುಂದೆ ವಿಚಾರಣೆ ನಡೆಸಿ ಯಾವ ತೀರ್ಪು ಕೊಡುತ್ತದೋ ನೋಡಬೇಕು.
ಬಹಳ ಹಿಂದೆ ಸಂವಿಧಾನ ರಚನಾ ಸಭೆಯಲ್ಲಿ ಮೂಲಭೂತ ಹಕ್ಕುಗಳ ಕುರಿತು ಚರ್ಚೆಯಾದಾಗ ಸಂವಿಧಾನ ರಚನಾ ಸಮಿತಿಯ ಸದಸ್ಯ ರೋಹಿಣಿ ಕುಮಾರ್ ಚೌಧರಿ ಈ ಮೂಲಭೂತ ಹಕ್ಕುಗಳ ವಿಧಿಗೆ ತಿದ್ದುಪಡಿ ತರಬೇಕೆಂದು ಸಲಹೆ ನೀಡಿದ್ದರು. ಆದರೆ ಆಗ ಸಭೆಯಲ್ಲಿ ಉಪಸ್ಥಿತರಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು, ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಬಗೆಯ ವಸ್ತ್ರಸಂಹಿತೆಗೆ ನಿಷೇಧ ವಿಧಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ತಾನು ವೈಸರಾಯ್ ಅವರ ಬಂಗಲೆಯಿಂದ ಹಿಡಿದು ಸಾಧಾರಣ ರೈತನ ಮನೆಯವರೆಗೂ ಧೋತಿ (ಪಂಚೆ) ಧರಿಸಿಯೇ ಹೋಗಿರುವುದಾಗಿ ಪಟೇಲರು ಹೇಳಿದ್ದರು. ಹಾಗಾಗಿ ವಸ್ತ್ರಸಂಹಿತೆಗೆ ನಿಷೇಧ ಹೇರುವ ಪ್ರಸ್ತಾಪ ಆಗ ಬಿದ್ದು ಹೋಗಿತ್ತು. ಜಾತಿ, ಪಂಥ ಅಥವಾ ಲಿಂಗಾಧಾರಿತವಾಗಿ ವಸ್ತ್ರಸಂಹಿತೆಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹೇರುವ ಅಥವಾ ತಾರತಮ್ಯವೆಸಗುವ ಹಕ್ಕು ಯಾರಿಗೂ ಇಲ್ಲ ಎಂಬುದು ಆಗಿನಿಂದಲೇ ಅಲಿಖಿತವಾಗಿ ಜಾರಿಯಾಗಿತ್ತು. ಹಾಗಿದ್ದರೂ ಆಗಾಗ ವಸ್ತ್ರಸಂಹಿತೆ ವಿವಾದ ಸ್ವತಂತ್ರ ಭಾರತದಲ್ಲಿ ಭುಗಿಲೇಳುತ್ತಿರುವುದು ಒಂದು ವಿಷಾದನೀಯ ವಿದ್ಯಮಾನ.
ಪಂಚೆ ಧರಿಸಿದ ಗಣ್ಯರು
ಮಹಾತ್ಮ ಗಾಂಧೀಜಿ ಬ್ರಿಟಿಷರು ಕರೆದಿದ್ದ ದುಂಡುಮೇಜಿನ ಪರಿಷತ್ ಸಭೆಗೆ ಹೋಗಿದ್ದು ಕೋಟು, ಪ್ಯಾಂಟು ಧರಿಸಿ ಅಲ್ಲ. ಅವರ ಮಾಮೂಲಿ ವೇಷವಾಗಿದ್ದ ತುಂಡು ಪಂಚೆ ಧರಿಸಿಯೇ ಹೋಗಿದ್ದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾಮರಾಜ ನಾಡಾರ್ ಸದಾಕಾಲ ಉಡುತ್ತಿದ್ದುದು ಪಂಚೆಯನ್ನೇ. ದೇಶ ಕಂಡ ಸಮರ್ಥ ಪ್ರಧಾನಿ ಎನಿಸಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಹೆಚ್ಚಿನ ಸಂದರ್ಭಗಳಲ್ಲಿ ತೊಡುತ್ತಿದ್ದುದು ಧೋತಿಯನ್ನೇ. ನಮ್ಮ ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಪ್ರತಿನಿತ್ಯ ಪಂಚೆಯನ್ನೇ ತೊಡುತ್ತಿದ್ದರು. ಕೇರಳದಲ್ಲಿ ಮುಖ್ಯಮಂತ್ರಿಗಳಾಗಿದ್ದ ವಿ. ಅಚ್ಯುತಾನಂದನ್, ನಂಬೂದಿರಿಪಾಡ್, ಎ.ಕೆ. ಗೋಪಾಲನ್, ಈಗಿನ ಮುಖ್ಯಮಂತ್ರಿ ಒಮನ್ ಚಾಂಡಿ ಹಾಗೂ ಅಲ್ಲಿನ ಬಹುತೇಕ ಮಂತ್ರಿಗಳು ಧರಿಸುವುದು ಪಂಚೆಯನ್ನೇ. ಸಾರ್ವಜನಿಕ ಸಭೆಗಳಿಗೆ, ಘನತೆವೆತ್ತ ಕಾರ್ಯಕ್ರಮಗಳಿಗೆ ಇವರೆಲ್ಲ ಅದೇ ವೇಷದಲ್ಲಿ ಹೋಗಿದ್ದಾರೆ, ಹೋಗುತ್ತಿದ್ದಾರೆ. ಅದು ಆ ನಾಡಿನ ಸಂಸ್ಕೃತಿ. ಕೇರಳ, ತಮಿಳುನಾಡು, ಕರ್ನಾಟಕದಾದ್ಯಂತ ಪಂಚೆ ಧರಿಸುವ ಸಂಸ್ಕೃತಿ ಹಿಂದಿನಿಂದಲೂ ಬಂದಿದೆ. ಇಲ್ಲೆಲ್ಲ ಶುಭ ಕಾರ್ಯದ ಸಂದರ್ಭದಲ್ಲಿ ಪಂಚೆಗೇ ಅಗ್ರಸ್ಥಾನ. ಅದರಲ್ಲೂ ಮದುವೆ ಮುಂಜಿಯಂತಹ ಶುಭಕಾರ್ಯ ಸಂದರ್ಭದಲ್ಲಿ ಹಿರಿಯರು ಹಾಗೂ ಮದುಮಗ ಧೋತಿ ಉಡಲೇಬೇಕು. ಈಗೀಗ ಈ ಸಂಸ್ಕೃತಿ ಮರೆಯಾಗುತ್ತಿದೆ. ಧೋತಿ ಜಾಗವನ್ನು ಪ್ಯಾಂಟ್ ಆಕ್ರಮಿಸಿದೆ. ಮದುಮಗ ಸೂಟು ಬೂಟುಗಳಲ್ಲೇ ಮದುವೆ ದಿನ ರಾರಾಜಿಸುವ ದೃಶ್ಯ ಸಾಮಾನ್ಯವಾಗುತ್ತಿದೆ. ಮದುಮಗಳು ಹಣೆಗೆ ಕುಂಕುಮವಿಡದೆ, ತಲೆಗೆ ಹೂವು ಮುಡಿಯದೆ ಬಾಬ್‌ಕಟ್‌ನ ಕೆದರಿದ ಕೂದಲಲ್ಲೆ ಮದುವೆಯ ಮಂಗಳ ಮುಹೂರ್ತಕ್ಕೆ ಹಾಜರಾಗುವುದೂ ಕಂಡುಬರುತ್ತಿದೆ. ಅನೇಕ ಹಿರಿಯರಿಗೆ ಇವೆಲ್ಲ ತೀವ್ರ ಮುಜುಗರ ಉಂಟು ಮಾಡುತ್ತಿದ್ದರೂ ಕಾಲಾಯ ತಸ್ಮೈ ನಮಃ ಎಂದು ಮೌನಕ್ಕೆ ಶರಣಾಗಿದ್ದಾರೆ.
ಕಾಲ ಸಾಕಷ್ಟು ಬದಲಾಗಿದ್ದರೂ ವೇಷಭೂಷಣಗಳಲ್ಲಿ ಅಪಾರ ಪಲ್ಲಟ ಕಂಡುಬಂದಿದ್ದರೂ ಈಗಲೂ ಪ್ರತಿನಿತ್ಯ ಪಂಚೆ ಧರಿಸುವವರ ಸಂಖ್ಯೆಗೇನೂ ಕೊರತೆಯಿಲ್ಲ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲೂ ಪ್ರತಿನಿತ್ಯ ಧರಿಸುವುದು ಪಂಚೆಯನ್ನೇ. ಪಂಚೆ ಧರಿಸಿ ಹೆಗಲ ಮೇಲೊಂದು ಟವೆಲ್ ಹಾಕುವ ಅವರದು ಅಪ್ಪಟ ದೇಸೀ ಸಂಸ್ಕೃತಿ. (ಪ್ಯಾಂಟು ಅವರ ದೇಹಕ್ಕೆ ಒಗ್ಗುವುದಿಲ್ಲ. ಅದು ಅವರಿಗೆ ಅಲರ್ಜಿ ಎಂಬುದೂ ಇದಕ್ಕೆ ಕಾರಣವಿರಬಹುದು!) ಹಿರಿಯ ಸಾಹಿತಿ ಶಿವರಾಮ ಕಾರಂತ, ಗಾಂಧಿವಾದಿ ದಿವಂಗತ ಹೆಚ್. ನರಸಿಂಹಯ್ಯ, ವಿಕ್ರಮದ ಸಂಪಾದಕರಾಗಿದ್ದ ದಿ. ಬೆ.ಸು.ನಾ. ಮಲ್ಯ, ಹಿರಿಯ ಕವಿ ಕಯ್ಯಾರ ಕಿಂಞಣ್ಣ ರೈ, ಇನ್ನೋರ್ವ ಕವಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪುತ್ತೂರಿನ ವಿಶ್ರಾಂತ ಪ್ರಾಧ್ಯಾಪಕ, ಅಂಕಣಕಾರ ವಿ.ಬಿ. ಅರ್ತಿಕಜೆ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ, ಸಂಘ ಪರಿವಾರದ ಅನೇಕ ಹಿರಿಯ ಪ್ರಚಾರಕರು… ಹೀಗೆ ಸಾಕಷ್ಟು ಮಂದಿ ಗಣ್ಯರ ಪ್ರತಿನಿತ್ಯದ ವಸ್ತ್ರಸಂಹಿತೆ ಪಂಚೆಯೇ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆದ ಸಭೆಯೊಂದರಲ್ಲಿ ಯಾವುದೋ ದ್ವೇಷದ ಕಾರಣಕ್ಕಾಗಿ, ಆಗ ಕಸಾಪ ಅಧ್ಯಕ್ಷರಾಗಿದ್ದ ಹರಿಕೃಷ್ಣ ಪುನರೂರು ಅವರ ಪಂಚೆಯನ್ನು ಕಿಡಿಗೇಡಿಗಳು ಸಭೆ ನಡೆಯುತ್ತಿರುವಾಗಲೇ ಎಳೆದ ಘಟನೆಯೂ ನಡೆದಿತ್ತು. ಆದರೆ ಪುನರೂರು ಇದರಿಂದ ಧೃತಿಗೆಡದೆ ಈಗಲೂ ಪಂಚೆಯನ್ನೇ ಧರಿಸುತ್ತಿದ್ದಾರೆ.
‘ವಿಕ್ರಮ’ ಮಲ್ಯರಿಗೂ ಅವಮಾನ
ವಿಕ್ರಮದ ಸಂಪಾದಕರಾಗಿದ್ದ ಬೆ.ಸು.ನಾ. ಮಲ್ಯ ಅವರ ಬದುಕಿನಲ್ಲೂ ದೇಸೀ ಸಂಸ್ಕೃತಿಯನ್ನು ಅವಮಾನಿಸಿದ ಪ್ರಸಂಗವೊಂದು ನಡೆದಿತ್ತು. ಬೆಂಗಳೂರಿನ ಪಂಚತಾರಾ ಹೊಟೇಲ್‌ನಲ್ಲಿ ನಡೆದ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ ಅವರ ಪತ್ರಿಕಾ ಗೋಷ್ಠಿಗೆ ಮಲ್ಯರು ಎಂದಿನಂತೆ ಪಂಚೆ ಧರಿಸಿ, ಹವಾಯಿ ಚಪ್ಪಲಿ ತೊಟ್ಟು ಹೋಗಿದ್ದರು. ಹೊಟೇಲಿನ ದ್ವಾರಪಾಲಕ ಅವರನ್ನು ತಡೆದು ‘ಹವಾಯಿ ಚಪ್ಪಲ್ ಹಾಕಿಕೊಂಡವರಿಗೆ ಪ್ರವೇಶವಿಲ್ಲ’ ಎಂದು ಹೇಳಿದ. ಮಲ್ಯರು ತಮ್ಮ ಪರಿಚಯ ಹೇಳಿ, ಬಂದ ಉzಶ ತಿಳಿಸಿದರೂ ಅವರಿಗೆ ಒಳಗೆ ಪ್ರವೇಶಿಸಲು ಅನುಮತಿ ದೊರಕಿರಲಿಲ್ಲ. ಕೊನೆಗೆ ಸುದ್ದಿ ಹೊಟೇಲ್ ಮ್ಯಾನೇಜರ್‌ಗೆ ತಲುಪಿ ಅವರು ‘ಇನ್ನು ಮುಂದೆ ಹವಾಯಿ ಚಪ್ಪಲ್ ಹಾಕಿಕೊಂಡು ಬರಕೂಡದು’ ಎಂಬ ಎಚ್ಚರಿಕೆ ನೀಡಿ ಮಲ್ಯರನ್ನು ಒಳಗೆ ಬಿಟ್ಟಿದ್ದರು. ಪತ್ರಿಕೆಗಳಲ್ಲಿ ಇದು ಸುದ್ದಿಯಾಗಿ, ಕೊನೆಗೆ ಈ ಘಟನೆಯ ಬಗ್ಗೆ ಹೊಟೇಲ್‌ನ ಮುಖ್ಯಸ್ಥರು ವಿಷಾದ ವ್ಯಕ್ತಪಡಿಸಿದ್ದರು. ಇದು ನಡೆದಿದ್ದು ೧೯೯೨ರ ಜೂ. ೨೮ರಂದು.
ಈ ಘಟನೆಗೆ ಸಂಬಂಧಿಸಿ ಪ್ರಜಾವಾಣಿ ಪತ್ರಿಕೆ ಜೂ. ೩೦ರಂದು ಸಂಪಾದಕೀಯ ಕೂಡ ಬರೆದಿತ್ತು. ‘ಪತ್ರಕರ್ತನ ಪಾದ ಧೂಳಿ’ ಎಂಬ ಶೀರ್ಷಿಕೆಯ ಆ ಸಂಪಾದಕೀಯ ಹೀಗಿತ್ತು: ‘ಮನೆಯಲ್ಲಿದ್ದಷ್ಟು ಹೊತ್ತು ಹೊಟೇಲ್‌ನ ತಿಂಡಿ ತೀರ್ಥ ಬಯಸುವ ಮನುಷ್ಯ, ಹೊಟೇಲ್ ಹೊಕ್ಕಾಗ ಮನೆಯಂಥ ವಾತಾವರಣ ಬಯಸುವುದು ತೀರಾ ಸಹಜ. ಇಷ್ಟು ದಿನ ಬೆಂಗಳೂರಿನ ಹೊಟೇಲ್‌ಗಳಲ್ಲೆಲ್ಲ ಮನೆಯಂಥದೇ ಪರಿಸರವಿತ್ತು. ಅಂದರೆ ಜೇಬಿನಲ್ಲಿ ಹಣವಿದ್ದಷ್ಟು ಕಾಲವೂ ಆದರ ಗೌರವಗಳು ಸಿಗುತ್ತಿದ್ದವು. ಈಗ ಕಾಲ ಬದಲಾಗಿದೆ. ಮುಖ ನೋಡಿ ಮಣೆ ಹಾಕುವ ಬದಲು, ಪಾದ ನೋಡಿ ವಾದ ಮಾಡುವ ಶಿಷ್ಟಾಚಾರ ಬಂದಿದೆ. ಇಲ್ಲಾಂದ್ರೆ ಹವಾಯಿ ಚಪ್ಪಲ್ ಧರಿಸಿದ ಪತ್ರಕರ್ತರಿಗೂ ಇಲ್ಲಿನ ಪಂಚತಾರಾ ಹೊಟೇಲ್‌ಗಳಲ್ಲಿ ಪ್ರವೇಶವಿಲ್ಲ ಎಂದರೇನು?
ಹಾಗೆ ನೋಡಿದರೆ, ಪಾದರಕ್ಷೆಗಳ ಸಾಲಿನಲ್ಲಿ ಹವಾಯಿಯೇ ಅತ್ಯಂತ ನಿರುಪದ್ರವಿ. ಬೂಟು, ಎಕ್ಕಡ, ಕೆರ, ಚಪ್ಪಲು ಅಥವಾ ಮೆಟ್ಟುಗಳಿಗಿದ್ದಷ್ಟು ಕಾಠಿಣ್ಯವಾಗಲೀ, ನಿರ್ದಯತೆಯಾಗಲೀ ಅದಕ್ಕಿಲ್ಲ. ಸೊಕ್ಕಿನವರ ಮಾನ ಕಳೆಯುವ ಆಯುಧವಾಗಿಯೂ ಬಳಸಲಾರದಷ್ಟು ಕೋಮಲತೆ ಅದಕ್ಕಿದೆ. ಅದರಲ್ಲೂ ಲೇಖನಿಯೇ ಆಯುಧವೆಂದು ದೃಢವಾಗಿ ನಂಬಿದ ಪತ್ರಕರ್ತರಂತೂ ಆಕಾಶದೆತ್ತರಕ್ಕೆ ಬೆಲೆ ಏರಿಸಿ ಕೂತ ಶೂಗಳನ್ನು ಕಾಲ ಕಸದಂತೆ ಕಡೆಗಣಿಸಿ ಹವಾಯಿಯನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ. ದಪ್ಪ ಚರ್ಮದ ಮಂದಿಗೆ ಇವೆಲ್ಲ ಅರ್ಥವಾಗಲಿಕ್ಕಿಲ್ಲ. ಆದರೆ ಹೊಟೇಲ್‌ನವರಿಗೂ ಹವಾಯಿ ಚಪ್ಪಲು ರಚಿಸುತ್ತಿಲ್ಲವೆಂದರೆ? ಹಾಗಿದ್ದರೆ, ದೇವಸ್ಥಾನಗಳಲ್ಲಿರುವ ಹಾಗೆ ಚಪ್ಪಲಿ ಕಳಚಲು ಪ್ರತ್ಯೇಕ ಸ್ಥಾನ ಗುರುತಿಸಿ ಬದಲಿಗೆ ಶೂ ತೊಡಿಸುವ ವ್ಯವಸ್ಥೆ ಮಾಡಬೇಕೇ ವಿನಾ, ಚಪ್ಪಲಿಯಂತಹ ಕ್ಷುಲ್ಲಕ ವಸ್ತು ಎತ್ತಿಕೊಂಡು ತಮ್ಮದೇ ಮಾನ ಕಳೆದುಕೊಳ್ಳಬಾರದು.’
ಬ್ರಿಟಿಷ್ ಸಂಸ್ಕೃತಿಯ ಪಳೆಯುಳಿಕೆ ಸ್ವಾತಂತ್ರ್ಯ ಬಂದ ೬೭ ವರ್ಷಗಳ ಬಳಿಕವೂ ಉಳಿದುಕೊಂಡಿದೆ ಎನ್ನುವುದಕ್ಕೆ ಇವೆಲ್ಲ ಪ್ರಸಂಗಗಳು ಸಾಕ್ಷಿ. ನಮ್ಮ ಗುಲಾಮೀ ಮನೋಭಾವ ಹಾಗೂ ಸ್ವಾಭಿಮಾನಶೂನ್ಯತೆಯನ್ನು ಈ ಪ್ರಸಂಗಗಳು ಮತ್ತೆ ಮತ್ತೆ ಬಯಲಾಗಿಸಿವೆ. ಇಂತಹ ಪ್ರಸಂಗಗಳು ನಡೆದಾಗ ಅವುಗಳಿಗೆ ಪರಿಣಾಮಕಾರಿ, ತಾರ್ಕಿಕ ಅಂತ್ಯ ದೊರಕುವುದು ತೀರಾ ವಿರಳ. ಹಾಗಾಗಿಯೇ ಗುಲಾಮೀ ಸಂಸ್ಕೃತಿ ವಿಜೃಂಭಿಸುತ್ತದೆ. ಹೈಕೋರ್ಟ್ ನ್ಯಾಯಮೂರ್ತಿ ಪರಂಧಾಮನ್‌ರಂಥ ಗಣ್ಯರೂ ಅವಮಾನ ಸಹಿಸಬೇಕಾಗುತ್ತದೆ. ಪಂಚೆ ತೊಟ್ಟು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿz ಅವರ ‘ಅಪರಾಧ’ವಾಗಿ ಬಿಡುತ್ತದೆ. ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿಗೆ ಸಹಜವಾದ ನಮ್ಮದೇ ವೇಷಭೂಷಣ ತೊಡುವುದಕ್ಕೆ ಬ್ರಿಟಿಷ್ ದೊಣೆ ನಾಯಕನ ಅಪ್ಪಣೆ ಏಕೆ ಬೇಕು? ಇಂಗ್ಲೆಂಡ್‌ನಲ್ಲಿ ಇಂಗ್ಲಿಷರು ಪ್ಯಾಂಟು – ಕೋಟು – ಬೂಟು ತೊಡುವುದು ಗೌರವದ ಸಂಕೇತವಾದರೆ ಭಾರತದಲ್ಲಿ ಭಾರತೀಯ ವೇಷಗಳಾದ ಪಂಚೆ, ಸೀರೆಗಳನ್ನು ಪುರುಷರು ಹಾಗೂ ಸ್ತ್ರೀಯರು ಧರಿಸುವುದು ಅಗೌರವದ ಸಂಕೇತ ಹೇಗಾಗುತ್ತದೆ?
ತಮಿಳುನಾಡಿನ ಟಿಎನ್‌ಸಿಎ ಕ್ಲಬ್‌ನಲ್ಲಿ ಜರುಗಿದ ಪ್ರಸಂಗ ಪಂಚೆಗಾದ ಅವಮಾನವಷ್ಟೇ ಅಲ್ಲ, ಭಾರತೀಯ ಸಂಸ್ಕೃತಿಗೇ ಆದ ಅವಮಾನ ಎಂಬುದನ್ನು ನಾವೆಲ್ಲರೂ ಅರಿಯದಿದ್ದರೆ ಹೇಗೆ?

ನೇರನೋಟ: ಅವರಂತೆಯೇ ನಾವೂ ದೇಶಕ್ಕಾಗಿ ಬದುಕೋಣ

$
0
0

by Du Gu Lakshman

kargil_1
ಆ ನಾಳೆ ಬರಲೇ ಇಲ್ಲ
ಮದುವೆಯಾಗಿ ಇನ್ನೂ ಹತ್ತು ತಿಂಗಳು ಕೂಡ ಕಳೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೆಚ್ಚಿನ ಮಡದಿಯಿಂದ ಪತ್ರವೊಂದು ಬಂದರೆ ಅದನ್ನು ತತ್‌ಕ್ಷಣ ತೆರೆದೋದಬೇಕೆಂಬ ಕಾತರ ಯಾರಿಗೆ ತಾನೆ ಇರುವುದಿಲ್ಲ?
೨೯ರ ಹರೆಯದ ಮೇಜರ್ ರಾಜೇಶ್ ಅಧಿಕಾರಿಗೆ ಆತನ ಮಡದಿ ಕಿರಣ್ ಬರೆದ ಕಾಗದ ತಲುಪಿದಾಗ ಆತ ೧೬ ಸಾವಿರ ಅಡಿ ಎತ್ತರದ ಹಿಮವತ್ಪರ್ವತದ ತಪ್ಪಲಲ್ಲಿದ್ದ. ಒಂದು ಕೈಯಲ್ಲಿ ಭೂಪಟ, ಇನ್ನೊಂದರಲ್ಲಿ ಎ.ಕೆ. ೪೭ ರೈಫಲ್. ತೊಲೊಲಿಂಗ್ ಪರ್ವತದೆತ್ತರದಲ್ಲಿ ಪಾಕ್ ಅತಿಕ್ರಮಣಕಾರರು ಕಟ್ಟಿಕೊಂಡಿದ್ದ ಬಂಕರ್ ಧ್ವಂಸ – ರಾಜೇಶ್ ಅಧಿಕಾರಿಯ ಗುರಿಯಾಗಿತ್ತು.
‘ಅರೆ, ಈಗ ಪುರುಸೊತ್ತಿಲ್ಲ. ನಾಳೆ ಕಾರ್ಯಾಚರಣೆ ಮುಗಿದ ಬಳಿಕ ಇದನ್ನು ಆರಾಮವಾಗಿ ಓದೋಣ’ ಎಂದು ಹೆಂಡತಿಯ ಕಾಗದವನ್ನು ಮಡಚಿ ಭದ್ರವಾಗಿ ಜೇಬೊಳಗಿಟ್ಟ. ಕಡಿದಾದ ಕೊಡಲಿಯ ಮೊನೆಯಂತಹ ಹಿಮಬಂಡೆಗಳನ್ನು ದಾಟುತ್ತಾ ಅಧಿಕಾರಿ ಹಾಗೂ ಆತನ ತಂಡ ನಿಶ್ಚಿತಗುರಿ ತಲುಪಿದ ಕೂಡಲೇ ಶತ್ರು ಪಡೆಯತ್ತ ಗುಂಡು ಹಾರಿಸತೊಡಗಿದರು. ವೈರಿಪಡೆಯ ಬಂಕರ್ ಈ ದಾಳಿಗೆ ಕುಸಿದುಬಿತ್ತು. ಆದರೆ ಅಷ್ಟರಲ್ಲಿ ಗುಂಡೊಂದು ಎಗರಿ ಬಂದು ಅಧಿಕಾರಿಯ ಎದೆಯನ್ನು ಸೀಳಿತು. ಆತ ಧರಾಶಾಯಿಯಾದ. ನೈನಿತಾಲ್‌ನಲ್ಲಿರುವ ಮನೆಗೆ ಅಧಿಕಾರಿಯ ಪಾರ್ಥಿವ ಶರೀರ ತಲುಪಿದ್ದು ಇದಾಗಿ ಒಂದು ವಾರದ ಅನಂತರ.
ಉತ್ತರಪ್ರದೇಶದ ಗಢವಾಲಾದಲ್ಲಿರುವ ಪ್ರತಿ ಮೂರನೇ ಮನೆಯಿಂದ ಒಬ್ಬ ಸೈನ್ಯಕ್ಕೆ ಸೇರಿದ್ದಾರೆ. ನೈನಿತಾಲ್‌ನಲ್ಲಿರುವ ಅಧಿಕಾರಿಯ ಕುಟುಂಬ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ರಾಜೇಶ್ ಅಧಿಕಾರಿಯ ತಾಯಿ ಮಾತ್ರ ಮಗನ ಸಾವಿನ ಸುದ್ದಿಯನ್ನು ನಂಬಲಿಲ್ಲ. ಆತ ಎಲ್ಲೋ ರಣರಂಗದಲ್ಲಿ ಕಾದಾಡುತ್ತಿದ್ದಾನೆ, ಒಂದಲ್ಲ ಒಂದು ದಿನ ಮನೆಗೆ ಮರಳುತ್ತಾನೆ – ಎಂದು ಹೇಳುತ್ತಾ ತನಗೆ ಪ್ರಿಯವಾದ ಹಿಂದಿ ಚಿತ್ರಗೀತೆಗಳನ್ನು ಕೇಳುತ್ತಾ ವಿಶ್ವಾಸದಿಂದಿದ್ದಳು. ಆದರೆ ಮಗನ ಮೃತದೇಹ ಮನೆಗೆ ಮರಳಿದಾಗ ಆಕೆ ಕೊನೆಗೂ ವಾಸ್ತವತೆಯನ್ನು ಒಪ್ಪಿಕೊಳ್ಳಬೇಕಾಯಿತು.
ಮಡದಿ ಬರೆದಿದ್ದ ಕಾಗದ ರಾಜೇಶ್ ಅಧಿಕಾರಿಯ ಜೇಬಿನೊಳಗೇ ಬೆಚ್ಚಗೆ ಉಳಿಯಿತು. ಆಕೆ ಏನು ಬರೆದಿದ್ದಳೋ… ನಾಳೆ ಕಾರ್ಯಾಚರಣೆ ಮುಗಿದ ಮೇಲೆ ಓದಿಕೊಳ್ಳುವೆನೆಂದು ಅಧಿಕಾರಿ ಹೇಳಿದ್ದ. ಆದರೆ ಆ ನಾಳೆ ಅಧಿಕಾರಿಯ ಬಾಳಿನಲ್ಲಿ ಬರಲೇ ಇಲ್ಲ.
***
ಹಠ ಹಿಡಿದು ಮಿಲಿಟರಿಗೆ ಸೇರಿದ
‘ಸುಖದಿಂದ ಸಂಸಾರ ನಡೆಸಿದ್ದ ನನ್ನ ಮಗಳು ಸುನೀತ ಈಗ ವಿಧವೆಯಾದ ದುಃಖ ನನಗಿದೆ. ಆದರೆ ನನ್ನ ಅಳಿಯದೇವರು ರಾಷ್ಟ್ರ ಸೇವೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಹೆಮ್ಮೆಯೂ ನನಗಿದೆ’.
- ಜಮ್ಮು – ಕಾಶ್ಮೀರದ ಬಳಿ ಫುಲ್‌ಮಾವಾ ಎಂಬಲ್ಲಿ ಪಾಕಿಸ್ಥಾನದ ಉಗ್ರಗಾಮಿಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ವೀರಮರಣವಪ್ಪಿದ ಚಿಕ್ಕೋಡಿ ತಾಲ್ಲೂಕಿನ ಕೆರೂರ ಎಂಬ ಪುಟ್ಟ ಗ್ರಾಮದ ವೀರಯೋಧ ಸಿದ್ದಗೌಡ ಬಸಗೌಡ ಪಾಟೀಲ ಅವರ ಮಾವ ದತ್ತು ಕಲ್ಲಪ್ಪ ರೇಂದಾಳೆಯವರಿಗೆ ತನ್ನ ಅಳಿಯನ ಬಗ್ಗೆ ಅದೆಂಥ ಹೆಮ್ಮೆ!
ಅಳಿಯ ಸಿದ್ದಗೌಡ ಧಾಡಸಿ ಮನುಷ್ಯ. ಮೊದಲಿನಿಂದಲೂ ಆತನಿಗೆ ದೇಶಸೇವೆ ಮಾಡಬೇಕೆಂಬ ಅದಮ್ಯ ಹಂಬಲ. ಅದಕ್ಕಾಗಿಯೇ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು ಸೈನ್ಯಕ್ಕೆ ಸೇರುವ ತಯಾರಿ ನಡೆಸಿದ್ದ. ‘ಕೊನೆಗೂ ತನ್ನ ಹಠ ಸಾಧಿಸಿ ದೇಶಸೇವೆ ಮಾಡುತ್ತಲೇ ವೀರಸ್ವರ್ಗ ಸೇರಿದ’ ಎಂದು ದತ್ತುಕಲ್ಲಪ್ಪ ಹೆಮ್ಮೆಯಿಂದ ಹೇಳುತ್ತಾರೆ.
ಸಿದ್ದಗೌಡನಿಗೆ ಒಟ್ಟು ನಾಲ್ವರು ಸಹೋದರರು, ಒಬ್ಬ ಸಹೋದರಿ. ಮನೆಯ ಕುಡಿ ಇವನಾಗಿದ್ದರಿಂದ ಎಲ್ಲರಿಗೂ ಈತನ ಮೇಲೆ ಪ್ರೀತಿ. ಚಿಕ್ಕೋಡಿಯ ಆರ್.ಡಿ. ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಿದ್ದಗೌಡನಿಗೆ ಎನ್‌ಸಿಸಿಯಲ್ಲಿ ವಿಶೇಷ ಆಸಕ್ತಿ. ಮನೆಯಲ್ಲಿ ತಾಯಿ ಶ್ರೀಮಂತಿ ಮಿಲಿಟರಿ ಬೇಡ ಎಂದಿದ್ದರು. ಆದರೂ ಹಟ ಬಿಡದ ಸಿದ್ದಗೌಡ ೧೯೯೩ರಲ್ಲಿ ದೇಶಸೇವೆಗೆ ಹೊರಟೇ ಬಿಟ್ಟ. ಮೊದಲು ಪಂಜಾಬಿನ ಜಲಂಧರಕ್ಕೆ. ಅಲ್ಲಿ ಕೇಂದ್ರೀಯ ಪೊಲೀಸ್ ಮೀಸಲು ಪಡೆಯಲ್ಲಿ ಕೆಲಸ. ಅನಂತರ ತ್ರಿಪುರಾಕ್ಕೆ ವರ್ಗಾವಣೆ. ಕಾರ್ಗಿಲ್ ಯುದ್ಧದ ವೇಳೆಗೆ ಜಮ್ಮುವಿಗೆ ಹೋಗಿದ್ದ. ಸಿದ್ದ ಗೌಡನಿಗೆ ಮಿಲಿಟರಿಯಲ್ಲಿ ಕೆಲಸ ಸಿಗುವುದೇ ತಡ ಕಂಕಣ ಭಾಗ್ಯವೂ ಕೂಡಿಬಂತು. ೧೯೯೭ರ ಏಪ್ರಿಲ್ ೬ರಂದು ಸುನೀತಾಳೊಂದಿಗೆ ವಿವಾಹ ನೆರವೇರಿತು.
ಆದರೆ ಸುನೀತಾಳಿಗೆ ಈಗೆಲ್ಲಿಯ ಕುಂಕುಮ ಭಾಗ್ಯ! ಕೆರೂರ ಗ್ರಾಮದ ಆ ಪುಟ್ಟ ಮನೆಯಲ್ಲಿ ಸ್ಮಶಾನ ಮೌನ. ಎಲ್ಲರ ಮನಸ್ಸು ವಿಹ್ವಲಗೊಂಡಿದೆ. ‘ದೇಶಕ್ಕಾಗಿ ಪ್ರಾಣ ಕೊಟ್ಟೆಲ್ಲೋ ನನ್ನ ಮಗನ…’ ಎಂದು ತಾಯಿ ಶ್ರೀಮಂತಿ ಒಳಗಿನ ಕೋಣೆಯ ಮೂಲೆಯಲ್ಲಿ ಕುಳಿತು ರೋದಿಸುತ್ತಿದ್ದರೆ ಸುನೀತಾ ಮಾತ್ರ ಅಳಲೂ ಸಾಧ್ಯವಾಗದೆ ಗರಬಡಿದು ಕುಳಿತಿದ್ದಾಳೆ.
***
ಯಹಾಂ ಕಲ್ ಹೈ ಕಿಸ್‌ನೇ ದೇಖಾ?
‘ಏಕ್ ಪಲ್‌ಮೇ ಹೈ ಸಚ್ ಸಾರೀ ಜಿಂದಗೀ ಕಾ. ಇಸ್ ಪಲ್‌ಮೇ ಜೀ ಲೋ ಯಾರಾನ್, ಯಹಾಂ ಕಲ್ ಹೈ ಕಿಸ್‌ನೇ ದೇಖಾ’
- ಕ್ಯಾಪ್ಟನ್ ಹನೀಫ್ ಉದ್ದೀನ್ ಆಗಾಗ ಗುನುಗುನಿಸುತ್ತಿದ್ದ ಹಾಡಿದು. ಈ ಹಾಡನ್ನು ಬರೆದಿದ್ದು ಹನೀಫನ ಸಹೋದರ ಸಮೀರ್. ಹನೀಫ್ ತನ್ನ ಸೈನಿಕ ಗೆಳೆಯರಿಗಾಗಿ ಈ ಹಾಡನ್ನು ಆಗಾಗ ರಾಗವಾಗಿ ಹೇಳುತ್ತಿದ್ದ. ‘ಹಾಡು ಹೇಳುವ ಯೋಧ’ನೆಂದೇ ಆತ ಎಲ್ಲರಿಗೂ ಚಿರಪರಿಚಿತ. ಕಗ್ಗಲ್ಲಿನ ಹಿಮಬಂಡೆಗಳನ್ನು ತುಳಿಯುತ್ತ, ಬೀಸುವ ಬಿರುಗಾಳಿ ಸಹಿಸುತ್ತ ಶತ್ರು ಪಾಳೆಯದತ್ತ ಮುನ್ನಡೆಯಬೇಕಾದ ಕಷ್ಟಕರ, ಅಸಹನೀಯ ಕ್ಷಣಗಳಲ್ಲಿ ಆತನ ಸಂಗಡಿಗರಿಗೆ ಹನೀಫನ ಸುಶ್ರಾವ್ಯ ಧ್ವನಿಯಿಂದ ಹರಿದುಬರುತ್ತಿದ್ದ ಹಾಡೇ ಪ್ರೇರಣಾಸ್ರೋತ. ಮರುಭೂಮಿಯಲ್ಲೊಂದು ಓಯಸಿಸ್ ದೊರಕಿದಂತೆ. ಮನೆಯಲ್ಲಿ ಆರಾಮವಾಗಿ ಕುಳಿತು ಟಿ.ವಿ. ನೋಡಿದಾಗ ಉಂಟಾಗುವ ಸಂತಸ ಈ ಹಾಡು ಕೇಳಿದಾಗ ಸೈನಿಕರಿಗೆ ಆಗುತ್ತಿತ್ತು. ‘ರಣರಂಗದಲ್ಲಿರಲಿ, ಮಿಲಿಟರಿ ಕ್ಯಾಂಪ್‌ಗಳಲ್ಲಿರಲಿ ಹನೀಫನ ಹಾಡುಗಳಿಗೆ ಅಡೆತಡೆಯೇ ಇರಲಿಲ್ಲ. ಹಾಸ್ಯ, ವಿನೋದ, ಹಾಡು ಹಾಗೂ ಪರಾಕ್ರಮ ಆತನ ಜೀವನದ ಅವಿಭಾಜ್ಯ ಅಂಗಗಳು’ – ಎಂದು ಹನೀಫನ ದೊಡ್ಡಣ್ಣ ನಫೀಜ್ ನೆನಪಿಸಿಕೊಳ್ಳುತ್ತಾರೆ.
ಹನೀಫ್ ೧೯೯೬ರಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರ್ಪಡೆಯಾದ. ಸೈನ್ಯಕ್ಕೆ ಸೇರಿದ್ದು ೧೯೯೭ರ ಜೂನ್ ೭ರಂದು. ಹನೀಫನ ಬದುಕಿನ ತಾವರೆ ಅರಳಿದ್ದು ಹೀಗೆ. ಕಾರ್ಗಿಲ್‌ನ ಕಡಿದಾದ ತುರ್ತುಕ್ ಪರ್ವತ ಪ್ರದೇಶದಲ್ಲಿ ಶತ್ರುಗಳೊಂದಿಗೆ ಹನೀಫ್ ಹಾಗೂ ಆತನ ೧೧ ರಜಪುತಾನ ರೈಫಲ್ಸ್ ಪಡೆ ಕೊನೆವರೆಗೂ ಉಗ್ರ ಹೋರಾಟ ನಡೆಸಿದರು. ಇವರ ಬಳಿ ಇದ್ದುದು ಚಿಕ್ಕ ಬಂದೂಕುಗಳು. ಶತ್ರುಗಳ ಬಳಿಯಾದರೋ ಅತ್ಯಾಧುನಿಕ ಮೆಷಿನ್‌ಗನ್, ಗ್ರೆನೇಡ್‌ಗಳು. ಒಂದೇ ಸಮನೆ ಶತ್ರುಗಳಿಂದ ಗುಂಡಿನ ಸುರಿಮಳೆ. ಜೊತೆಗೆ ಸಾಯಿಸಿದಷ್ಟೂ ಮುಗಿಯದಿರುವ ಶತ್ರು ಸೈನಿಕರು. ಹನೀಫ್ ಹಾಗೂ ಸಂಗಡಿಗರು ಹೆದರದೆ ಕೊನೆವರೆಗೂ ಕಾದಾಡಿದರು. ಶತ್ರುಗಳ ಮದ್ದುಗುಂಡುಗಳು ಮಾತ್ರ ಹನೀಫ್ ಹಾಗೂ ಅವರ ಜೊತೆಗಿದ್ದ ವೀರ ಸೈನಿಕರನ್ನು ಚಿಂದಿ ಚಿಂದಿ ಮಾಡಿದವು. ಆದರೆ ತುರ್ತುಕ್ ಪರ್ವತ ಪ್ರದೇಶ ಕೊನೆಗೂ ಭಾರತದ ವಶವಾಯಿತು. ರಜಪುತಾನ ರೈಫಲ್ಸ್ ಪಡೆಯ ಸೈನಿಕರ ವೀರಮರಣ ವ್ಯರ್ಥವಾಗಲಿಲ್ಲ. ಕ್ಯಾ. ಹನೀಫ್ ಉದ್ದೀನ್‌ನ ಕಳೇಬರ ಪತ್ತೆಯಾಗಿದ್ದು ಮಾತ್ರ ಆತ ಗತಿಸಿ ೪೨ ದಿನಗಳ ಬಳಿಕ.
‘ಹನೀಫ್ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ. ವೈರಿ ಪಡೆಯ ರುಂಡ ಚೆಂಡಾಡುತ್ತ ಮಡಿದನೆಂದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನಾವುದಿದ್ದೀತು?’ – ಹನೀಫನ ತಾಯಿ ಹೇಮಾ ಅಜೀಜ್ ಮಗನ ಸಾಹಸಕ್ಕೆ ಹೆಮ್ಮೆಪಡುವ ಪರಿ ಇದು!
***
೧೯೯೯ರ ಕಾರ್ಗಿಲ್ ಕದನದಲ್ಲಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಸುಮಾರು ೫೨೨ ವೀರ ಯೋಧರ ಇಂತಹ ಕಥೆಗಳನ್ನು ಓದುತ್ತಿದ್ದರೆ ಎಂತಹ ಹೇಡಿಗಾದರೂ ರೋಮಾಂಚನವಾಗದೆ ಇರದು. ಟೈಗರ್‌ಹಿಲ್ಸ್, ತೊಲೊಲಿಂಗ್ ಹಿಮಪರ್ವತಗಳು ಸಿಖ್ಖರು, ಪಂಜಾಬಿಗಳು, ಗೂರ್ಖರು, ಬಿಹಾರಿಗಳು, ನಾಗಾಗಳು, ಬಂಗಾಲಿಗಳು, ಮಲೆಯಾಳಿಗಳು, ಮರಾಠರು, ಜಾಟರು, ಕನ್ನಡಿಗರು, ತಮಿಳರು… ಹೀಗೆ ಎಲ್ಲರ ರಕ್ತದಿಂದ ತೊಯ್ದಿವೆ. ಈ ರಕ್ತದ ಕಲೆಗಳ ಮೇಲೆ ಈಗ ಹಿಮ ಹರಡಿಕೊಂಡಿರಬಹುದು. ಆದರೆ ಅವರೆಲ್ಲರ ತ್ಯಾಗ, ಬಲಿದಾನಗಳು ಎಂದಿಗೂ ಅಳಿಯಲಾರವು. ಭಾರತಕ್ಕೆ ಅದೆಂತಹ ಅದಮ್ಯ ಶಕ್ತಿ ಇದೆಯೆಂದು ಚರಿತ್ರೆ ಓದಿದ ಮುಂದಿನ ಪೀಳಿಗೆ ಖಂಡಿತ ಆಶ್ಚರ್ಯಚಕಿತವಾಗದೆ ಇರದು. ಭಾರತದ ಆತ್ಮಶಕ್ತಿ ಸುಪ್ತವಾಗಿರಬಹುದು. ಆದರೆ ಸಮಯ ಬಂದಾಗ ಅದು ಜಾಗೃತವಾಗಿ ಇಡೀ ದೇಶವನ್ನು ಬಡಿದೆಬ್ಬಿಸಬಲ್ಲುದೆಂಬುದಕ್ಕೆ ಕಾರ್ಗಿಲ್ ಕದನ ಒಂದು ಜ್ವಲಂತ ಸಾಕ್ಷಿ.
ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು. ಅದರ ಕೆಳಗೊಂದು ವಾಕ್ಯ: ‘ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ – ನಿಮ್ಮ ನಾಳೆಗಳಿಗಾಗಿ ನಾವು ನಮ್ಮ ಈ ದಿನಗಳನ್ನು ತ್ಯಾಗ ಮಾಡಿzವೆ’. ಈ ಕೆತ್ತನೆ ಈಗ ಮಳೆಗೆ ತೊಯ್ದು ಚಳಿ ಗಾಳಿಗೆ ತುಯ್ದು ಮಸುಕಾಗಿದೆ. ಬರಹ ಮಸುಕಾದರೇನು? ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರ ವೀರಗಾಥೆ ಇಂದಿಗೂ ಅಕ್ಷರಶಃ ಈ ಮಾತನ್ನು ಮತ್ತೆ ಮತ್ತೆ ನೆನಪಿಸುತ್ತಿದೆ. ಕಾರ್ಗಿಲ್ ಕದನ ಭೂಮಿಯಿಂದ ಹೆಣವಾಗಿ ಹುಟ್ಟೂರಿಗೆ ಪೆಟ್ಟಿಗೆಯಲ್ಲಿ ಬಂದ ಪ್ರತಿಯೊಬ್ಬ ಯೋಧರೂ ನಮ್ಮೆಲ್ಲರ ನಾಳೆಗಳಿಗಾಗಿ ತಮ್ಮ ಅಮೂಲ್ಯ ಈ ದಿನಗಳನ್ನು ಬಲಿದಾನ ಮಾಡಿದ್ದಾರೆ.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ , ಟಿ.ವಿ. ಚಾನೆಲ್‌ಗಳಲ್ಲಿ ಜಾಹೀರಾತೊಂದು ತೇಲಿ ಬರುತ್ತಿತ್ತು – ‘ಖಿheಥಿ ಜiಜಟಿ’ಣ go ಜoತಿಟಿ ಜಿighಣiಟಿg ಜಿoಡಿ ಣheiಡಿ ಟives iಟಿ ಏಚಿಡಿgiಟ: buಣ ಜಿoಡಿ ’. ಅದರ ಹಿಂದೆಯೇ ಇನ್ನೊಂದು ವಾಕ್ಯ ತೇಲಿ ಬರುತ್ತಿತ್ತು: ‘ಖಿheಥಿ ಜie ಜಿoಡಿ ಚಿ sಣಡಿಚಿಟಿgeಡಿ. ಂಟಿಜ ಣhಚಿಣ sಣಡಿಚಿಟಿgeಡಿ is ಥಿou’.
ಕಾರ್ಗಿಲ್ ಕದನದಲ್ಲಿ ೫೨೨ಕ್ಕೂ ಹೆಚ್ಚು ಯೋಧರು ನಮಗಾಗಿ, ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಕಾರ್ಗಿಲ್ ಕದನ ನಡೆದು ೧೫ ವರ್ಷಗಳು ಸಂದಿದ್ದರೂ ಜುಲೈ ತಿಂಗಳು ಬಂದಾಗಲೆಲ್ಲ ಅದೇಕೋ ಈ ಹುತಾತ್ಮರ ನೆನಪಾಗಿ ಕಣ್ಣಾಲಿಗಳು ಒದ್ದೆಯಾಗುತ್ತವೆ. ಈ ಯೋಧರ ಸಾಹಸ, ತ್ಯಾಗವಿಲ್ಲದಿರುತ್ತಿದ್ದರೆ ನಾವು ಕಾರ್ಗಿಲ್ ಪ್ರದೇಶ ಸೇರಿದಂತೆ ಇನ್ನಷ್ಟು ದೇಶದ ಭಾಗವನ್ನು ಖಂಡಿತ ಕಳೆದುಕೊಳ್ಳಬೇಕಾಗಿತ್ತು.
ಭಾರತದ ಇತ್ತೀಚಿನ ಇತಿಹಾಸವೆಂದರೆ, ಅದರಲ್ಲಿರುವುದು ನಮ್ಮ ಯೋಧರ ತ್ಯಾಗ, ಪರಾಕ್ರಮ ಹಾಗೂ ಬಲಿದಾನದ ವೀರಗಾಥೆಗಳೇ. ೧೯೪೮ರ ಜಮ್ಮು-ಕಾಶ್ಮೀರ ಕಾರ್ಯಾಚರಣೆಯಲ್ಲಿ ೧೧೦೪, ೧೯೬೨ರ ಚೀನಾ ವಿರುದ್ಧದ ಯುದ್ಧದಲ್ಲಿ ೩೨೫೦, ೧೯೬೫ರ ಪಾಕಿಸ್ಥಾನ ವಿರುದ್ಧದ ಯುದ್ಧದಲ್ಲಿ ೩೨೬೪, ೧೯೭೧ರ ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ ೩೮೪೩, ೧೯೮೭ರ ಶ್ರೀಲಂಕಾದ ಐಪಿಕೆಎಫ್ ಕಾರ್ಯಾಚರಣೆಯಲ್ಲಿ ೧೧೫೭ ಹಾಗೂ ೧೯೯೯ರ ಕಾರ್ಗಿಲ್ ಕದನದಲ್ಲಿ ೫೨೨ ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದಲ್ಲದೆ ಬ್ರಿಟಿಷರ ಕಾಲದಲ್ಲಿ ಒಂದನೆಯ ಹಾಗೂ ಎರಡನೆಯ ಮಹಾಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಸಂಖ್ಯೆಯೂ ಸಾಕಷ್ಟಿದೆ. ಭಾರತದಲ್ಲಿ ಬಲಿದಾನವಾದಷ್ಟು ಯೋಧರ ಸಂಖ್ಯೆ ಜಗತ್ತಿನ ಇನ್ನಾವುದೇ ದೇಶದಲ್ಲಿ ಇರಲಿಕ್ಕಿಲ್ಲ. ಹಾಗಾಗಿಯೇ ಜಗತ್ತಿನಲ್ಲಿ ಅತೀ ಹೆಚ್ಚು ಯೋಧ ವಿಧವೆಯರನ್ನು ಹೊಂದಿರುವ ದೇಶ ನಮ್ಮದು. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಯೋಧ ವಿಧವೆಯರ ಸಂಖ್ಯೆ ೨೫ ಸಾವಿರ. ಆದರೆ ದೇಶಕ್ಕಾಗಿ ಹೋರಾಡಿ ಮಡಿದ ತಮ್ಮ ಪತಿಯ ಬಗ್ಗೆ ಈ ವಿಧವಾ ಪತ್ನಿಯರ ಪೈಕಿ ಯಾರಿಗೂ ಬೇಸರವಿಲ್ಲ , ಬದಲಿಗೆ ಹೆಮ್ಮೆಯಿದೆ. ಯೋಧರೂ ಅಷ್ಟೆ , ಕೇವಲ ಯುದ್ಧ ರಂಗದಲ್ಲಿ ಮಾತ್ರವಲ್ಲ , ದೇಶದ ವಿವಿಧೆಡೆ ಭೂಕಂಪ, ಚಂಡಮಾರುತ, ಸುನಾಮಿ ಇತ್ಯಾದಿ ನೈಸರ್ಗಿಕ ವಿಪತ್ತುಗಳು ಬಂದೊದಗಿದಾಗ ನೆರವಿಗಾಗಿ ಧಾವಿಸುವವರಲ್ಲಿ ಮೊದಲಿಗರೂ ಅವರೇ. ಪ್ರಜಾತಂತ್ರದ ನಿಜವಾದ ರಕ್ಷಕರು ತಾವೆಂಬ ಉಜ್ವಲ ನಿದರ್ಶನವನ್ನು ಭಾರತೀಯ ಯೋಧರು ಪ್ರದರ್ಶಿಸಿದ್ದಾರೆ.
ಆದರೆ ಇಂತಹ ಯೋಧರನ್ನು ನಾವೆಲ್ಲ ವರ್ಷಕ್ಕೊಮ್ಮೆ (ಕೆಲವೊಮ್ಮೆ ಅದು ಕೂಡ ಇಲ್ಲ) ನೆನಪಿಸಿಕೊಂಡರೆ ಸಾಕೆ? ದೇಶದ ಆಸ್ತಿಯಾಗಿರುವ, ನಮ್ಮೆಲ್ಲರ ನೆಮ್ಮದಿಯ ಬದುಕಿಗೆ ನೆರಳಾಗಿರುವ ಅವರ ಬಗ್ಗೆ ಇಷ್ಟೇ ಸಾಕೆ? ಅವರಂತೆ ಎಲ್ಲರೂ ಯೋಧರಾಗಲು ಸಾಧ್ಯವಾಗದಿರಬಹುದು. ಆದರೆ ಅವರಂತೆ ದೇಶಕ್ಕಾಗಿ ಬದುಕುವ ಪಾಠವನ್ನು ನಾವೆಲ್ಲ ಕಲಿತರೆ ಅದೇ ಈ ವೀರಯೋಧರಿಗೆ ನಾವು ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.
ಬ್ಲರ್ಬ್: ಮೊನ್ನೆ ಜುಲೈ ೨೬ರಂದು ಕಾರ್ಗಿಲ್ ವಿಜಯದ ದಿನಾಚರಣೆ. ಅದೆಷ್ಟು ಮಂದಿ ದೇಶಾದ್ಯಂತ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರೋ ಗೊತ್ತಿಲ್ಲ. ಕೇವಲ ಶ್ರದ್ಧಾಂಜಲಿ ಸಲ್ಲಿಸುವುದಕ್ಕಷ್ಟೇ ನಾವು ಸೀಮಿತರಾಗದೆ, ಅವರಂತೆಯೇ ದೇಶಕ್ಕಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಡವೆ?

 

Indresh Kumar writes on Akhand Bharat अखंड भारत के खंडन का इतिहास : इन्द्रेश कुमार

$
0
0

1857 से 1947 के बीच भारत के खंडन से बने 7 नए देश

सम्भवत: ही कोई पुस्तक (ग्रन्थ) होगी जिसमें यह वर्णन मिलता हो कि इन आक्रमणकारियों ने अफगानिस्तान, (म्यांमार)श्रीलंका (सिंहलद्वीप),नेपालतिब्बत (त्रिविष्टप)भूटानपाकिस्तानमालद्वीप या बांग्लादेश पर आक्रमण किया। यहां एक प्रश्न खड़ा होता है कि यह भू-प्रदेश कबकैसे गुलाम हुए और स्वतन्त्र हुए। प्राय: पाकिस्तान व बांग्लादेश निर्माण का इतिहास तो सभी जानते हैं। शेष इतिहास मिलता तो है परन्तु चर्चित नहीं है। सन 1947 में विशाल भारतवर्ष का पिछले 2500 वर्षों में 24वां विभाजन है।

- इन्द्रेश कुमार

AKHAND BHARAT

AKHAND BHARAT

सम्पूर्ण पृथ्वी का जब जल और थल इन दो तत्वों में वर्गीकरण करते हैंतब सात द्वीप एवं सात महासमुद्र माने जाते हैं। हम इसमें से प्राचीन नाम जम्बूद्वीप जिसे आज एशिया द्वीप कहते हैं तथा इन्दू सरोवरम् जिसे आज हिन्दू महासागर कहते हैंके निवासी हैं। इस जम्बूद्वीप (एशिया) के लगभग मध्य में हिमालय पर्वत स्थित है। हिमालय पर्वत में विश्व की सर्वाधिक ऊँची चोटी सागरमाथागौरीशंकर हैंजिसे 1835 में अंग्रेज शासकों ने एवरेस्ट नाम देकर इसकी प्राचीनता व पहचान को बदलने का कूटनीतिक षड्यंत्र रचा।

हम पृथ्वी पर जिस भू-भाग अर्थात् राष्ट्र के निवासी हैं उस भू-भाग का वर्णन अग्नि,वायु एवं विष्णु पुराण में लगभग समानार्थी श्लोक के रूप में है :-

उत्तरं यत् समुद्रस्यहिमाद्रश्चैव दक्षिणम्।

वर्ष तद् भारतं नामभारती यत्र संतति।।

अर्थात् हिन्द महासागर के उत्तर में तथा हिमालय पर्वत के दक्षिण में जो भू-भाग है उसे भारत कहते हैं और वहां के समाज को भारती या भारतीय के नाम से पहचानते हैं।

वर्तमान में भारत के निवासियों का पिछले सैकडों हजारों वर्षों से हिन्दू नाम भी प्रचलित है और हिन्दुओं के देश को हिन्दुस्तान कहते हैं। विश्व के अनेक देश इसे हिन्द व नागरिक को हिन्दी व हिन्दुस्तानी भी कहते हैं। बृहस्पति आगम में इसके लिए निम्न श्लोक उपलब्ध है :-

हिमालयं समारम्भ्य यावद् इन्दु सरोवरम।

तं देव निर्मित देशंहिन्दुस्थानं प्रचक्षते।।

अर्थात् हिमालय से लेकर इन्दु (हिन्द) महासागर तक देव पुरुषों द्वारा निर्मित इस भूगोल को हिन्दुस्तान कहते हैं। इन सब बातों से यह निश्चित हो जाता है कि भारतवर्ष और हिन्दुस्तान एक ही देश के नाम हैं तथा भारतीय और हिन्दू एक ही समाज के नाम हैं।

जब हम अपने देश (राष्ट्र) का विचार करते हैं तब अपने समाज में प्रचलित एक परम्परा रही हैजिसमें किसी भी शुभ कार्य पर संकल्प पढ़ा अर्थात् लिया जाता है। संकल्प स्वयं में महत्वपूर्ण संकेत करता है। संकल्प में काल की गणना एवं भूखण्ड का विस्तृत वर्णन करते हुएसंकल्प कर्ता कौन है इसकी पहचान अंकित करने की परम्परा है। उसके अनुसार संकल्प में भू-खण्ड की चर्चा करते हुए बोलते (दोहराते) हैं कि जम्बूद्वीपे (एशिया) भरतखण्डे (भारतवर्ष) यही शब्द प्रयोग होता है। सम्पूर्ण साहित्य में हमारे राष्ट्र की सीमाओं का उत्तर में हिमालय व दक्षिण में हिन्द महासागर का वर्णन हैपरन्तु पूर्व व पश्चिम का स्पष्ट वर्णन नहीं है। परंतु जब श्लोकों की गहराई में जाएं और भूगोल की पुस्तकों अर्थात् एटलस का अध्ययन करें तभी ध्यान में आ जाता है कि श्लोक में पूर्व व पश्चिम दिशा का वर्णन है। जब विश्व (पृथ्वी) का मानचित्र आँखों के सामने आता है तो पूरी तरह से स्पष्ट हो जाता है कि विश्व के भूगोल ग्रन्थों के अनुसार हिमालय के मध्य स्थल कैलाश मानसरोवर‘ से पूर्व की ओर जाएं तो वर्तमान का इण्डोनेशिया और पश्चिम की ओर जाएं तो वर्तमान में ईरान देश अर्थात् आर्यान प्रदेश हिमालय के अंतिम छोर हैं। हिमालय 5000 पर्वत शृंखलाओं तथा 6000 नदियों को अपने भीतर समेटे हुए इसी प्रकार से विश्व के सभी भूगोल ग्रन्थ (एटलस) के अनुसार जब हम श्रीलंका (सिंहलद्वीप अथवा सिलोन) या कन्याकुमारी से पूर्व व पश्चिम की ओर प्रस्थान करेंगे या दृष्टि (नजर) डालेंगे तो हिन्द (इन्दु) महासागर इण्डोनेशिया व आर्यान (ईरान) तक ही है। इन मिलन बिन्दुओं के पश्चात् ही दोनों ओर महासागर का नाम बदलता है।

इस प्रकार से हिमालयहिन्द महासागरआर्यान (ईरान) व इण्डोनेशिया के बीच के सम्पूर्ण भू-भाग को आर्यावर्त अथवा भारतवर्ष अथवा हिन्दुस्तान कहा जाता है। प्राचीन भारत की चर्चा अभी तक कीपरन्तु जब वर्तमान से 3000 वर्ष पूर्व तक के भारत की चर्चा करते हैं तब यह ध्यान में आता है कि पिछले 2500 वर्ष में जो भी आक्रांत यूनानी (रोमन ग्रीक) यवनहूणशककुषाणसिरयनपुर्तगालीफेंच,डचअरबतुर्कतातारमुगल व अंग्रेज आदि आए, इन सबका विश्व के सभी इतिहासकारों ने वर्णन किया। परन्तु सभी पुस्तकों में यह प्राप्त होता है कि आक्रान्ताओं ने भारतवर्ष परहिन्दुस्तान पर आक्रमण किया है। सम्भवत: ही कोई पुस्तक (ग्रन्थ) होगी जिसमें यह वर्णन मिलता हो कि इन आक्रमणकारियों ने अफगानिस्तान, (म्यांमार),श्रीलंका (सिंहलद्वीप)नेपालतिब्बत (त्रिविष्टप)भूटानपाकिस्तान,मालद्वीप या बांग्लादेश पर आक्रमण किया। यहां एक प्रश्न खड़ा होता है कि यह भू-प्रदेश कबकैसे गुलाम हुए और स्वतन्त्र हुए। प्राय: पाकिस्तान व बांग्लादेश निर्माण का इतिहास तो सभी जानते हैं। शेष इतिहास मिलता तो है परन्तु चर्चित नहीं है। सन 1947 में विशाल भारतवर्ष का पिछले 2500 वर्षों में 24वां विभाजन है। अंग्रेज का 350 वर्ष पूर्व के लगभग ईस्ट इण्डिया कम्पनी के रूप में व्यापारी बनकर भारत आनाफिर धीरे-धीरे शासक बनना और उसके पश्चात् सन 1857 से 1947 तक उनके द्वारा किया गया भारत का 7वां विभाजन है। आगे लेख में सातों विभाजन कब और क्यों किए गए इसका संक्षिप्त वर्णन है।

सन् 1857 में भारत का क्षेत्रफल 83 लाख वर्ग कि.मी. था। वर्तमान भारत का क्षेत्रफल 33 लाख वर्ग कि.मी. है। पड़ोसी 9 देशों का क्षेत्रफल 50 लाख वर्ग कि.मी. बनता है।

भारतीयों द्वारा सन् 1857 के अंग्रेजों के विरुद्ध लड़े गए स्वतन्त्रता संग्राम (जिसे अंग्रेज ने गदर या बगावत कहा) से पूर्व एवं पश्चात् के परिदृश्य पर नजर दौडायेंगे तो ध्यान में आएगा कि ई. सन् 1800 अथवा उससे पूर्व के विश्व के देशों की सूची में वर्तमान भारत के चारों ओर जो आज देश माने जाते हैं उस समय देश नहीं थे। इनमें स्वतन्त्र राजसत्ताएं थीं,परन्तु सांस्कृतिक रूप में ये सभी भारतवर्ष के रूप में एक थे और एक-दूसरे के देश में आवागमन (व्यापारतीर्थ दर्शनरिश्तेपर्यटन आदि) पूर्ण रूप से बे-रोकटोक था। इन राज्यों के विद्वान् व लेखकों ने जो भी लिखा वह विदेशी यात्रियों ने लिखा ऐसा नहीं माना जाता है। इन सभी राज्यों की भाषाएं व बोलियों में अधिकांश शब्द संस्कृत के ही हैं। मान्यताएं व परम्पराएं भी समान हैं। खान-पानभाषा-बोलीवेशभूषा,संगीत-नृत्यपूजापाठपंथ सम्प्रदाय में विविधताएं होते हुए भी एकता के दर्शन होते थे और होते हैं। जैसे-जैसे इनमें से कुछ राज्यों में भारत इतर यानि विदेशी पंथ (मजहब-रिलीजन) आये तब अनेक संकट व सम्भ्रम निर्माण करने के प्रयास हुए।

सन 1857 के स्वतन्त्रता संग्राम से पूर्व-मार्क्स द्वारा अर्थ प्रधान परन्तु आक्रामक व हिंसक विचार के रूप में मार्क्सवाद जिसे लेनिनवादमाओवादसाम्यवादकम्यूनिज्म शब्दों से भी पहचाना जाता हैयह अपने पांव अनेक देशों में पसार चुका था। वर्तमान रूस व चीन जो अपने चारों ओर के अनेक छोटे-बडे राज्यों को अपने में समाहित कर चुके थे या कर रहे थेवे कम्यूनिज्म के सबसे बडे व शक्तिशाली देश पहचाने जाते हैं। ये दोनों रूस और चीन विस्तारवादीसाम्राज्यवादीमानसिकता वाले ही देश हैं। अंग्रेज का भी उस समय लगभग आधी दुनिया पर राज्य माना जाता था और उसकी साम्राज्यवादी,विस्तारवादीहिंसक व कुटिलता स्पष्ट रूप से सामने थी।

अफगानिस्तान :- सन् 1834 में प्रकिया प्रारम्भ हुई और 26 मई, 1876 को रूसी व ब्रिटिश शासकों (भारत) के बीच गंडामक संधि के रूप में निर्णय हुआ और अफगानिस्तान नाम से एक बफर स्टेट अर्थात् राजनैतिक देश को दोनों ताकतों के बीच स्थापित किया गया। इससे अफगानिस्तान अर्थात् पठान भारतीय स्वतन्त्रता संग्राम से अलग हो गए तथा दोनों ताकतों ने एक-दूसरे से अपनी रक्षा का मार्ग भी खोज लिया। परंतु इन दोनों पूंजीवादी व मार्क्सवादी ताकतों में अंदरूनी संघर्ष सदैव बना रहा कि अफगानिस्तान पर नियन्त्रण किसका हो अफगानिस्तान (उपगणस्तान) शैव व प्रकृति पूजक मत से बौद्ध मतावलम्बी और फिर विदेशी पंथ इस्लाम मतावलम्बी हो चुका था। बादशाह शाहजहाँशेरशाह सूरी व महाराजा रणजीत सिंह के शासनकाल में उनके राज्य में कंधार (गंधार) आदि का स्पष्ट वर्णन मिलता है।

नेपाल :-मध्य हिमालय के 46 से अधिक छोटे-बडे राज्यों को संगठित कर पृथ्वी नारायण शाह नेपाल नाम से एक राज्य का सुगठन कर चुके थे। स्वतन्त्रता संग्राम के सेनानियों ने इस क्षेत्र में अंग्रेजों के विरुद्ध लडते समय-समय पर शरण ली थी। अंग्रेज ने विचारपूर्वक 1904 में वर्तमान के बिहार स्थित सुगौली नामक स्थान पर उस समय के पहाड़ी राजाओं के नरेश से संधी कर नेपाल को एक स्वतन्त्र अस्तित्व प्रदान कर अपना रेजीडेंट बैठा दिया। इस प्रकार से नेपाल स्वतन्त्र राज्य होने पर भी अंग्रेज के अप्रत्यक्ष अधीन ही था। रेजीडेंट के बिना महाराजा को कुछ भी खरीदने तक की अनुमति नहीं थी। इस कारण राजा-महाराजाओं में जहां आन्तरिक तनाव थावहीं अंग्रेजी नियन्त्रण से कुछ में घोर बेचैनी भी थी। महाराजा त्रिभुवन सिंह ने 1953 में भारतीय सरकार को निवेदन किया था कि आप नेपाल को अन्य राज्यों की तरह भारत में मिलाएं। परन्तु सन 1955 में रूस द्वारा दो बार वीटो का उपयोग कर यह कहने के बावजूद कि नेपाल तो भारत का ही अंग हैभारत के तत्कालीन प्रधानमंत्री पं. नेहरू ने पुरजोर वकालत कर नेपाल को स्वतन्त्र देश के रूप में यू.एन.ओ. में मान्यता दिलवाई। आज भी नेपाल व भारतीय एक-दूसरे के देश में विदेशी नहीं हैं और यह भी सत्य है कि नेपाल को वर्तमान भारत के साथ ही सन् 1947 में ही स्वतन्त्रता प्राप्त हुई। नेपाल 1947 में ही अंग्रेजी रेजीडेंसी से मुक्त हुआ।

भूटान :-सन 1906 में सिक्किम व भूटान जो कि वैदिक-बौद्ध मान्यताओं के मिले-जुले समाज के छोटे भू-भाग थे इन्हें स्वतन्त्रता संग्राम से लगकर अपने प्रत्यक्ष नियन्त्रण से रेजीडेंट के माध्यम से रखकर चीन के विस्तारवाद पर अंग्रेज ने नजर रखना प्रारम्भ किया। ये क्षेत्र(राज्य) भी स्वतन्त्रता सेनानियों एवं समय-समय पर हिन्दुस्तान के उत्तर दक्षिण व पश्चिम के भारतीय सिपाहियों व समाज के नाना प्रकार के विदेशी हमलावरों से युद्धों में पराजित होने पर शरणस्थली के रूप में काम आते थे। दूसरा ज्ञान (सत्यअहिंसाकरुणा) के उपासक वे क्षेत्र खनिज व वनस्पति की दृष्टि से महत्वपूर्ण थे। तीसरा यहां के जातीय जीवन को धीरे-धीरे मुख्य भारतीय (हिन्दू) धारा से अलग कर मतान्तरित किया जा सकेगा। हम जानते हैं कि सन 1836 में उत्तर भारत में चर्च ने अत्यधिक विस्तार कर नये आयामों की रचना कर डाली थी। सुदूर हिमालयवासियों में ईसाईयत जोर पकड़ रही थी।

तिब्बत :-सन 1914 में तिब्बत को केवल एक पार्टी मानते हुए चीनी साम्राज्यवादी सरकार व भारत के काफी बड़े भू-भाग पर कब्जा जमाए अंग्रेज शासकों के बीच एक समझौता हुआ। भारत और चीन के बीच तिब्बत को एक बफर स्टेट के रूप में मान्यता देते हुए हिमालय को विभाजित करने के लिए मैकमोहन रेखा निर्माण करने का निर्णय हुआ। हिमालय सदैव से ज्ञान-विज्ञान के शोध व चिन्तन का केंद्र रहा है। हिमालय को बांटना और तिब्बत व भारतीय को अलग करना यह षड्यंत्र रचा गया। चीनी और अंग्रेज शासकों ने एक-दूसरों के विस्तारवादी,साम्राज्यवादी मनसूबों को लगाम लगाने के लिए कूटनीतिक खेल खेला। अंग्रेज ईसाईयत हिमालय में कैसे अपने पांव जमायेगीयह सोच रहा था परन्तु समय ने कुछ ऐसी करवट ली कि प्रथम व द्वितीय महायुद्ध के पश्चात् अंग्रेज को एशिया और विशेष रूप से भारत छोड़कर जाना पड़ा। भारत के तत्कालीन प्रधानमंत्री पं. नेहरू ने समय की नाजकता को पहचानने में भूल कर दी और इसी कारण तिब्बत को सन 1949 से 1959 के बीच चीन हड़पने में सफल हो गया। पंचशील समझौते की समाप्ति के साथ ही अक्टूबर सन 1962 में चीन ने भारत पर हमला कर हजारों वर्ग कि.मी. अक्साई चीन (लद्दाख यानि जम्मू-कश्मीर) व अरुणाचल आदि को कब्जे में कर लिया। तिब्बत को चीन का भू-भाग मानने का निर्णय पं. नेहरू (तत्कालीन प्रधानमंत्री) की भारी ऐतिहासिक भूल हुई। आज भी तिब्बत को चीन का भू-भाग मानना और चीन पर तिब्बत की निर्वासित सरकार से बात कर मामले को सुलझाने हेतु दबाव न डालना बड़ी कमजोरी व भूल है। नवम्बर 1962 में भारत के दोनों सदनों के संसद सदस्यों ने एकजुट होकर चीन से एक-एक इंच जमीन खाली करवाने का संकल्प लिया। आश्चर्य है भारतीय नेतृत्व (सभी दल) उस संकल्प को शायद भूल ही बैठा है। हिमालय परिवार नाम के आन्दोलन ने उस दिवस को मनाना प्रारम्भ किया है ताकि जनता नेताओं द्वारा लिए गए संकल्प को याद करवाएं।

श्रीलंका व म्यांमार :-अंग्रेज प्रथम महायुद्ध (1914 से 1919) जीतने में सफल तो हुए परन्तु भारतीय सैनिक शक्ति के आधार पर। धीरे-धीरे स्वतन्त्रता प्राप्ति हेतु क्रान्तिकारियों के रूप में भयानक ज्वाला अंग्रेज को भस्म करने लगी थी। सत्याग्रहस्वदेशी के मार्ग से आम जनता अंग्रेज के कुशासन के विरुद्ध खडी हो रही थी। द्वितीय महायुद्ध के बादल भी मण्डराने लगे थे। सन् 1935 व 1937 में ईसाई ताकतों को लगा कि उन्हें कभी भी भारत व एशिया से बोरिया-बिस्तर बांधना पड़ सकता है। उनकी अपनी स्थलीय शक्ति मजबूत नहीं है और न ही वे दूर से नभ व थल से वर्चस्व को बना सकते हैं। इसलिए जल मार्ग पर उनका कब्जा होना चाहिए तथा जल के किनारों पर भी उनके हितैषी राज्य होने चाहिए। समुद्र में अपना नौसैनिक बेड़ा बैठानेउसके समर्थक राज्य स्थापित करने तथा स्वतन्त्रता संग्राम से उन भू-भागों व समाजों को अलग करने हेतु सन 1965 में श्रीलंका व सन 1937 में म्यांमार को अलग राजनीतिक देश की मान्यता दी। ये दोनों देश इन्हीं वर्षों को अपना स्वतन्त्रता दिवस मानते हैं। म्यांमार व श्रीलंका का अलग अस्तित्व प्रदान करते ही मतान्तरण का पूरा ताना-बाना जो पहले तैयार था उसे अधिक विस्तार व सुदृढ़ता भी इन देशों में प्रदान की गई। ये दोनों देश वैदिकबौद्ध धार्मिक परम्पराओं को मानने वाले हैं। म्यांमार के अनेक स्थान विशेष रूप से रंगून का अंग्रेज द्वारा देशभक्त भारतीयों को कालेपानी की सजा देने के लिए जेल के रूप में भी उपयोग होता रहा है।

पाकिस्तानबांग्लादेश व मालद्वीप :-1905 का लॉर्ड कर्जन का बंग-भंग का खेल 1911 में बुरी तरह से विफल हो गया। परन्तु इस हिन्दु मुस्लिम एकता को तोड़ने हेतु अंग्रेज ने आगा खां के नेतृत्व में सन 1906 में मुस्लिम लीग की स्थापना कर मुस्लिम कौम का बीज बोया। पूर्वोत्तर भारत के अधिकांश जनजातीय जीवन को ईसाई के रूप में मतान्तरित किया जा रहा था। ईसाई बने भारतीयों को स्वतन्त्रता संग्राम से पूर्णत: अलग रखा गया। पूरे भारत में एक भी ईसाई सम्मेलन में स्वतन्त्रता के पक्ष में प्रस्ताव पारित नहीं हुआ। दूसरी ओर मुसलमान तुम एक अलग कौम होका बीज बोते हुए सन् 1940 में मोहम्मद अली जिन्ना के नेतृत्व में पाकिस्तान की मांग खड़ी कर देश को नफरत की आग में झोंक दिया। अंग्रेजीयत के दो एजेण्ट क्रमश: पं. नेहरू व मो. अली जिन्ना दोनों ही घोर महत्वाकांक्षी व जिद्दी (कट्टर) स्वभाव के थे। अंग्रेजों ने इन दोनों का उपयोग गुलाम भारत के विभाजन हेतु किया। द्वितीय महायुद्ध में अंग्रेज बुरी तरह से आर्थिकराजनीतिक दृष्टि से इंग्लैण्ड में तथा अन्य देशों में टूट चुके थे। उन्हें लगता था कि अब वापस जाना ही पड़ेगा और अंग्रेजी साम्राज्य में कभी न अस्त होने वाला सूर्य अब अस्त भी हुआ करेगा। सम्पूर्ण भारत देशभक्ति के स्वरों के साथ सड़क पर आ चुका था। संघसुभाषसेना व समाज सब अपने-अपने ढंग से स्वतन्त्रता की अलख जगा रहे थे। सन 1948 तक प्रतीक्षा न करते हुए 3 जून, 1947 को अंग्रेज अधीन भारत के विभाजन व स्वतन्त्रता की घोषणा औपचारिक रूप से कर दी गयी। यहां यह बात ध्यान में रखने वाली है कि उस समय भी भारत की 562 ऐसी छोटी-बड़ी रियासतें (राज्य) थींजो अंग्रेज के अधीन नहीं थीं। इनमें से सात ने आज के पाकिस्तान में तथा 555 ने जम्मू-कश्मीर सहित आज के भारत में विलय किया। भयानक रक्तपात व जनसंख्या की अदला-बदली के बीच 14, 15 अगस्त, 1947 की मध्यरात्रि में पश्चिम एवं पूर्व पाकिस्तान बनाकर अंग्रेज ने भारत का 7वां विभाजन कर डाला। आज ये दो भाग पाकिस्तान व बांग्लादेश के नाम से जाने जाते हैं। भारत के दक्षिण में सुदूर समुद्र में मालद्वीप (छोटे-छोटे टापुओं का समूह) सन 1947 में स्वतन्त्र देश बन गयाजिसकी चर्चा व जानकारी होना अत्यन्त महत्वपूर्ण व उपयोगी है। यह बिना किसी आन्दोलन व मांग के हुआ है।

भारत का वर्तमान परिदृश्य :-सन 1947 के पश्चात् फेंच के कब्जे से पाण्डिचेरी,पुर्तगीज के कब्जे से गोवा देव- दमन तथा अमेरिका के कब्जें में जाते हुए सिक्किम को मुक्त करवाया है। आज पाकिस्तान में पख्तूनबलूचसिंधीबाल्टीस्थानी (गिलगित मिलाकर)कश्मीरी मुजफ्फरावादी व मुहाजिर नाम से इस्लामाबाद (लाहौर) से आजादी के आन्दोलन चल रहे हैं। पाकिस्तान की 60 प्रतिशत से अधिक जमीन तथा 30 प्रतिशत से अधिक जनता पाकिस्तान से ही आजादी चाहती है। बांग्लादेश में बढ़ती जनसंख्या का विस्फोटचटग्राम आजादी आन्दोलन उसे जर्जर कर रहा है। शिया-सुन्नी फसादअहमदिया व वोहरा (खोजा-मल्कि) पर होते जुल्म मजहबी टकराव को बोल रहे हैं। हिन्दुओं की सुरक्षा तो खतरे में ही है। विश्वभर का एक भी मुस्लिम देश इन दोनों देशों के मुसलमानों से थोडी भी सहानुभूति नहीं रखता। अगर सहानुभूति होती तो क्या इन देशों के 3 करोड़ से अधिक मुस्लिम (विशेष रूप से बांग्लादेशीय) दर-दर भटकते। ये मुस्लिम देश अपने किसी भी सम्मेलन में इनकी मदद हेतु आपस में कुछ-कुछ लाख बांटकर सम्मानपूर्वक बसा सकने का निर्णय ले सकते थे। परन्तु कोई भी मुस्लिम देश आजतक बांग्लादेशी मुसलमान की मदद में आगे नहीं आया। इन घुसपैठियों के कारण भारतीय मुसलमान अधिकाधिक गरीब व पिछड़ते जा रहा है क्योंकि इनके विकास की योजनाओं पर खर्च होने वाले धन व नौकरियों पर ही तो घुसपैठियों का कब्जा होता जा रहा है। मानवतावादी वेष को धारण कराने वाले देशों में से भी कोई आगे नहीं आया कि इन घुसपैठियों यानि दरबदर होते नागरिकों को अपने यहां बसाता या अन्य किसी प्रकार की सहायता देता। इन दर-बदर होते नागरिकों के आई.एस.आई. के एजेण्ट बनकर काम करने के कारण ही भारत के करोडों मुस्लिमों को भी सन्देह के घेरे में खड़ा कर दिया है। आतंकवाद व माओवाद लगभग 200 समूहों के रूप में भारत व भारतीयों को डस रहे हैं। लाखों उजड़ चुके हैंहजारों विकलांग हैं और हजारों ही मारे जा चुके हैं। विदेशी ताकतें हथियारप्रशिक्षण व जेहादीमानसिकता देकर उन प्रदेश के लोगों के द्वारा वहां के ही लोगों को मरवा कर उन्हीं प्रदेशों को बर्बाद करवा रही हैं। इस विदेशी षड्यन्त्र को भी समझना आवश्यक है।

सांस्कृतिक व आर्थिक समूह की रचना आवश्य :-आवश्यकता है वर्तमान भारत व पड़ोसी भारतखण्डी देशों को एकजुट होकर शक्तिशाली बन खुशहाली अर्थात विकास के मार्ग में चलने की। इसलिए अंग्रेज अर्थात् ईसाईयत द्वारा रचे गये षड्यन्त्र को ये सभी देश (राज्य) समझें और साझा व्यापार व एक करन्सी निर्माण कर नए होते इस क्षेत्र के युग का सूत्रपात करें। इन देशों 10 का समूह बनाने से प्रत्येक देश का भय का वातावरण समाप्त हो जायेगा तथा प्रत्येक देश का प्रतिवर्ष के सैंकड़ों-हजारों-करोड़ों रुपये रक्षा व्यय के रूप में बचेंगे जो कि विकास पर खर्च किए जा सकेंगे। इससे सभी सुरक्षित रहेंगे व विकसित होंगे।

- लेखक राष्ट्रीय स्वयंसेवक संघ के वरिष्ठ प्रचारक एवं राष्ट्रीय कार्यकारिणी सदस्य हैं।

वाराणसी

Source: hn.newsbharati.com

Ram Madhav writes on #ModiSpeech : Participatory agenda for India’s Progress

$
0
0

By Ram Madhav, August 15, 2014

N

Prime Minister Narendra Modi addressing the Nation on Independence Day from the ramparts of Red Fort.

He arrived in style.. the turban he wore reminding the countrymen of a Swami Vivekanand who went to the World Parliament of Religions in Chicago some 121 years ago wearing the same. He invoked Swami Vivekanand a couple of time in his speech to proclaim that ‘India will once again rise to become Vishwa Guru’. And what he spoke was the essence of what Rishi Aurobindo and Swami Vivekanand – the two scholar-saints had wished India to be.

Prime Minister Narendra Modi’s Independence Day address was a visionary exhortation to inspire patriotic action among a billion plus Indians – be it the senior government officials or the ordinary village folks. Gone are the days of reader-Prime Ministers, who blabber extremely uninspiring insipid paragraphs from the notes prepared by some pen-pusher bureaucrat in South or North Block or the ubiquitous PMO. He did not hide behind the bullet-proof chamber, the very sight of which used to send chill in the spines of ordinary Indians reminding them of how insecure their own Prime Minister was and they themselves ought to be.

From the open podium on the ramparts of the historic Lal Khila – the Red Fort, with the triumphantly fluttering Tricolour behind him Prime Minister Modi declared that his course was going to be different. From the very first sentence itself he sent out a clear message to the countrymen that here is a leader who is different; who calls himself not the Prime Minister of the country but the Prime Servant – Pradhan Sevak. Through the entire 65-minute extempore address which forced many to introspect and also look for their kerchiefs he didn’t speak to the mammoth 20,000-strong audience in front of him alone, nor to the officials – civilian and military on both sides of his podium; he was speaking to the billion plus Indians; he was actually speaking on behalf of them.

The Prime Minister had a vision, and most importantly an action plan too. That is brand Modi. Those who are familiar with Gujarat know that Modi is a visionary-doer; not just one of them. For a vision to manifest in action one should know the path. Modi knows the path. That is why he repeatedly exhorted that he wanted the support of every political party, the industrialists, the Indians abroad, the youths of our country, the women, the parents… practically his agenda involved every Indian. It is participatory governance rather than representative governance. He wants to make every Indian a stake-holder in India’s progress and he thinks that it is possible.

He is a modernist when it comes to the tools of his vision. He talked about e-governance proclaiming it as effective, efficient and economical governance. He envisioned a digital India that empowers the last man. He attempted to stir up the latent patriotism of overseas Indians by calling upon them to ‘Make in India’.

At the same time his motivation is very Indian. He didn’t attempt to quote from some unknown author of a failed western country to sound big and intellectual. In stead he dived deep into traditional Indian wisdom and invoked the age-old Hindu dictum ‘Sangachaddhwam Samvadaddhwam Samvomanamsi janatam’. This Rigvedic hymn calls upon the people to ‘walk together, speak in one voice and think collectively’. This should be the mantra of national unity according to him. ‘Vayam Rashtre Jaguyama Sarve’ – another Vedic hymn quoted by him contains the message of patriotism and oneness. ‘Let us all wake up into a nation’ the hymn proclaims.

Through these very native ideas the Prime Minister wanted the countrymen to be inspired and motivated. Prime Ministers have traditionally been using the Red Fort occasion to deliver populist speeches with hoards of announcements of freebies etc. Announcements are important and Prime Minister Modi did announce a scheme or two. But he also made it clear that he was not going to indulge in any deceptive and un-fulfillable promises. Even in the schemes that he announced he wanted public participation in a big way. The cleanliness campaign and building toilets in schools is one such example of how he wanted India to progress on a model of participatory governance.

When Swami Vivekananda spoke at the World Parliament of Religions in Chicago about the greatness of India and Hinduism the world was stunned into silence. But later somebody asked Vivekananda an important question – ‘If your country is great and your culture is great why are your people so poor and backward and in slavery?’. Vivekananda’s reply was: ‘My country and culture are great. But my people have become lethargic and self-centred’. That was why after his return to India he launched a movement in the name of Shri Ramakrishna Mission to reform Indian society.

Wearing the turban the Vivekananda style was not merely a political stunt for Prime Minister Modi. He decided to literally walk in the footsteps of great humans like Buddha, Vivekananda, Aurobindo, Gandhi and Sardar – all of whom he invoked in his address. Reform is anything but populist. To tell the government officials that he was ashamed to see news items glorifying their coming to offices on time; to tell the parents that rapes happen because they don’t discipline their sons as much as they control their daughters; to tell the doctors that female foetecide is a sin and families that boys and girls should be treated equally; to call for a 10-year moratorium on caste and communal politics; to call upon the MPs and MLAs to build ideal villages; to ask corporates to build toilets in schools – all this and more is not easy for a populist ruler in democracy.

But Prime Minister Modi is different. He calls himself and his entire government machinery the ‘servants’. He has the courage to call a spade a spade. But he also has the confidence to achieve his goals and accomplish his vision. He has deadlines for everything precisely for that reason. ‘We have to wage a war on poverty and defeat it’, he declared concluding ‘we can do it’.

Is this not called ’56-inch ka… ‘.

(Ram Madhav, is a senior RSS Pracharak, recently joined BJP)

 

Love Jihad – Myth or Reality ? : A report by Voice For Justice, Chennai

$
0
0

Below given is the Final Report on LOVE JIHAD ( Report of the Fact Finding Team) by Voice For Justice, Chennai. Please click the pdf file, then read/download in the separate tab. The content, opinions expressed in this report are  as per Voice for Justice.

Voice for Justice 1_32pg

Voice for Justice 33_70pg

 

Love Jihad Myth or Reality

Love Jihad Myth or Reality


 ನೇರನೋಟ: ಭಗವದ್ಗೀತೆ, ಹಿಂದುಸ್ಥಾನ ಎಂದಾಕ್ಷಣ ಕಂಗಾಲಾಗುವುದೇಕೆ?

$
0
0

೦೧.೦೯.೨೦೧೪ by Du Gu Lakshman

Krishna_Arjuna

ಈಚೆಗೆ ಇಬ್ಬರು ಮಹನೀಯರ ಹೇಳಿಕೆಗಳು ತೀವ್ರ ಚರ್ಚೆಗೆ ಒಳಗಾಗಿದ್ದು ಸೋಜಿಗವೇ ಸರಿ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎ.ಆರ್.ದವೆ ಅವರು ಅಹ್ಮದಾಬಾದಿನಲ್ಲಿ ಆ. ೨ರಂದು ‘ಭಗವದ್ಗೀತೆ ಮತ್ತು ಮಹಾಭಾರತವನ್ನು ಶಾಲೆಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಕಲಿಸಬೇಕು. ನಾನೇನಾದರೂ ಭಾರತದ ಸರ್ವಾಧಿಕಾರಿಯಾಗಿದ್ದರೆ ಮೊದಲನೇ ತರಗತಿಯಿಂದ ಗೀತೆ ಮತ್ತು ಮಹಾಭಾರತ ಕಲಿಸುವುದನ್ನು ಕಡ್ಡಾಯಗೊಳಿಸುತ್ತಿದ್ದೆ. ನಾನು ಈ ಮಾತು ಹೇಳಿದ್ದಕ್ಕೆ ಯಾರಾದರೂ ನನ್ನನ್ನು ಜಾತ್ಯತೀತನಲ್ಲವೆಂದು ಹೇಳಿದರೆ ಆ ಕುರಿತು ನಾನು ಚಿಂತಿಸಲಾರೆ. ಒಳ್ಳೆಯದನ್ನು ಅದು ಎಲ್ಲೇ ಇರಲಿ, ನಾವು ಪಡೆಯಬೇಕು’ ಎಂದು ಹೇಳಿದ್ದರು.

ಅದೇ ರೀತಿ ಆರೆಸ್ಸೆಸ್‌ನ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಸಭೆಯೊಂದರಲ್ಲಿ ಮಾತನಾಡುತ್ತಾ ‘ಎಲ್ಲ ಭಾರತಿಯರು ಹಿಂದುಗಳು ಮತ್ತು ಈ ದೇಶ ಹಿಂದು ರಾಷ್ಟ್ರ’ ಎಂದು ಪ್ರತಿಪಾದಿಸಿದ್ದರು.

ನ್ಯಾಯಮೂರ್ತಿ ದವೆ ಮತ್ತು ಆರೆಸ್ಸೆಸ್‌ನ ಮೋಹನ್ ಭಾಗವತ್ ಅವರ ಹೇಳಿಕೆಗಳ ವಿರುದ್ಧ ಜಾತ್ಯತೀತರೆನಿಸಿಕೊಂಡ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ‘ ಗೀತೆ ಮತ್ತು ಮಹಾಭಾರತ ಶಾಲಾ ಶಿಕ್ಷಣದಲ್ಲಿರಬೇಕೆಂದು ಹೇಳುವುದು ಭಾರತದ ಜಾತ್ಯತೀತ ಸಂವಿಧಾನಕ್ಕೆ ವಿರುದ್ಧವಾಗಿದೆ’ ಎಂದು ಟೀಕಿಸಿದರು. ಅದೇ ರೀತಿ ಅಸಾವುದ್ದೀನ್ ಓವೈಸಿ ಹಾಗೂ ಎನ್‌ಸಿಪಿ ನಾಯಕ ಮಜಿದ್ ಮೆಮನ್ ಕೂಡ ನ್ಯಾಯಮೂರ್ತಿ ದವೆಯವರ ಹೇಳಿಕೆ ಸಂವಿಧಾನ್ಕಕೆ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕೆಲವರು ಹೀಗೆಲ್ಲ ಹೇಳಿದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತೆ ಎಂದು ಘೀಳಿಟ್ಟರು. ಶಾಲೆಗಳಲ್ಲಿ ಗೀತೆಯು ನೈತಿಕತೆ ಕಲಿಸುತ್ತದೆ ಎಂದು ದವೆ ಅವರು ಹೇಳುವುದಾದರೆ ಕುರಾನ್ ಸಹ ನೈತಿಕತೆ ಕಲಿಸುತ್ತದೆ. ಬೈಬಲ್, ಸಿಕ್ಖರ ಗುರುಗ್ರಂಥ ಸಾಹೇಬ್ ಕೂಡ ನೈತಿಕತೆ ಕಲಿಸುತ್ತದೆ ಎಂದು ತರ್ಕ ಮಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಕಾಟ್ಜು  ವಾದವನ್ನೇ ಮಂಡಿಸಿದರು.

ಆದರೆ ಮದ್ರಸಾಗಳಲ್ಲಿ ಈಗಾಗಲೇ ನೀಡಲಾಗುತ್ತಿರುವ ಕುರಾನ್ ಶಿಕ್ಷಣದ ಕುರಿತು ಈ ಪೈಕಿ ಯಾವೋಬ್ಬ ಮಹನೀಯರೂ ಅದು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳುವ ಸಾಹಸ ಮಾಡಿಲ್ಲ. ಚರ್ಚ್‌ಗಳ ಹಿಡಿತದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜುಗಳಲ್ಲಿ ಈಗಾಗಲೇ ಬೋಧಿಸಲಾಗುತ್ತಿರುವ ಬೈಬಲ್, ಎಲ್ಲ ಮಕ್ಕಳಿಗೆ  ಕಡ್ಡಾಯ ಬೈಬಲ್ ಪ್ರಾರ್ಥನೆ, ಕ್ರೈಸ್ತ ಮತಕ್ಕೆ ಸಂಬಂಧಿಸಿದ ಮತ್ತಿತರ ಧಾರ್ಮಿಕ ನಡವಳಿಕೆ ಕುರಿತು ಯಾರೂ ಕೂಡ ಪ್ರಶ್ನಿಸುವ ಸಾಹಸಕ್ಕೆ ಹೋಗುವುದಿಲ್ಲ. ಕ್ರೈಸ್ತರ ಹಿಡಿತದಲ್ಲಿರುವ ಕಾನ್ವೆಂಟ್ ಶಾಲೆಗಳಲ್ಲಿ ಹೆಣ್ಣು ಮಕ್ಕಳು ಹಣೆಗೆ ತಿಲಕ ಧರಿಸುವಂತಿಲ್ಲ, ಕೈಗೆ ಬಳೆ ತೊಡುವಂತಿಲ್ಲ, ಮುಡಿಗೆ ಹೂವು ಮುಡಿಯುವಂತಿಲ್ಲ, ಹಿಂದು ದೇವರ ಕುರಿತು ಮಾತನಾಡುವಂತಿಲ್ಲ.. ಇತ್ಯಾದಿ ಅಲಿಖಿತ ನಿಯಮಗಳ ಕುರಿತು ಆಗಾಗ ವಿವಾದಗಳು, ವಿರೋಧಗಳು ವ್ಯಕ್ತವಾಗುತ್ತಲೇ ಇವೆ. ಇಂತಹ ಅಲಿಖಿತ ಹಾಗೂ ಸಂವಿಧಾನ ವಿರೋಧಿ ನಿಯಮಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಅದಕ್ಕೆ ಏನಾದರೊಂದು ತೇಪೆ ಹಾಕಿ, ಸ್ವಲ್ಪ ಕಾಲ ಆ ನಿಯಮಗಳನ್ನು ಕಡ್ಡಾಯಗೊಳಿಸದೆ, ವಿವಾದದ ಬಿಸಿ ಕೊಂಚ ತಣ್ಣಗಾದ ಮೇಲೆ ಮತ್ತೆ ಅದೇ ಸಂವಿಧಾನವಿರೋಧಿ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವ ಷಡ್ಯಂತ್ರ ನಡೆಯುತ್ತಲೇ ಇರುತ್ತದೆ. ಆದರೆ ಈ ಬಗ್ಗೆ ಜಾತ್ಯತೀತರಾಗಲಿ, ವಿಚಾರವಾದಿಗಳಾಗಲಿ ಪ್ರಶ್ನಿಸುವ ಗೋಜಿಗೆ ಹೋಗುವುದೇ ಇಲ್ಲ. ಆದರೆ ಗೀತೆಯನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕೆಂದು ನ್ಯಾಯಮೂರ್ತಿಯೊಬ್ಬರು ಹೇಳಿದ್ದು ಇಂಥವರಿಗೆ ಸಂವಿಧಾನವಿರೋಧಿ ಎನಿಸಿಬಿಡುತ್ತದೆ!

ಅಸಲಿಗೆ ಭಗವದ್ಗೀತೆಯ ಮಹಾನತೆಯ ಕುರಿತು, ಅದು ವ್ಯಕ್ತಿಗಳಲ್ಲಿ ಬೀರುವ ಪ್ರಭಾವದ ಕುರಿತು ಮಾತನಾಡಿದವರಲ್ಲಿ  ನ್ಯಾಯಮೂರ್ತಿ ಎ.ಆರ್. ದವೆ ಮೊದಲಿಗರೇನಲ್ಲ. ಕೊನೆಯವರೂ ಇವರು ಆಗಲಿಕ್ಕಿಲ್ಲ. ಲೋಕಮಾನ್ಯ ಬಾಲಗಂಗಾಧರ ತಿಲಕ್ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲು ಸೇರಿದ್ದಾಗ ಅಲ್ಲಿ ಅವರಿಂದ ಮೂಡಿ ಬಂದ ಮಹಾನ್ ಕೃತಿಯೇ ‘ಗೀತಾ ರಹಸ್ಯ’. ಮಹಾತ್ಮ ಗಾಂಧಿ ಭಗವದ್ಗೀತೆಯ ಬಗ್ಗೆ ತೋರಿದ ಭಕ್ತಿ ಅಪಾರ. ಆಚಾರ್ಯ ವಿನೋಬಾ ಭಾವೆಯವರಿಂದ ಹಿಡಿದು ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿಯವರವರೆಗೆ ಗೀತೆಯ ಕುರಿತು ಇರುವ ಶ್ರದ್ಧೆ, ಭಕ್ತಿ ಹಾಗೂ ಅದು ಮನುಕುಲಕ್ಕೆ ಅದೆಷ್ಟು ಪ್ರಯೋಜಕ  ಎಂದು ಸಾರಿದ್ದು ಈಗ ಇತಿಹಾಸ. ಗಾಂಧೀಜಿಯವರು ಗೀತೆಯ ಬಗ್ಗೆ ಆಗಾಗ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಲೇ ಇದ್ದರು. ಗೀತೆ ಅವರಿಗೆ ನಿಜವಾದ ಸಂವಿಧಾನವೇ ಆಗಿತ್ತು. ‘ ಭಗವದ್ಗೀತೆ ಆತ್ಮಜ್ಞಾನ ಹಾಗೂ ಅದನ್ನು ಗಳಿಸುವ ಸಾಧನೆಗೆ ಮೂಲ ವಿಷಯವಾಗಿದೆ… ಗೀತೆಯ ಬಗ್ಗೆ ತನಗೆ ನಿಷ್ಠೆ ಇದೆ ಎಂದು ಹೇಳುವವನಿಗೆ ಹಿಂದು- ಮುಸಲ್ಮಾನ ಎಂಬ ಬೇಧಭಾವ ತಿಳಿಯದು. ಏಕೆಂದರೆ ಭಗವಾನ್ ಕೃಷ್ಣನೇ ಹೇಳಿದ್ದಾನೆ – ನೈಜ ಭಕ್ತಿಭಾವದಿಂದ ಪರಮಾತ್ಮನ ಉಪಾಸನೆ ಮಾಡುವವನು ಯಾವುದೇ ಹೆಸರಿನಿಂದ ಮಾಡಿದರೂ ಅದು ನನಗೆ ಸಲ್ಲುತ್ತದೆ. ಗೀತೆಯ ಭಕ್ತಿ, ಕರ್ಮ ಮತ್ತು ಪ್ರೇಮದ ವಿಧಾನದ ಬಗ್ಗೆ ನೈಜ ಶ್ರದ್ಧೆ ಹೊಂದಿದಲ್ಲಿ ಒಬ್ಬನು ಇನ್ನೊಬ್ಬನನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ’ (ಯಂಗ್ ಇಂಡಿಯಾ ಪತ್ರಿಕೆಯಲ್ಲಿ). ಗಾಂಧೀಜಿಯವರಿಗೆ ಗೀತೆಯ ಬಗ್ಗೆ ಅದೆಂತಹ ಶ್ರದ್ಧೆ ಇತ್ತೆಂಬುದಕ್ಕೆ ಅವರ ಈ ಮಾತೇ ಸಾಕ್ಷಿ. ಭಗವದ್ಗೀತೆಯನ್ನು ತಮ್ಮ ತಾಯಿ ಎಂದು ವರ್ಣಿಸಿದ್ದ ಗಾಂಧೀಜಿ, ಅವರು ಗೊಂದಲ ಮತ್ತು ದುಃಖಕ್ಕೆ ಒಳಗಾದಾಗಲೆಲ್ಲ ಆಶ್ರಯಿಸುತ್ತಿದ್ದುದು ಗೀತೆಯನ್ನೇ.

ಮಹಾತ್ಮ ಗಾಂಧೀಯವರ ಬಗ್ಗೆ ನ್ಯಾಯಮೂರ್ತಿ ಕಾಟ್ಜು, ಅಸಾವುದ್ದೀನ್ ಓವೈಸಿ, ಮಜಿದ್ ಮೆಮನ್ ಅವರಿಗೆ ಗೌರವ ಇರುವುದೇ ಆದರೆ ಅವರೆಲ್ಲರೂ ಗಾಂಧೀಜಿ ಭಗವದ್ಗೀತೆ ಬಗ್ಗೆ ತೋರಿದ ಅಪಾರ ಶ್ರದ್ಧೆಯನ್ನು ಒಪ್ಪಿಕೊಳ್ಳಲೇ ಬೇಕು. ಅಷ್ಟೇ ಅಲ್ಲ, ಗೀತೆಯನ್ನು ಶಾಲೆಗಳಲ್ಲಿ ಕಲಿಸುವುದು ಸಂವಿಧಾನ ವಿರೋಧಿ ಎಂಬ ಹೇಳಿಕೆಯನ್ನು ತಕ್ಷಣ ವಾಪಸ್ ಪಡೆಯಲೇ ಬೇಕು. ಭಗವದ್ಗೀತೆಯ ಬಗ್ಗೆ ಕುಹಕದ ಮಾತನಾಡುವವರು ಮೊದಲು ಅದರಲ್ಲಿ ಏನಿದೆ? ಅದರ ತಿರುಳೇನು ಎಂಬುದನ್ನು ಅರಿಯಬೇಕು. ಭಗವದ್ಗೀತೆಯ ಬಗ್ಗೆ ಅರಿವೇ ಇಲ್ಲದವರು ಅದನ್ನು ‘ಸಂವಿಧಾನ ವಿರೋಧಿ’ ಎಂದು ಟೀಕಿಸಿದರೆ ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ. ಭಾರತದಿಂದ ವಿದೇಶಗಳಿಗೆ ತೆರಳುವವರಿಗೆ ಅಲ್ಲಿನ ಜನ ಸಾಮಾನ್ಯವಾಗಿ ಮೊದಲು ಕೇಳುವ ಪ್ರಶ್ನೆ- ನಿಮಗೆ ಭಗವದ್ಗೀತೆ ಗೊತ್ತಿದೆಯೇ? ನಿಮ್ಮ ಬಳಿ ಗೀತೆಯ ಪ್ರತಿ ಇದೆಯೇ? ವಿದೇಶಗಳಿಗೆ ತೆರಳುವ ಸಾಮಾನ್ಯರ ಮಾತು ಹಾಗಿರಲಿ, ಕೆಲವು ಸ್ವಾಮೀಜಿಗಳು, ರಾಜಕಾರಣಿಗಳು, ಸಾಹಿತಿಗಳಿಗೇ ಗೀತೆಯ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ವಿದೇಶಿಯರ ಪ್ರಶ್ನೆಗಳಿಗೆ ತಬ್ಬಿಬ್ಬಾಗಿ ಬಿಡುತ್ತಾರೆ. ಗೀತೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಭಾರತಿಯನನ್ನು ಭಾರತೀಯನೆಂದು ವಿದೇಶಿಗರು ಖಂಡಿತ ಒಪ್ಪಲಾರರು.

 ಹಿಂದುಸ್ಥಾನ ಏಕಲ್ಲ?

ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ನೀಡಿದ ಹೇಳಿಕೆ ‘ಎಲ್ಲ ಭಾರತಿಯರೂ ಹಿಂದುಗಳು ಮತ್ತು ಈ ದೇಶ ಹಿಂದು ರಾಷ್ಟ್ರ’ ಎಂಬ ಬಗ್ಗೆಯೂ ಬುದ್ಧಿಜೀವಿಗಳ, ವಿಚಾರವಾದಿಗಳ ಆಕ್ರೋಶ ಸೊಜಿಗವೆನಿಸುತ್ತದೆ. ವೇದಗಳಲ್ಲಾಗಲೀ, ರಾಮಾಯಣ, ಮಹಾಭಾರತಗಳಲ್ಲಾಗಲೀ ಉಲ್ಲೇಖವಾಗದ ‘ಹಿಂದು’ ಪದದ ಮೇಲೆ ಭಾಗವತರಿಗೆ ಈ ಮಟ್ಟದ ಅಕ್ಕರೆ ಮೂಡಲು ಕಾರಣ ಏನು? ಭಾರತದ ಸಂವಿಧಾನದಲ್ಲಿ ಹಿಂದುಸ್ಥಾನ ಎಂಬ ಪದವೇ ಇಲ್ಲ. ಭಾರತ್ ಮತ್ತು ಇಂಡಿಯಾ  ಎಂಬ ಎರಡು ಹೆಸರುಗಳಿಂದ ಸಂವಿಧಾನವು ಈ ದೇಶವನ್ನು ಗುರುತಿಸಿದೆ. ಹೀಗಿರುವಾಗ ಮೋಹನ್ ಭಾಗವತ್ ಮತ್ತು ಅವರ ಬೆಂಬಲಿಗರು ಭಾರತದ ಮೇಲೆ ‘ಹಿಂದುಸ್ಥಾನ’ ವನ್ನು ಒತ್ತಾಯಪೂರ್ವಕವಾಗಿ ಹೇರುವ ಅನಿವಾರ್ಯತೆಗಳೇನು? ಅದರ ಅಗತ್ಯವೇನಿದೆ? ಇಷ್ಟಕ್ಕೂ ಈ ದೇಶ ಈಗಿನಂತೆ ಭಾರತ ಆಗಿಯೇ ಮುಂದುವರಿಯುವುದರಿಂದ ಮೋಹನ್ ಭಾಗವತರಿಗೆ ಆಗುವ ತೊಂದರೆಗಳೇನು?… ಇದೇ ತೆರನ ಹಲವು ಕುಹಕದ ಪ್ರಶ್ನೆಗಳನ್ನು ವಿಚಾರವಾದಿಗಳು, ಕೆಲವು ಮಾಧ್ಯಮಗಳು ಎಬ್ಬಿಸಿವೆ. ಭಾಗವತರನ್ನು ಸಂವಿಧಾನ ಗೌರವಿಸದ ವ್ಯಕ್ತಿ ಎಂಬಂತೆ ಬಿಂಬಿಸಲಾಗಿದೆ.

ಬುದ್ಧಿಜೀವಿಗಳ ಇಂತಹ ವಾದ ಎಷ್ಟು ಟೊಳ್ಳು ಎಂಬುದು ವಿಚಾರ ಮಾಡುತ್ತಾ ಹೋದಾಗ ಬಯಲಾಗುತ್ತದೆ. ಹಿಂದು ಎಂಬ ಹೆಸರು ಈಚೆಗೆ ಬಂದದ್ದು ಎಂಬುದಾಗಲಿ, ಅದನ್ನು ಪರಕೀಯರು ನಮಗೆ ಕೊಟ್ಟರು ಎಂಬುದಾಗಲಿ ಚಾರಿತ್ರಿಕವಾಗಿ ನಿಜವಲ್ಲ. ಪ್ರಪಂಚದ ಅತ್ಯಂತ ಪ್ರಾಚೀನ ದಾಖಲೆಯಾದ ಋಗ್ವೇದದಲ್ಲಿಯೇ ಸಪ್ತ ಸಿಂಧು ಎಂಬುದು ನಮ್ಮ ನಾಡು ಮತ್ತು ಜನತೆಗೆ ಅನ್ವಯಿಸಿದ ಗುಣವಾಚಕ ಪದ. ಸಂಸ್ಕೃತದ ‘ಸ’ಕಾರವು ನಮ್ಮ ಪ್ರಾಕೃತ ಭಾಷೆಗಳಲ್ಲಿ ಮತ್ತು ಯುರೋಪಿನ ಭಾಷೆಗಳಲ್ಲಿ ಒಮ್ಮೊಮ್ಮೆ ‘ಹ’ಕಾರವಾಗುತ್ತದೆ ಎಂಬುದು ಪ್ರಾಜ್ಞರಿಗೆಲ್ಲ ತಿಳಿದ ವಿಷಯ. ಬೃಹಸ್ಪತಿ ಆಗಮದ ಪ್ರಕಾರ, ‘ಹಿಂದು’ ಶಬ್ದದಲ್ಲಿ ಹಿಮಾಲಯದ ‘ಹಿ’ ಮತ್ತು ‘ಇಂದು ಸರೋವರ’ದ (ದಕ್ಷಿಣ ಮಹಾ ಸಾಗರ) ‘ಇಂದು’ – ಇವೆರಡೂ ಕೂಡಿದ್ದು ನಮ್ಮ ಇಡೀ ಮಾತೃಭೂಮಿಯ ವಿಸ್ತಾರವನ್ನು ಅದು ಸೂಚಿಸುತ್ತದೆ.

 ಹಿಮಾಲಯಂ ಸಮಾರಭ್ಯ ಯಾವದಿಂದು ಸರೋವರಂ

 ತಂ ದೇವನಿರ್ಮಿತಂ ದೇಶಂ ಹಿಂದುಸ್ಥಾನಂ ಪ್ರಚಕ್ಷ್ಯತೇ|

(ದೇವತೆಗಳಿಂದ ನಿರ್ಮಿತಗೊಂಡು, ಹಿಮಾಲಯದಿಂದ ಇಂದು ಸಾಗರದವರೆಗೆ ಪಸರಿಸಿರುವ ಈ ನಾಡನ್ನು ಹಿಂದೂಸ್ಥಾನವೆಂದು ಕರೆಯುತ್ತಾರೆ)

ನಮ್ಮ ಚರಿತ್ರೆಯ ಕಳೆದ ಒಂದು ಸಾವಿರ ವರ್ಷಗಳ ನಿರ್ಣಾಯಕ ಅವಧಿಯಲ್ಲಿ  ಹಿಂದು ಎಂಬ ಹೆಸರು ನಮಗೆ ವಿಶೇಷವಾಗಿ ಅನ್ವಯಿಸಿದೆ. ಪೃಥ್ವಿರಾಜನ ಕಾಲದಿಂದ ನಮ್ಮ ಎಲ್ಲ ಹಿರಿಯ ರಾಷ್ಟ್ರವೀರರೂ, ರಾಜನೀತಿಜ್ಞರೂ, ಕವಿಗಳೂ ಮತ್ತು ಇತಿಹಾಸಕಾರರೂ ನಮ್ಮ ಜನತೆಯನ್ನು, ನಮ್ಮ ಧರ್ಮವನ್ನು ನಿರ್ದೇಶಿಸಲು ಬಳಸಿರುವ ಹೆಸರು ಹಿಂದು ಎಂದೇ.  ಈ ಶಬ್ದ ನಮ್ಮ ಜನತೆಯ ಏಕತೆ, ಭವ್ಯತೆ ಮತ್ತು ವೈಶಿಷ್ಟ್ಯಗಳನ್ನು ಒಮ್ಮೆಗೇ ಪ್ರತಿಬಿಂಬಿಸುವ ಶಬ್ದ ಕೂಡ ಹೌದು. ಹಿಂದೂ ಜೀವನ ಎಂಬುದು ನಿಸರ್ಗ ಸಹಜ ವ್ಯವಸ್ಥೆ ಇದ್ದಂತೆ. ರೆಂಬೆಗಳು, ಎಲೆಗಳು, ಹೂವುಗಳು ಇತ್ಯಾದಿ ವಿಜಾತೀಯ ಭಾಗಗಳಿಂದ ಒಂದು ಮರ ತುಂಬಿರುವಂತೆ ಅದು. ರೆಂಬೆಗಳೇ ಬೇರೆ, ಎಲೆಗಳೇ ಬೇರೆ. ಒಂದರಿಂದ ಇನ್ನೊಂದು ಸಂಪೂರ್ಣ ಭಿನ್ನ ಎಂದೇ ಹೊರನೋಟಕ್ಕೆ ತೋರುತ್ತದೆ. ಆದರೆ ಈ ಹೊರ ತೋರಿಕೆಯ ಭಿನ್ನತೆಗಳೆಲ್ಲಾ ಒಂದೇ ಮರದ ಬಹುಮುಖ ಆವಿಷ್ಕಾರಗಳು. ಅವುಗಳಲ್ಲಿ ಹರಿಯುವ ಜೀವರಸ ಒಂದೇ, ಅದು ಬೇರೆ ಬೇರೆ ಅಲ್ಲ. ಈ ಅರ್ಥದಲ್ಲಿ ಈ ದೇಶದಲ್ಲಿರುವವರೆಲ್ಲ ಹಿಂದುಗಳೇ. ಭಾರತ, ಇಂಡಿಯಾ ಎಂಬ ಹೆಸರಿನಿಂದ ಕರೆಯುವುದಕ್ಕೆ ಎಷ್ಟೋ ಸಾವಿರ ವರ್ಷಗಳ ಮುನ್ನ ಈ ದೇಶವನ್ನು ಎಲ್ಲರೂ ಕರೆಯುತ್ತಿದ್ದುದು ಹಿಂದುಸ್ಥಾನ ಎಂದೇ.

ಮೋಹನ್ ಭಾಗವತ್ ‘ಇದು ಹಿಂದು ರಾಷ್ಟ್ರ’ ಎಂದು ಹೇಳಿರುವುದೂ ಕೂಡ ಇದೇ ಅರ್ಥದಲ್ಲಿ. ಹಿಂದು ರಾಷ್ಟ್ರ ಎಂದ ಕೂಡಲೇ ಇಲ್ಲಿರುವ ಮುಸ್ಲಿಮರು, ಕ್ರೈಸ್ತರು, ಇನ್ನಿತರರು ಗಾಬರಿಯಾಗುವ ಅಗತ್ಯವಾದರೂ ಎಲ್ಲಿದೆ? ಪರ್ಷಿಯಾಕ್ಕೆ ಇಸ್ಲಾಂ ಮತ ಬಂದರೂ ಪರ್ಷಿಯನ್ನರು ತಮ್ಮ ಲಿಪಿಯನ್ನು ಕೈಬಿಟ್ಟು ಅರಬ್ಬಿ ಲಿಪಿ ಸ್ವೀಕರಿಸಲಿಲ್ಲ. ಅರಬ್ಬರ ಜೀವನ ವಿಧಾನವನ್ನೂ ಅವರು ಒಪ್ಪಿಕೊಳ್ಳಲಿಲ್ಲ. ತಮ್ಮ ಜೀವನ ರೀತಿಗೇ ಅವರು ಅಂಟಿಕೊಂಡರು. ತಮ್ಮ ಪೂರ್ವಜ ರುಸ್ತುಂ ಬಗ್ಗೆ ಅವರಿಗೆ ಈಗಲೂ ಗಾಢವಾದ ಗೌರವ. ರುಸ್ತುಂ ಮುಸ್ಲಿಮನೇನೂ ಆಗಿರಲಿಲ್ಲ. ಇಂಡೋನೇಷಿಯಾದ ಬಹುತೇಕ ಮಂದಿ ಇಸ್ಲಾಂ ಮತ ಸ್ವೀಕರಿಸಿದ್ದಾರೆ. ಆದರೆ ಅಲ್ಲಿ ವಿದ್ಯೆ, ಬುದ್ಧಿಗಳ ಅಧಿದೇವತೆಗಳು ಸರಸ್ವತಿ ಮತ್ತು ಗಣೇಶ. ಆ ನಾಡಿನ ಮಕ್ಕಳು ತಮ್ಮ ಶಿಕ್ಷಣದ ಓನಾಮ ಆರಂಭಿಸುವುದು ಸಚಿತ್ರ ರಾಮಾಯಣದಿಂದಲೇ. ಶ್ರೀರಾಮಚಂದ್ರ ಆ ದೇಶದ ಅದರ್ಶ ಪುರುಷ. ಇಂಡೋನೇಷಿಯಾದ ಮೊದಲನೇ ಅಧ್ಯಕ್ಷರ ಹೆಸರು ಸುಕರ್ಣ. ಅವರ ಮಗ ಕಾರ್ತಿಕೇಯ. ಅನಂತರ ಬಂದ ಅಧ್ಯಕ್ಷರ ಹೆಸರು ಸುಹಾರ್ತೊ. ಸೀತೆ, ಸಾವಿತ್ರಿ, ದಮಯಂತಿ, ಭಾನುಮತಿ ಮೊದಲಾದ ಹೆಸರುಗಳು ಅಲ್ಲಿನ ಮಹಿಳೆಯರಲ್ಲಿ ಕಾಮನ್ ಆಗಿದೆ. ಅಲ್ಲಿನ ವಿಮಾನ ಸಾರಿಗೆಗೆ ಅವರಿಟ್ಟ ಹೆಸರು – ಗರುಡ ಏರ್‌ಲೈನ್ಸ್ (ಗರುಡ ವಿಷ್ಣುವಿನ ವಾಹನ). ಅಲ್ಲಿನ ಸಂವಿಧಾನದ ಮೊದಲನೇ ಧ್ಯೇಯವಾಕ್ಯ – ‘ಧರ್ಮೇ ರಕ್ಷತಿ ರಕ್ಷಿತಂ’ ಎಂದು.

ಇರಾನ್, ಟರ್ಕಿ, ಇಂಡೋನೇಷಿಯಾ ಮೊದಲಾದ ಮುಸ್ಲಿಮ್ ಬಾಹುಳ್ಯ ದೇಶಗಳಲ್ಲಿ ತಮ್ಮ ಪೂರ್ವಜರ ಪರಂಪರೆಯನ್ನು ಅಲ್ಲಿನವರು ಗೌರವಿಸಬಹುದಾದರೆ ನಮ್ಮ ದೇಶದ ಮುಸ್ಲಿಮರು, ಕ್ರೈಸ್ತರು ಯಾಕೆ ಇಲ್ಲಿನ ಪೂರ್ವಜರ ಪರಂಪರೆಯನ್ನು ಗೌರವಿಸಲು ಸಾಧ್ಯವಿಲ್ಲ?  ಈ ದೇಶವನ್ನು ಹಿಂದುಸ್ಥಾನ ಎಂದು ಕರೆದಾಕ್ಷಣ  ಇಲ್ಲಿರುವ ಮುಸ್ಲಿಮ್, ಕ್ರೈಸ್ತ ಮತ್ತಿತರ ಹಿಂದುಯೇತರರಿಗೆ ಆಗುವ ತೊಂದರೆಯಾದರೂ ಏನು?  ಹಿಂದುಸ್ಥಾನ ಎಂಬುದು ಎಲ್ಲ ವೈವಿಧ್ಯತೆಗಳನ್ನು ಉಳಿಸಿಕೊಂಡು, ಬಹುಸಂಸ್ಕೃತಿ, ಬಹು ಆಚರಣೆ, ಬಹು ಆರಾಧನೆಗಳನ್ನು ಗೌರವಿಸುವ ವಿಶಾಲಾರ್ಥದ ಇರಾದೆ ಹೊಂದಿದೆ ಎಂಬುದನ್ನು ಇವರೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ.

ನೇರನೋಟ : ಪರಿಹಾರ ಕಾರ‍್ಯದಲ್ಲಿ ಸರ್ಕಾರ, ಸೇನೆ, ಆರೆಸ್ಸೆಸ್ ! ಗೀಲಾನಿ, ಯಾಸಿನ್ ಮಲಿಕ್ ಮಾತ್ರ ನಾಪತ್ತೆ !

$
0
0

ನೇರನೋಟ ೨೨-೦೯-೨೦೧೪

n

ಭೂಮಿಯ ಮೇಲಿನ ಸ್ವರ್ಗವೆಂದೇ ಬಣ್ಣಿಸಲಾಗುತ್ತಿದ್ದ ಕಾಶ್ಮೀರ ಕಣಿವೆ ಇಂದು ನರಕಸದೃಶ ಸ್ಥಿತಿಗೆ ತಲುಪಿದೆ.  ಇದಕ್ಕೆ ಕಾರಣ ಇತ್ತೀಚೆಗೆ ಅಲ್ಲಿ ಸಂಭವಿಸಿದ ಭೀಕರ ಪ್ರಳಯದಾಟ.  ಈ ಶತಮಾನದವಧಿಯಲ್ಲೆ ಕಂಡು ಕೇಳರಿಯದ ಭಾರಿ ಮಳೆ ಹಾಗೂ ಭೀಕರ ಪ್ರವಾಹ ಜಮ್ಮು-ಕಾಶ್ಮೀರ ರಾಜ್ಯವನ್ನು ಸಂಪೂರ್ಣ ಕೊಚ್ಚಿ ಹಾಕಿದೆ.  ಇನ್ನೂರಕ್ಕೂ ಹೆಚ್ಚು ಮಂದಿ ಈ ಭೀಕರ ಪ್ರವಾಹದಿಂದ ಸಾವಿಗೀಡಾಗಿದ್ದಾರೆ.  ಆದರೆ ವಾಸ್ತವವಾಗಿ ಸಾವಿಗೀಡಾದವರ  ನಿಖರ ಸಂಖ್ಯೆ ಇನ್ನೂ ಹೆಚ್ಚಿರಬಹುದು.  ೧೫೦೦ ಹಳ್ಳಿಗಳು ಪ್ರವಾಹದಿಂದ ನಲುಗಿ ಹೋಗಿವೆ.  ೩೯೦ ಹಳ್ಳಿಗಳು ಪ್ರವಾಹದಲ್ಲಿ ಅಕ್ಷರಶಃ ಮುಳುಗಿವೆ.  ಸುಮಾರು ೧,೧೦,೦೦೦ ಜನರನ್ನು ಸೇನಾಪಡೆ ಪ್ರವಾಹದಿಂದ ರಕ್ಷಿಸಿದೆ.  ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಡಿಆರ್‌ಎಫ್), ಭಾರತೀಯ ವಾಯುಪಡೆ, ಭೂಸೈನ್ಯ, ನೌಕಾಪಡೆ, ಸೇವಾಭಾರತಿ ಮುಂತಾದ ಸಂಘ ಪರಿವಾರದ ಸಂಘಟನೆಗಳು, ಸಾಮಾಜಿಕ ಜಾಲತಾಣಗಳು ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿವೆ.  ಸುಮಾರು ೧೦,೦೦೦ದಷ್ಟು ಸೈನ್ಯದ ಇಂಜಿನಿಯರ್‌ಗಳು ಹಗಲಿರುಳು

ಶ್ರಮಿಸಿ ಜಮ್ಮು-ಕಾಶ್ಮೀರದ ೧,೦೦೦ ಹಳ್ಳಿಗಳಿಗೆ ಹಾಳಾಗಿಹೋದ ರಸ್ತೆಗಳನ್ನು ಮರುನಿರ್ಮಿಸಿ ಕೊಟ್ಟಿದ್ದಾರೆ.  ೩೦ ಸಹಸ್ರ ಸೈನಿಕಪಡೆ ಜಮ್ಮು-ಕಾಶ್ಮೀರ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದೆ.  ಈ ಪೈಕಿ ೨೧ ಸಹಸ್ರ ಸೈನಿಕಪಡೆ ಕಾಶ್ಮೀರದಲ್ಲಿ ಕಾರ್ಯನಿರತವಾಗಿದ್ದರೆ, ೯ ಸಹಸ್ರ ಸೈನಿಕಪಡೆ ಜಮ್ಮು ಪ್ರದೇಶದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದೆ.  ಶ್ರೀನಗರ ಮತ್ತು ಜಮ್ಮು ಪ್ರದೇಶದಲ್ಲಿ ಸೈನಿಕಪಡೆ ೧೯ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ.  ಭೂಸೇನೆಯ ಮುಖ್ಯಸ್ಥ ಜನರಲ್ ದಲ್‌ಬೀರ್ ಸಿಂಗ್ ಸುಹಾಗ್ ಸ್ವತಃ ಕಾಶ್ಮೀರ ಕಣಿವೆಗೆ ಬಂದಿಳಿದು ಪರಿಹಾರ ಕಾರ್ಯಗಳನ್ನು ನಿರ್ದೇಶಿಸುತ್ತಿದ್ದಾರೆ.  ಕಡಿಮೆ ಮಾತಿನ, ಆದರೆ ಹೆಚ್ಚು ಕೆಲಸ ನಿರ್ವಹಿಸುವ ದಲ್‌ಬೀರ್ ಸಿಂಗ್ ಬರಿದೇ ದೆಹಲಿಯಲ್ಲಿ ಕುಳಿತು ಹೇಳಿಕೆ ನೀಡಲಿಲ್ಲ.  ಪರಿಹಾರ ಕಾರ್ಯದ ನೆಲದಲ್ಲೇ ನಿಂತು ಪರಿಸ್ಥಿತಿಯನ್ನು ತಹಬಂದಿಗೆ ತರಲು ಶ್ರಮಿಸುತ್ತಿರುವುದು ಅವರ ಕಾಳಜಿಗೆ ನಿದರ್ಶನ.

ಇತ್ತ ಸಂಘಪರಿವಾರದ ಸೇವಾ ಘಟಕವಾಗಿರುವ ಸೇವಾಭಾರತಿ ಸಂತ್ರಸ್ತರ ಕಣ್ಣೀರು ಒರೆಸಲು ಹಗಲಿರುಳು ಶ್ರಮಿಸುತ್ತಿದೆ.  ಶ್ರೀನಗರ, ಪುಲ್ವಾಮ ಮತ್ತು ಬಡಗಾಮ್‌ನ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಅಗತ್ಯ ಸೇವೆಯನ್ನು ಸಲ್ಲಿಸುತ್ತಿದೆ.  ಹಸಿದವರಿಗೆ ಊಟವನ್ನು ಪೂರೈಸುತ್ತಿದೆ.  ಅಲ್ಲದೆ ಸೇವಾಭಾರತಿಯ ತಂಡ ಬರಝುಲ್ಲ , ಸನತ್‌ನಗರ, ಪೊಹ್ರೊ, ಗೂರ್‌ಪುರ್, ಸಿದ್ಧಿಕ್‌ಬಾಗ್, ಚೆಕ್ಪುರ, ಝನೀಬಾಗ್, ವಗೂರ ಗ್ರಾಮಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.  ಬಡಗಾಮ್ ಜಿಲ್ಲೆಯ ಏಕಲ್ ವಿದ್ಯಾಲಯದ ಶಿಕ್ಷಕರು ಪರಿಹಾರ ಕಾರ್ಯಾಚರಣೆಗೆ ಮರದ ದೋಣಿಗಳನ್ನು ಸಿದ್ಧಪಡಿಸಿ ನೀಡಿದ್ದಾರೆ.  ರೇಶಿಪುರ, ಪೆಡಗಾಂಪುರ, ಲರಿಕ್‌ಪುರ, ಗುಲ್ಜಾರ್‌ಪುರ ಗ್ರಾಮಗಳಲ್ಲಿ ಪ್ರವಾಹ ೧೨ ಅಡಿಯಿಂದ ೩೨ ಅಡಿಯಷ್ಟು ಎತ್ತರಕ್ಕೆ ಬಂದು ಅಪ್ಪಳಿಸಿತ್ತು.  ಈ ಪ್ರವಾಹಕ್ಕೆ ನೂರಾರು ಮನೆಗಳೇ ಕೊಚ್ಚಿಹೋಗಿವೆ.  ಹೊಲದಲ್ಲಿದ್ದ ಬೆಳೆ, ತರಕಾರಿ, ಹಣ್ಣು ಎಲ್ಲವೂ ಸರ್ವನಾಶವಾಗಿವೆ.  ಇನ್ನು ಸಾವಿಗೀಡಾದ ದನಕರು, ಜಾನುವಾರುಗಳ ಸಂಖ್ಯೆಯನ್ನು ಈ ಹಂತದಲ್ಲಿ ಲೆಕ್ಕಹಾಕುವುದು ಕಷ್ಟಸಾಧ್ಯವೇ ಸರಿ.  ಪ್ರವಾಹದಿಂದಾಗಿ ಸ್ಮಶಾನದಲ್ಲಿ ಹೂಳಲಾಗಿದ್ದ  ಶವಗಳು ಮೇಲಕ್ಕೆ ತೇಲಲಾರಂಭಿಸಿವೆಯೆಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸುದ್ದಿ ತಿಳಿದಕೂಡಲೇ, ‘ಇದೊಂದು ರಾಷ್ಟ್ರೀಯ ದುರಂತ.  ಸಂತ್ರಸ್ತರ ನೆರವಿಗೆ ಇಡೀ ದೇಶವೇ ಧಾವಿಸಬೇಕು ” ಎಂದು ಕರೆಕೊಟ್ಟರು.  ಅಷ್ಟೇ ಅಲ್ಲ ,ಕೇಂದ್ರಸರ್ಕಾರದಿಂದ ೧,೦೦೦ ಕೋಟಿ ಹಣವನ್ನು ತಕ್ಷಣ ಮೊದಲ ಕಂತಾಗಿ  ಪರಿಹಾರಕಾರ್ಯಕ್ಕೆ ಬಿಡುಗಡೆಗೊಳಿಸಿದರು.  ಹೆಚ್ಚುವರಿಯಾಗಿ ಇನ್ನೂ ಒಂದು ಸಹಸ್ರ ಕೋಟಿ ಹಣ ಬಿಡುಗಡೆಗೆ ಆದೇಶಿಸಿದರು.  ಪ್ರಧಾನಿಯಾಗಿ ದೆಹಲಿಯಲ್ಲೇ ಕುಳಿತು ಹೇಳಿಕೆ ನೀಡದೆ, ಕಾಶ್ಮೀರ ಕಣಿವೆಗೆ ಬಂದಿಳಿದು ಪ್ರವಾಹಪೀಡಿತ ದೃಶ್ಯವನ್ನು ಕಣ್ಣಾರೆ ಕಂಡರು.  ವಿಮಾನದಲ್ಲಿ ಕುಳಿತು ವಾಯುಸಮೀಕ್ಷೆ  ಮಾತ್ರ ನಡೆಸದೆ ಭೂಮಾರ್ಗದಲ್ಲಿ ಸಂಚರಿಸಿ ಪ್ರವಾಹ ಪೀಡಿತರನ್ನು ಕಂಡು ಸಾಂತ್ವನ  ಹೇಳಿದರು.  ಕೇಂದ್ರ ಗೃಹಸಚಿವ ರಾಜನಾಥ್‌ಸಿಂಗ್ ಕೂಡ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಸಂತ್ರಸ್ತರ ಪರಿಹಾರಕಾರ್ಯಕ್ಕೆ ಚಾಲನೆ ನೀಡಿದರು.

ಆದರೆ ‘ಕಾಶ್ಮೀರ ನಮ್ಮದು, ಇದೊಂದು ಪ್ರತ್ಯೇಕ ದೇಶವಾಗಬೇಕು, ಈ ದೇಶದ ಸ್ಥಾಪನೆಗೆ ಕಾಶ್ಮೀರಿಗಳು ಸ್ವತಂತ್ರ ಹೋರಾಟ ನಡೆಸಬೇಕು’ ಎಂದೆಲ್ಲಾ ಬೊಬ್ಬೆಹೊಡೆಯುತ್ತಿದ್ದ ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿಯಾಗಲಿ, ಪ್ರತ್ಯೇಕತಾವಾದಿ ನಾಯಕನೆಂದು ಮಿಂಚುತ್ತಿದ್ದ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಆಗಲೀ ಜಮ್ಮು-ಕಾಶ್ಮೀರದ ಪ್ರವಾಹ ಪೀಡಿತರ ಕ್ಷೇಮ-ಸಮಾಚಾರ ವಿಚಾರಿಸಲು ಸ್ಥಳಕ್ಕೆ ಇದುವರೆಗೂ ಬಂದಿಲ್ಲ.  ಅವರಿಬ್ಬರು ಎಲ್ಲಿ ಮಾಯವಾಗಿದ್ದಾರೋ ಯಾರಿಗೂ ಗೊತ್ತಿಲ್ಲ.  ಈ ಮುಖಂಡರು ಭೀಕರ ಪ್ರವಾಹದಲ್ಲಂತೂ ಕೊಚ್ಚಿಕೊಂಡು ಹೋಗಿರಲಾರರು! ಏಕೆಂದರೆ ಇವರು ನಡೆಸುವುದು ಹೈಟೆಕ್ ಬದುಕು.  ಪ್ರವಾಹ ಬಂದ ತಕ್ಷಣ ತಮ್ಮ ಜೀವ ಉಳಿಸಿಕೊಳ್ಳಲು ಅವರು ದೆಹಲಿಯ ತಮ್ಮ ಸುಸಜ್ಜಿತ ಹವಾನಿಯಂತ್ರಿತ ಬಂಗಲೆಗೆ ಧಾವಿಸಿರುತ್ತಾರೆ ಎಂಬುದು ರಹಸ್ಯವೇನಲ್ಲ.  ಕಾಶ್ಮೀರ ಕಣಿವೆಯ ಜನತೆಯ ಧ್ವನಿಯೆಂದು ಬಣ್ಣಿಸಿಕೊಳ್ಳುತ್ತ, ಸ್ವಯಂಘೋಷಿತ ಕಾಶ್ಮೀರ ರಕ್ಷಕರೆಂದು ಮುಖವಾಡ ತೊಟ್ಟ ಈ ಮುಖಂಡರಿಗೆ ಹಾಗಿದ್ದರೆ ಮನೆ-ಮಠ, ಜಮೀನು, ಹೊಲ ಕಳೆದುಕೊಂಡು ಬೀದಿ ಪಾಲಾಗಿರುವ ಕಾಶ್ಮೀರ ಜನತೆಯ ಬಗ್ಗೆ ಒಂದಿನಿತೂ ಕಾಳಜಿ ಇಲ್ಲವೇ? ಇವರಿಗಿದ್ದಿದ್ದು ಕೇವಲ ಕಾಶ್ಮೀರ ರಾಜ್ಯದ ಆಡಳಿತ ಗದ್ದುಗೆ ಹಿಡಿಯಬೇಕೆಂಬ ಅಧಿಕಾರದಾಸೆಯೇ? ಕಾಶ್ಮೀರದ ಜನತೆ ಸೈನಿಕರನ್ನು ಸದಾ ದೂಷಿಸುತ್ತಿತ್ತು.  ತಮ್ಮ ಮಕ್ಕಳನ್ನು ವಿನಾಕಾರಣ ಉಗ್ರರೆಂದು ಸಂಶಯದಿಂದ ಕಂಡು  ಅವರ  ಮೇಲೆ ಸೈನಿಕರು ಗುಂಡುಹಾರಿಸುತ್ತಾರೆಂದು ಕಣಿವೆಯ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದುಂಟು. ಆದರೆ ಅದೇ ಸೈನಿಕರೇ ಈಗ ತಮ್ಮ ಜೀವದ ಹಂಗು ತೊರೆದು ಕಣಿವೆಯ ಜನರನ್ನು ರಕ್ಷಿಸಲು ನಡುಕಟ್ಟಿ ನಿಂತಿದ್ದಾರೆ.  ಕೆಲವೆಡೆ ಜನರು ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ.  ಆದರೆ ಹಲ್ಲೆಗೀಡಾದ ಸೈನಿಕರು ತಿರುಗಿಬೀಳದೆ ಪರಿಹಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಅವರ ಕರ್ತವ್ಯನಿಷ್ಠೆಗೆ ಉಜ್ವಲ ನಿದರ್ಶನ.  ಪರಿಹಾರ ಕಾರ್ಯನಿರತ ಸೈನಿಕರ ಮೇಲೆ ಕಲ್ಲೆಸೆದ ಜನತೆಯ ಮಾನಸಿಕತೆಯಾದರೂ ಎಂತಹದು! ಬಹುಶಃ ಹಾಗೆ ಮಾಡಲು ಗೀಲಾನಿ, ಯಾಸಿನ್ ಮಲಿಕ್‌ರಿಂದಲೇ ಅವರಿಗೆ ಪ್ರಚೋದನೆ ದೊರಕಿರಬಹುದು!  ತಮ್ಮ ಜೀವ ಉಳಿಸಲು ಬಂದವರನ್ನು ಮನುಷ್ಯ ಮಾತ್ರದವರು ದೇವರೆಂದು ಭಾವಿಸುತ್ತಾರೆ.ಅದು ನಮ್ಮ ಸಂಸ್ಕೃತಿ, ಸಂಸ್ಕಾರ.  ಆದರೆ ಜೀವ ಉಳಿಸಲು ಬಂದ ಸೈನಿಕರ ಮೇಲೆಯೇ ತಿರುಗಿ ಬೀಳುತ್ತಾರೆಂದರೆ ಅಂಥವರಿಗೆ  ಸಂಸ್ಕೃತಿ, ಸಂಸ್ಕಾರದ ಅರಿವು ಇಲ್ಲವೆಂದೇ ಅರ್ಥ.  ಅಥವಾ ಯಾರದೋ ಕುಮ್ಮಕ್ಕಿನಿಂದ ಅವರು ಪ್ರಚೋದಿತರಾಗಿದ್ದಾರೆಂದೇ ತರ್ಕಿಸಬೇಕಾಗುತ್ತದೆ.

ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿಸಲು ಇದೇ ಗೀಲಾನಿ, ಯಾಸಿನ್ ಮಲಿಕ್ ಜನರಿಂದ ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಿದ್ದರು.  ಸ್ವತಂತ್ರ ಕಾಶ್ಮೀರಕ್ಕಾಗಿ  ಸಂಗ್ರಹಿಸಲಾಗಿದ್ದ  ಈ ಹಣಕ್ಕೆ “ ಝಕಾತ್ ” ಎಂದು ಹೆಸರಿಸಲಾಗಿತ್ತು.  ಆ ಮೊತ್ತದಲ್ಲಿ  ಸ್ವಲ್ಪವಾದರೂ ಈಗ ಕಣಿವೆಯ ಸಂತ್ರಸ್ತರಿಗೆ ನೆರವು ನೀಡಲು ಬಳಸಬೇಕೆಂಬ ಕಾಳಜಿ ಈ ನಾಯಕಮಣಿಗಳಿಗೆ ಇನ್ನೂ ಉಂಟಾಗಿಲ್ಲ. ಸಂತ್ರಸ್ತ ಮಗುವಿಗೆ ಗೀಲಾನಿ ಅಥವಾ ಯಾಸಿನ್ ಮಲಿಕ್ ಕನಿಷ್ಠ ಬಿಸ್ಕೆಟ್ ನೀಡುವ ದೃಶ್ಯ ಕಂಡು ಬಂದಿದ್ದರೆ ಈ ನಾಯಕಮಣಿಗಳಿಗೆ ಮಾನವೀಯತೆ ಇದೆಯೆಂದು ಭಾವಿಸಬಹುದಾಗಿತ್ತು.  ಆದರೆ….?

ಸಂತ್ರಸ್ತರಿಗೆ ಸ್ವತಃ  ಸೇವೆ ಸಲ್ಲಿಸಲು ಗೀಲಾನಿ, ಮಲಿಕ್‌ಗೆ ಕಷ್ಟಸಾಧ್ಯ ಎಂದೇ ಇಟ್ಟುಕೊಳ್ಳೋಣ.  ಕೊನೆಪಕ್ಷ ಮುಖ್ಯಮಂತ್ರಿ ಒಮಾರ್ ಅಬ್ದುಲ್ಲಾ ಅವರೊಂದಿಗೆ ಪರಿಹಾರ ಕಾರ್ಯಗಳಲ್ಲಿ ಕೈಜೋಡಿಸಿದ್ದರೆ ಈ ನಾಯಕಮಣಿಗಳಿಗೆ ಕಾಶ್ಮೀರದ ಬಗ್ಗೆ ಇರುವ ಕಾಳಜಿಯನ್ನು ನಂಬಬಹುದಿತ್ತು.  ಆದರೆ ಅದನ್ನೂ ನೆರವೇರಿಸುವ ಸೌಜನ್ಯ ತೋರಿಲ್ಲ.  ಅಸಲಿಗೆ ಪ್ರತ್ಯೇಕತಾವಾದಿಗಳು, ಉಗ್ರರು, ಆಗಾಗ ಕಾಶ್ಮೀರದ ಪರವಾಗಿ ಹೇಳಿಕೆ ನೀಡುವವರು ಈಗ ಮಾತ್ರ ಬಾಯಿಗೆ ಬೀಗ ಹಾಕಿಕೊಂಡಿರುವುದು ಏನನ್ನು ಸೂಚಿಸುತ್ತದೆ? ಈ ಮಂದಿಗೆ ಕಾಶ್ಮೀರದ ಅಧಿಕಾರ ಬೇಕು, ಅಲ್ಲಿನ ಸಂಪತ್ತು ಬೇಕು.  ಆದರೆ ಅಲ್ಲಿನ ಜನರ ಕಷ್ಟ ಸಂಕಟಗಳ ಗೊಡವೆ ಬೇಕಿಲ್ಲ.  ಪ್ರವಾಹಕ್ಕೆ ಸಿಲುಕಿ ಸತ್ತರೆ, ಮನೆಗಳನ್ನು ಕಳೆದುಕೊಂಡರೆ ಅದು ಜನರ ಕರ್ಮ.  ಅದಕ್ಕೆ ತಾವು ಮಾಡಬೇಕಾದುದೇನಿಲ್ಲ ಎಂಬ ಸಂದೇಶವಲ್ಲದೆ ಮತ್ತೇನು? ಇಂತಹ ಸ್ವಾರ್ಥಿ ಮುಖಂಡರನ್ನು ನಂಬುವ, ತಲೆಯ ಮೇಲೆ ಹೊತ್ತು ಮೆರೆಯುವ ಕಾಶ್ಮೀರ ಕಣಿವೆಯ  ಜನರ ಬೌದ್ಧಿಕ ದಾರಿದ್ರ್ಯವನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಪ್ರವಾಹದ ಮುನ್ಸೂಚನೆ ಇರಲಿಲ್ಲವೇ?  ಐದು ವರ್ಷಗಳ ಹಿಂದೆ ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಟ್ರಸ್ಟ್ ಕಣಿವೆಯಲ್ಲಿ  ಪ್ರವಾಹಭೀತಿ ತಲೆದೋರಿ ಪ್ರಾಕೃತಿಕ ವಿಪತ್ತು ಸಂಭವಿಸಲಿದೆ ಎಂದು ಭವಿಷ್ಯ ನುಡಿದಿತ್ತು.  ೨೦೧೨ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಕೂಡ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಭಾರೀ ಪ್ರವಾಹ ಉಂಟಾಗುವ ಭೀತಿಯ ಬಗ್ಗೆ  ಕೇಂದ್ರ ಸರ್ಕಾರವನ್ನು ಎಚ್ಚರಿಸಿತ್ತು.  ಆದರೆ ಆಗಿನ ಕೇಂದ್ರ ಯುಪಿಎ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ.  ಅದರ ಪರಿಣಾಮ ಇಂದು ನಮ್ಮೆಲ್ಲರ ಕಣ್ಮುಂದಿದೆ.  ವಿಶೇಷವಾಗಿ ಶ್ರೀನಗರದಲ್ಲಿ  ಒಳಚರಂಡಿ ವ್ಯವಸ್ಥೆ ಒಂದಿಷ್ಟೂ  ಸಮರ್ಪಕವಾಗಿಲ್ಲ.  ದಾಲ್ ಸರೋವರದ ಬಹುಭಾಗ ಜಾಗವನ್ನು ಪ್ರಭಾವಿ ಹಣವಂತರು ಆಕ್ರಮಿಸಿಕೊಂಡು ಅಲ್ಲಿ ತಾತ್ಕಾಲಿಕ ಮನೆಗಳನ್ನು ಕಟ್ಟಿ ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿದ್ದಾರೆ.  ಈ ಎಲ್ಲಾ ಅವ್ಯವಸ್ಥೆಗಳು ಮೊನ್ನೆಯ ಪ್ರವಾಹಕ್ಕೆ ಇನ್ನಷ್ಟು ಇಂಬು ನೀಡಿವೆ.  ಸರೋವರಗಳ ನೀರು ಸರಾಗವಾಗಿ ಹರಿದುಹೋಗದಂತೆ ತಡೆಯೊಡ್ಡಿರುವುದು, ಸಮರ್ಪಕ ಯೋಜನೆಯಿಲ್ಲದ ನಗರೀಕರಣ ಮುಂತಾದ ಅಪಸವ್ಯಗಳು ಇದರ ಜೊತೆ ಸೇರಿದ್ದರಿಂದಾಗಿ ಈ ಪ್ರವಾಹ ಇಷ್ಟೊಂದು ಪ್ರಕೋಪಕ್ಕೆ ಹೋಗುವಂತಾಗಿರುವುದು ಕಟು ವಾಸ್ತವ.

ಇತ್ತ ಕಾಶ್ಮೀರ ಕಣಿವೆಯಲ್ಲಿ ಪ್ರವಾಹದಿಂದ ಜನರು ನಲುಗುತ್ತಿದ್ದರೆ, ಅತ್ತ ಬ್ರಿಟಿಷ್ ಪಾರ್ಲಿಮೆಂಟ್ ಸಭೆಯಲ್ಲಿ ಜಮ್ಮು-ಕಾಶ್ಮೀರದ ಕುರಿತು ವಿಶೇಷ ಚರ್ಚೆಯೊಂದನ್ನು ನಡೆಸಿದ್ದು ಎಂತಹ ಸೋಜಿಗ! ಜಮ್ಮು-ಕಾಶ್ಮೀರಕ್ಕೂ ಬ್ರಿಟನ್‌ಗೂ ಎಲ್ಲಿಗೆಲ್ಲಿಯ ಸಂಬಂಧ? ಆದರೆ ಅಲ್ಲೊಬ್ಬ ದುರುಳ ಸಾಂಸದನಿದ್ದಾನೆ.  ಅವನ ಹೆಸರು ಡೇವಿಡ್ ವಾರ್ಡ್.  ಬ್ರಾಡ್‌ಫೋರ್ಡ್ ಪೂರ್ವ ಕ್ಷೇತ್ರದಿಂದ ಚುನಾಯಿತನಾಗಿರುವ ಈ ಸಾಂಸದನ ಕ್ಷೇತ್ರದಲ್ಲಿ ಮೂರು ದಶಲಕ್ಷಕ್ಕೂ ಹೆಚ್ಚು ಭಾರತ-ಪಾಕಿಸ್ಥಾನಕ್ಕೆ ಸೇರಿದ ಸಮುದಾಯ ವಾಸಿಸುತ್ತಿದೆ.  ಈ ಪೈಕಿ ಜಮ್ಮು-ಕಾಶ್ಮೀರಕ್ಕೆ ಸೇರಿದವರೇ ಬರೋಬ್ಬರಿ ಒಂದು ಲಕ್ಷ ಮಂದಿ ಇದ್ದಾರೆ.  ಅವರನ್ನು ಖುಷಿಪಡಿಸಲು ಈ ತಲೆಹರಟೆ ಸಾಂಸದ ಕಾಶ್ಮೀರದ ಕುರಿತು ಪಾರ್ಲಿಮೆಂಟ್‌ನಲ್ಲಿ ವಿಶೇಷ ಚರ್ಚೆ ನಡೆಯಬೇಕೆಂದು ಆಗ್ರಹಿಸಿದ್ದ.  ಆದರೆ ಆತನ ಈ ಆಗ್ರಹಕ್ಕೆ ಮಣಿದ ಬ್ರಿಟನ್ ಪ್ರಧಾನಿ ಎಂತಹವರು? ಜಮ್ಮು-ಕಾಶ್ಮೀರ ವಿವಾದ ಏನಿದ್ದರೂ ಭಾರತದ ಆಂತರಿಕ ಸಮಸ್ಯೆ.  ಆ ವಿಷಯದಲ್ಲಿ ತಾನು ಹಸ್ತಕ್ಷೇಪ ನಡೆಸುವುದು ತರವಲ್ಲ ಎಂಬ ಪರಿಜ್ಞಾನವಾದರೂ ಬೇಡವೇ? ಅದೂ ಅಲ್ಲದೆ ಭಯೋತ್ಪಾದನೆಯನ್ನು ಹತ್ತಿಕ್ಕುವ ವಿಷಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಪರಸ್ಪರ ಒಪ್ಪಂದವೊಂದಕ್ಕೆ ಪಾಲುದಾರರು. ಹೀಗಿರುವಾಗ ಜಮ್ಮು-ಕಾಶ್ಮೀರ ವಿವಾದದ ಕುರಿತು ಪಾರ್ಲಿಮೆಂಟ್‌ನಲ್ಲಿ ವಿಶೇಷ ಚರ್ಚೆ ನಡೆಸಲು ಇಂಗ್ಲೆಂಡ್‌ಗೆ ಅಧಿಕಾರ ಕೊಟ್ಟವರಾರು?

ಅದೇನೇ ಇರಲಿ, ಪ್ರಾಕೃತಿಕ ವಿಪತ್ತು ಎಲ್ಲೇ ತಲೆದೋರಿದರೂ ಅದಕ್ಕೆ ನಾವೆಲ್ಲರೂ ಸ್ಪಂದಿಸಬೇಕು.  ಅದು ಮಾನವೀಯತೆಯ ಲಕ್ಷಣ.  ದುರಂತದ ಸಂದರ್ಭದಲ್ಲಿ  ನಮಗಾಗದವರನ್ನೂ ಪ್ರೀತಿಯಿಂದ ಕಾಣಬೇಕು.  ಗೀಲಾನಿ, ಯಾಸಿನ್ ಮಲಿಕ್‌ರಂತಹ ಸಮಯಸಾಧಕರಿಗೆ ಈ ಅಂಶ ಅರ್ಥವಾಗುತ್ತದೆಯೇ?

ಸುದೃಢ ರಾಷ್ಟ್ರದಿಂದ ಸುಸ್ಥಿರ ಬದುಕು : ನಾರಾಯಣ ಶೇವಿರೆ

$
0
0

Author Narayana Shevire is a senior RSS Pracharak, holds the responsibility of Pranth Sah-Boudhik Pramukh of RSS Karnataka. This article appeared in UTTHANA monthly on October-2014 issue.

ಇತಿಹಾಸವೆಂದರೆ ರಾಜರ ಕಥೆ ಎನ್ನುವುದಿದೆ. ಇರಬಹುದು. ಸಮಾಜದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ, ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಇವುಗಳಿಂದಾಗಿ ಇತಿಹಾಸದಲ್ಲಿ ರಾಜರ ಕಥೆಗೆ ಮಹತ್ತ್ವ ಇದ್ದೇ ಇದೆ. ರಾಜರ ಕುರಿತ ಯಾವ ಉಲ್ಲೇಖವೂ ಇಲ್ಲದ ಇತಿಹಾಸ ಕಥನ ಅಸಮಗ್ರವೆಂದೇ ಹೇಳಬೇಕು. ಜನರ ಕಥೆಯನ್ನು ಒಳಗೊಂಡೇ ರಾಜರ ಕಥೆ ಸಾಗುತ್ತದೆ. ಹಾಗಾಗಿ ಜನಸಾಮಾನ್ಯನ ಬದುಕಿನ ಚಿತ್ರಣವಿಲ್ಲದ ಬರಿಯ ರಾಜರ ಕಥೆಯು ಒಂದು ಅಸಮಗ್ರ ಇತಿಹಾಸ ಕಥನವೇ ಸರಿ.

15india1

 

ರಾಜರೇ ಇಲ್ಲದ ಧರ್ಮರಾಜ್ಯದ ಕಲ್ಪನೆಯೊಂದು ನಮ್ಮಲ್ಲಿದೆ. ಇದರ ವಿವರವನ್ನಾಲಿಸುವಾಗ ಇದೊಂದು ಬರಿಯ ಕಾಲ್ಪನಿಕ ಸ್ಥಿತಿ ಅಂತನಿಸುವುದಿಲ್ಲ. ರಾಜರಿಲ್ಲದ ಈ ಸ್ಥಿತಿ ಅರಾಜಕ ಅನಾಗರಿಕ ಅಂತೂ ಅಲ್ಲವೇ ಅಲ್ಲ. ಇಲ್ಲೇಕೆ ರಾಜನಿಲ್ಲ ಎಂದರೆ ರಾಜನಿಗಿಲ್ಲಿ ಕೆಲಸವೇ ಇಲ್ಲ. ರಾಜನ ಕೆಲಸಗಳನ್ನೆಲ್ಲ ಜನರೇ ಮಾಡುತ್ತಾರೆ. ಧರ್ಮದ ಆಧಾರದಲ್ಲಿ ಎಲ್ಲರೂ ಬದುಕುವಂತೆ ವ್ಯವಸ್ಥೆ ರೂಪಿಸುವುದು ತಾನೆ ರಾಜನ ಕೆಲಸ. ಎಲ್ಲರೂ ನಿಜಾರ್ಥದಲ್ಲಿ ಧಾರ್ಮಿಕರಾದಾಗ  ಮತೀಯ ರಾದಾಗ ಅಲ್ಲ  ಯಾವ ವ್ಯವಸ್ಥೆಯ ಹಂಗೂ ಇರುವುದಿಲ್ಲ. ಒಬ್ಬಿಬ್ಬರು ದಾರಿ ತಪ್ಪಿದಾಗಲೂ ಈ ಶೈಲಿ ಮುಂದುವರಿದುಕೊಂಡು ಹೋದೀತು. ಅಧಿಕ ಸಂಖ್ಯೆಯ ಜನ ದಾರಿಕೆಟ್ಟಾಗ ವ್ಯವಸ್ಥೆ ಬೇಕಾಗುತ್ತದೆ. ರಾಜನ ಆವಶ್ಯಕತೆ ಉಂಟಾಗುತ್ತದೆ. ಧರ್ಮರಾಜ್ಯದಲ್ಲಿ ರಾಜರಿಲ್ಲದ್ದರಿಂದ ರಾಜರ ಕಥೆ ಇರುವ ಪ್ರಶ್ನೆಯೇ ಇಲ್ಲ. ಎಲ್ಲರೂ ರಾಜರೇ ಆಗಿರುವುದರಿಂದ ಧರ್ಮರಾಜ್ಯ ನಿಜವಾದ ಪ್ರಜಾಪ್ರಭುತ್ವ. ಅದಿರಲಿ, ಎಲ್ಲರೂ ಧಾರ್ಮಿಕರಾದಾಗ ಅವರಲ್ಲಿ ಕಥೆ ಹುಟ್ಟುತ್ತಾದರೂ ಹೇಗೆ? ಕಥೆಗೆ ರಸ ಬೇಕು. ಷಡ್ವೈರಿಗಳಿಗೆ ಕೆಲಸವಿಲ್ಲದಲ್ಲಿ ರಸೋತ್ಪತ್ತಿ ಅಸಾಧ್ಯ. ಧರ್ಮರಾಜ್ಯಕ್ಕೆ ಇತಿಹಾಸ ಇರಬಹುದಾದರೂ ಇತಿಹಾಸಕಥನ ಇರುವುದು ಈ ನೆಲೆಯಲ್ಲಿ ಅಸಾಧ್ಯ.

ಬದುಕಿನ ಆವಶ್ಯಕತೆ

ಇತಿಹಾಸದಲ್ಲಿ ಅಧರ್ಮ ಅನ್ಯಾಯಗಳೇ ತುಂಬಿವೆ ಎಂಬ ಗೊಣಗಾಟ ಕೇಳಿ ಬರುವಂಥದ್ದೆ. ಅಧರ್ಮ ಇಲ್ಲದ್ದು ಇತಿಹಾಸಕಥನವಾಗಬಾರದು. ಕೇವಲ ಅಧರ್ಮವಷ್ಟೆ ಇದ್ದುದೂ ಇತಿಹಾಸ ಕಥನವಾಗಬಾರದು. ಕೇವಲ ಧರ್ಮ ಇದ್ದಾಗ ಕಥೆ ಹುಟ್ಟುವುದಿಲ್ಲ. ಕೇವಲ ಅಧರ್ಮ ಇದ್ದಾಗ ಅದರ ಚಿತ್ರಣ ಕಥೆಯಾಗುವುದಿಲ್ಲ. ಹೆಚ್ಚೆಂದರೆ ಅದು ವರದಿಯಾದೀತು. ವರದಿಗೆ ರಸ ಬೇಕಿಲ್ಲ. ವೀರ ಅನ್ನುವುದೊಂದು ರಸ. ಇದಕ್ಕೆ ಆಲಂಬನ ಶೌರ್ಯ. ಅಧರ್ಮವನ್ನು ಮೆಟ್ಟಿ ನಿಂತು ಧರ್ಮವನ್ನು ನೆಲೆಗೊಳಿಸುವ ಕ್ರಿಯೆಗೆ ಬೇಕಾಗುವ ದ್ರವ್ಯ ಶೌರ್ಯ. ಅಲ್ಲಿ ಪ್ರಕಟಗೊಳ್ಳುವ ರಸ ವೀರ. ಹೀಗೆ ಧರ್ಮಾಧರ್ಮಗಳ ಕಾಳಗದಲ್ಲಿ ರಸವೂ ಪ್ರಕಟಗೊಳ್ಳುತ್ತದೆ. ಮೌಲ್ಯವೂ ಪ್ರಕಟಗೊಳ್ಳುತ್ತದೆ. ಮೌಲ್ಯ ಯಾವುದೆಂದರೆ ಅಧರ್ಮದ ವಿರುದ್ಧ ಹೋರಾಡಬೇಕೆಂಬ ಭಾವ. ರಸಕ್ಕೂ ಮೌಲ್ಯಕ್ಕೂ ಎಂಥ ಅನ್ಯೋನ್ಯ ಸಂಬಂಧ! ರಾಮಸೀತೆಯರ ಸರಸ ಶೃಂಗಾರರಸ. ಸೀತೆಯ ಮುಂದೆ ರಾವಣ ಬೇಡುವ ಪ್ರೇಮಭಿಕ್ಷೆ ಯಾವ ರಸದಡಿಯೂ ಬರುವುದಿಲ್ಲ. ಘೋರಿ ಬಂದ ಲೂಟಿಗೈದ, ದೋಚಿಕೊಂಡು ಹೋದ ಎನ್ನುವುದು ಬರಿಯ ವರದಿ ಅಷ್ಟೆ, ಕಥೆಯಲ್ಲ. ಕ್ರೂರಿ ಘೋರಿಯನ್ನು ಪೃಥ್ವೀರಾಜ ಎದುರಿಸಿದ, ಮೊದಲು ಗೆದ್ದು ಕ್ಷಮಿಸಿದ. ಕೊನೆಗೆ ಸೋತ. ಇದು ಕಥೆಯಾಗಬಲ್ಲುದು. ಧರ್ಮವು ಗೆಲ್ಲಲಿ, ಸೋಲಲಿ, ಅದರ ಉಪಸ್ಥಿತಿ ಇರುವುದು ಕಥೆಗೆ ಮುಖ್ಯ. ಗೆದ್ದರೆ ಅದು ಮನುಷ್ಯಬದುಕಿಗೆ ಭರವಸೆ ತುಂಬುವ ಆದರ್ಶ ಕಥೆಯಾಗುತ್ತದೆ. ಸೋತರೆ ಬದುಕಲ್ಲಿ ಎಚ್ಚರ-ಜಾಗೃತಿ ತುಂಬುವ ಕಥೆಯಾಗುತ್ತದೆ. ಪೃಥ್ವೀರಾಜನ ಕಥೆ ನಮಗೊಂದು ಎಚ್ಚರಿಕೆ. ಶಿವಾಜಿ ಕಥೆ ನಮಗೊಂದು ಭರವಸೆ. ಬದುಕಿಗೆ ಎರಡೂ ಅವಶ್ಯ.

ಪಾಶ್ಚಾತ್ಯ ಕಾವ್ಯಜಗತ್ತಿನಲ್ಲಿ ಧರ್ಮಾಧರ್ಮ ನ್ಯಾಯಾನ್ಯಾಯಗಳ ವಿವೇಚನೆ ಅಮುಖ್ಯ. ಗೆದ್ದವ ನಾಯಕ. ಆತ ಧರ್ಮಿಯೇ ಆಗಬೇಕಿಲ್ಲ. ಸೋತವ ಖಳನಾಯಕ. ಆತ ಅಧರ್ಮಿಯೇ ಆಗಬೇಕಿಲ್ಲ. ಹಿಂದೆ ಕನ್ನಡದ ವಿಮರ್ಶಕ ರೊಬ್ಬರು ಒಂದು ಅಪ್ಪಣೆ ಕೊಡಿಸಿದ್ದರು. ’ಪಾಶ್ಚಾತ್ಯ ಸಾಹಿತ್ಯಕ್ಕೂ ಭಾರತದ ರಾಮಾಯಣ ಮಹಾಭಾರತಾದಿ ಸಾಹಿತ್ಯಗಳಿಗೂ ವ್ಯತ್ಯಾಸವೇನಿಲ್ಲ. ಎರಡೂ ಕಡೆ ಒಂದು ಹೆಣ್ಣಿಗಾಗಿ ಇಬ್ಬರು ಗಂಡಸರ ನಡುವೆ ನಡೆವ ಹೋರಾಟ ಸಾಮಾನ್ಯ ವಿಷಯ. ಅವುಗಳ ನಿರೂಪಣೆಯಲ್ಲಷ್ಟೆ ವ್ಯತ್ಯಾಸ.’ ಧರ್ಮಾ ಧರ್ಮದ ವಿವೇಚನೆ ಇಲ್ಲದೇ ಹೋದಾಗ ಹೇಗೆ ವಿಮರ್ಶೆಯಂಥ ವಿಮರ್ಶೆಯೇ ಹಳ್ಳ ಹಿಡಿಯುತ್ತದೆ ಎನ್ನುವುದಕ್ಕೆ ಇದೊಂದು ದೃಷ್ಟಾಂತವಷ್ಟೆ. ಸೀತೆ ರಾಮನ ಪತ್ನಿಯಾಗಿದ್ದೂ, ಈ ವಿಮರ್ಶಕರ ಪಾಲಿಗೆ ಆಕೆ ರಾವಣನೂ ಬಯಸಬಹುದಾದ, ಕ್ರಮಪ್ರಕಾರ ಬಯಸಬಹುದಾದ ಓರ್ವ ಹೆಣ್ಣು ಅಷ್ಟೆ. ದ್ರೌಪದಿ ಪಾಂಡವರ ಪತ್ನಿಯಾದರೂ ಆಕೆಯನ್ನು ಕೌರವರು ಅಪಮಾನಿಸಿದ್ದು ಈ ವಿಮರ್ಶಕರಿಗೆ ತಪ್ಪೆನಿಸುವುದಿಲ್ಲ. ಈ ವಿಮರ್ಶಕರ ಮೇಲೆ ಕೇವಲ ಪಾಶ್ಚಾತ್ಯ ಪ್ರಭಾವ ಆಗಿದೆ ಎಂದಷ್ಟೆ ಇದ್ದರೆ ಅದನ್ನು ನಿರಸ್ತಗೊಳಿಸಬಹುದಾಗಿತ್ತೋ ಏನೋ? ಆದರೆ ಹಾಗಿಲ್ಲವೆನಿಸುತ್ತದೆ. ಏಕೆಂದರೆ, ರಾಮನ ಜಾಗದಲ್ಲಿ ರಾವಣನನ್ನೂ ಪಾಂಡವರ ಜಾಗದಲ್ಲಿ ಕೌರವರನ್ನೂ ಇಟ್ಟು ನೋಡಿ. ಆಗ ಇವರ ವಿಮರ್ಶೆ ಧಾಟಿಯೇ ಬದಲಾಗುತ್ತದೆ. ರಾವಣ-ಕೌರವರಲ್ಲಿಲ್ಲದ ಉತ್ತಮ ಗುಣಗಳ ಹಾಗೂ ರಾಮ-ಪಾಂಡವರಲ್ಲಿಲ್ಲದ ದೋಷಗಳ ಕುರಿತು ಇವರೆಲ್ಲ ಗೈದ ಶೋಧ ಸಾಹಸಗಳಿಂದಲೇ ಇದು ಗ್ರಾಹ್ಯ. ಇವರಲ್ಲಿರುವುದು ಪಾಶ್ಚಾತ್ಯ ಪ್ರಭಾವಕ್ಕಿಂತ ಮಿಗಿಲಾಗಿ ಹಿಂದು ಮೌಲ್ಯದ್ವೇಷ. ಇದಕ್ಕೆ ಪಾಶ್ಚಾತ್ಯ ‘ಮೌಲ್ಯ’ ಪೋಷಣೆಯಾಗಿದೆ ಅಷ್ಟೆ.

ದೃಷ್ಟಿದೋಷ

ಮೌಲ್ಯ ಅಮುಖ್ಯತೆಯಿಂದ ಪಾಶ್ಚಾತ್ಯ ಸಾಹಿತ್ಯ ಬೆಳೆದು ನಿಂತಿದೆ. ಸರಿ-ತಪ್ಪು, ಧರ್ಮಾಧರ್ಮಗಳ ವಿವೇಚನೆಯಿಲ್ಲದ ಈ ಸಾಹಿತ್ಯದ ಪ್ರಭಾವ ಅಲ್ಲಿಯ ಇತಿಹಾಸಕಾರರ ಮೇಲೂ ಆಗಿದೆ. ಅಲ್ಲಿಯ ಇತಿಹಾಸಕ್ಕೆ ಸರಿ-ತಪ್ಪು ಮೌಲ್ಯ ವಿವೇಚನೆಗಿಂತ ದಿನಾಂಕ ಸ್ಥಳಗಳೇ ಹೆಚ್ಚು ಮುಖ್ಯ. ನಿರ್ದಿಷ್ಟತೆ ದೃಷ್ಟಿಯಿಂದ ದೇಶಕಾಲಗಳಿಗೆ ಮಹತ್ತ್ವ ಇದ್ದೇ ಇದೆ. ಆದರೆ ಅದೇ ಮುಖ್ಯವಾದಾಗ ಅದೊಂದು ವರದಿಯಷ್ಟೆ ಆಗುತ್ತದೆ. ಅದು ಅಮುಖ್ಯವಾದವರಿಗೆ ಇತಿಹಾಸಪ್ರಜ್ಞೆಯೇ ಇಲ್ಲವೆಂಬ ಆಕ್ಷೇಪವೂ ಹೊರಬರುತ್ತದೆ.

ಇವರು ಕೊನೆಗೆ ಇತಿಹಾಸದ ಕುರಿತು ಬಂದು ತಲಪುವ ನಿಷ್ಕರ್ಷೆ ಯಾವುದೆಂದರೆ, ಅದು ರಾಜ-ರಾಜರ ನಡುವಿನ ಸಂಘರ್ಷ. ಇವರಿಗೆ ಸಾಹಿತ್ಯದಲ್ಲಿ ಹೆಣ್ಣಿಗಾಗಿ ಗಂಡಸರ ನಡುವಿನ ಸಂಘರ್ಷ ಕಾಣುತ್ತದೆ. ಇತಿಹಾಸದಲ್ಲಿ ಅಧಿಕಾರಕ್ಕಾಗಿ ರಾಜರ ನಡುವಿನ ಸಂಘರ್ಷ ಕಾಣುತ್ತದೆ. ಈ ದೃಷ್ಟಿದೋಷವೇ ಮುಂದುವರಿದು ಮನುಷ್ಯ ಬದುಕೂ ಕೂಡಾ ಜೀವನೋಪಾಯಕ್ಕಾಗಿ ಮನುಷ್ಯರೊಳಗೆ ನಡುವೆ ನಡೆದ ಸಂಘರ್ಷವಾಗಿ ತೋರುತ್ತದೆ. ಮನುಷ್ಯಜೀವನ ಎಂಬುದು ಸಂಘರ್ಷಮಯವಾದುದು ಎಂದು ಇಂಥವರು ಘಂಟಾಘೋಷವಾಗಿ ಸಾರುವ ಹೇಳಿಕೆ ಹಲವರಿಗೆ ತತ್ತ್ವಜ್ಞಾನದ ಮಾತಾಗಿ ಆಪ್ಯಾಯಮಾನವಾಗಿಬಿಡುತ್ತದೆ. ’ಯಾರಿಗೇ ಆಗಲಿ, ಜೀವನೋಪಾಯ ಅನಿವಾರ್ಯ. ಅದಕ್ಕಾಗಿ ಮಾಡಲಾಗುವ ಸಂಘರ್ಷವೂ ಹಾಗಾಗಿ ಅನಿವಾರ್ಯ. ಈ ಸೃಷ್ಟಿಯಲ್ಲಿ ಪ್ರತಿಯೊಂದು ಕಿರಿಜೀವಿಯೂ ಮತ್ತೊಂದು ಹಿರಿಜೀವಿಯ ಆಹಾರವಾಗಿದೆ ಅಥವಾ ಸಂಘರ್ಷದಲ್ಲಿ ಒಂದು ಜೀವಿಯ ಆಹಾರ ಮತ್ತೊಂದರ ಹೊಟ್ಟೆ ಸೇರುತ್ತದೆ. ಮನುಷ್ಯನೂ ಈ ಸೃಷ್ಟಿಯದೇ ಅಂಗ. ಅವನ ಜೈವಿಕ ಅಸ್ತಿತ್ವವೂ ಮತ್ತೊಬ್ಬನ ಅಸ್ತಿತ್ವದ ಜತೆ ತಳುಕು ಹಾಕಿಕೊಂಡಿದೆ. ಅವರಿಬ್ಬರ ಸಂಘರ್ಷದಲ್ಲಿ ಗೆದ್ದವನ ಬದುಕು ಸುಖಮಯವಾಗಿ ಮುಂದುವರಿಯುತ್ತದೆ ಮತ್ತು ಈ ಸಂಘರ್ಷ ಸರಣಿ ಆಟದಂತೆ ನಿರಂತರ ನಡೆಯುತ್ತದೆ.’ ಇದು ಬದುಕು ಸಂಘರ್ಷಮಯವಾಗಿದೆ ಎನ್ನುವುದರ ಹಿಂದಿರುವ ತರ್ಕಸರಣಿ.

ಸಾಹಿತಿಯೆನಿಸಿಕೊಂಡವನ ಹೇಳಿಕೆಯ ಸಂಘರ್ಷದ ಹಿಂದಿರುವುದು ಹೆಣ್ಣು. ಅಂದರೆ ಸ್ಥೂಲವಾಗಿ ಕಾಮ ಅಥವಾ ಷಡ್ವೈರಿಗಳು. ಇತಿಹಾಸಕಾರನೆನಿಸಿಕೊಂಡವನ ಹೇಳಿಕೆಯ ಸಂಘರ್ಷದ ಹಿಂದಿರುವುದು ಅಧಿಕಾರ, ರಾಜ್ಯ, ಮಣ್ಣು. ಇಲ್ಲಿಯೂ ಕೆಲಸ ಮಾಡುತ್ತಿರುವುದು ಷಡ್ವೈರಿಗಳೇ. ತತ್ತ್ವಜ್ಞಾನಿಯೆನಿಸಿಕೊಂಡವನ ಹೇಳಿಕೆಯ ಸಂಘರ್ಷದ ಹಿಂದೆ ಇರುವುದು ಸುಖಜೀವನ. ಇದು ಇಂದ್ರಿಯಸುಖದ ಜೀವನ. ಹೆಚ್ಚೆಚ್ಚು ಹಣ ಗಳಿಸುವುದರಲ್ಲಿ ಸುಖ ಅಷ್ಟಷ್ಟು ಹೆಚ್ಚು ಇದೆ ಎಂದುಕೊಂಡ ಜೀವನದೃಷ್ಟಿ. ಸ್ಥೂಲವಾಗಿ ಇಲ್ಲಿ ಜೀವನ ಹೊನ್ನಿನ ಹಿಂದಿದೆ, ಸುಖದ ಹೆಸರಲ್ಲಿ. ಕಾಲ-ದೇಶಭೇದವಿಲ್ಲದೆ ಹೆಣ್ಣು-ಮಣ್ಣು-ಹೊನ್ನಿಗಾಗಿ ಸಂಘರ್ಷ ನಡೆದೇ ಇದೆ. ಮತ್ತಿದು ನಿರಂತರ ಎಂದು ಭೌತಿಕವಾಗಿ ಆಲೋಚಿಸುವ ಎಲ್ಲರೂ ಹೇಳುತ್ತಿದ್ದಾರೆ.

ಭೌತಿಕವಾಗಿ ಸ್ಥಾನ-ಸುಖ-ಸಂಪತ್ತು ಗಳಿಗಾಗಿ ಇಲ್ಲೊಂದು ಕದನ ನಡೆದಿದೆ ಎಂಬುದು ಮೇಲಿನೆಲ್ಲ ಅಂಶಗಳ ಒಟ್ಟಾರೆ ಧಾಟಿ. ಅಂದರೆ ಭೌತಿಕ ಬಯಕೆಗಳಿಗಾಗಿ ಕದನ. ಕದನರಹಿತ ಸ್ಥಿತಿ ಸಾಧ್ಯವೆ?

ಗಾಂಧಿಗೆ ಮೇಲ್ಪಂಕ್ತಿಯಾಗಿರುವ ರಷ್ಯಾದ ಟಾಲ್‌ಸ್ಟಾಯ್ ಅಹಿಂಸೆಯನ್ನು ದ್ರವ್ಯವಾಗಿಸಿ ಯುದ್ಧರಹಿತ ಸ್ಥಿತಿಯ ಕಥೆಗಳನ್ನು ಹೆಣೆದಿದ್ದಾನೆ. ತನ್ನ ಸಾಹಿತ್ಯಕೃತಿಗಳೂ ಸೇರಿದಂತೆ ಪೂರ್ವಾರ್ಧ ಬದುಕಿನ ತನ್ನೆಲ್ಲ ಚಿಂತನೆ ಗಳನ್ನೂ ತನ್ನದಲ್ಲವೆಂದು ನಿರ್ಧರಿಸಿರುವ ಆತ, ತನ್ನ ಉತ್ತರಾರ್ಧದ ಬದುಕಿನ ಚಿಂತನೆಯನ್ನು ಪೂರ್ತಿ ಅಹಿಂಸಾಮಯಗೊಳಿಸಿದ್ದಾನೆ. ಅವನ ಅಂತಹ ಅಹಿಂಸಾಸಮರ್ಥಕ ಕಥೆಯೊಂದರಲ್ಲಿ ರಾಜನೊಬ್ಬ ಅಧಿಕಾರಕ್ಕೇರಿ ಸೈನ್ಯವನ್ನು ವಿಸರ್ಜಿಸಿ ಸೈನಿಕರನ್ನೆಲ್ಲ ಅವರವರ ಊರಿಗೆ ಕಳಿಸಿ ಕೃಷಿಕಾರ್ಯಕ್ಕೆ ಹಚ್ಚುತ್ತಾನೆ. ಬಳಿಕ ರಾಜ್ಯವ್ಯವಸ್ಥೆಯನ್ನು ನಿರಸ್ತಗೊಳಿಸಿ ಎಲ್ಲರನ್ನೂ ಕೃಷಿಕಾರ್ಯಕ್ಕೆ ತೊಡಗಿಸಿ ತಾನೂ ಕೃಷಿಕಾರ್ಯದಲ್ಲಿ ಪೂರ್ಣಮಗ್ನವಾಗುತ್ತಾನೆ. ಪಕ್ಕದ ರಾಜ ಈ ರಾಜ್ಯದ ಮೇಲೆ ದಾಳಿ ಮಾಡುತ್ತಾನೆ. ಆದರಿಲ್ಲಿ ದಾಳಿಯೆದುರಿಸಲು ಸೈನಿಕರೇ ಇಲ್ಲ. ಎಲ್ಲರೂ ಹೊಲದಲ್ಲಿದ್ದಾರೆ. ಶತ್ರುಸೈನಿಕರು ಹೊಲಕ್ಕೆ ದಾಳಿಗೈಯುತ್ತಾರೆ. ಆಗ ಕೃಷಿಕರಾಗಿದ್ದ ಸೈನಿಕರೆಲ್ಲ ನಿಮಗೇನು ಕೊಡಲಿ ಎನ್ನುತ್ತ ಆತಿಥ್ಯಕ್ಕೆ ತೊಡಗುತ್ತಾರೆ. ದಾಳಿಗೆ ಪರ್ಯಾಯವಾಗಿ ಆತಿಥ್ಯ ಸ್ವೀಕರಿಸಬೇಕಾದ ಸನ್ನಿವೇಶವನ್ನೆದುರಿಸಿದ ಶತ್ರುರಾಜನೂ ತನ್ನ ಸೈನ್ಯವನ್ನು ವಿಸರ್ಜಿಸಿ ತಾನೂ ರಾಜಕಾರ್ಯ ದಿಂದ ವಿಮುಕ್ತನಾಗಿ ಕೃಷಿಕನಾಗುತ್ತಾನೆ. ಎಲ್ಲರೂ ಕೃಷಿಕರಾಗಿ ಸರ್ವತ್ರ ಶಾಂತಿ ಅಹಿಂಸೆ ನೆಲೆಗೊಳ್ಳುತ್ತವೆ.

ಧರ್ಮಸೂಕ್ಷ್ಮತೆ

ಧರ್ಮರಾಜ್ಯಕ್ಕೆ ಸನಿಹದಲ್ಲಿರುವಂತೆ ತೋರುವ ಈ ರಾಜರಹಿತ ರಾಜ್ಯರಹಿತ ವ್ಯವಸ್ಥಾರಹಿತ ವ್ಯವಸ್ಥೆಯಲ್ಲಿ ಅಹಿಂಸೆಗೇ ಪ್ರಾಧಾನ್ಯ. ಅಹಿಂಸೆಯೊಂದೇ ಎಲ್ಲದನ್ನೂ ರೂಪುಗೊಳಿಸುತ್ತದೆ; ಎಲ್ಲದನ್ನೂ ಸಾಧಿಸಿಬಿಡುತ್ತದೆ. ಇಲ್ಲಿ ಧರ್ಮದ ಪ್ರಸ್ತಾಪವಿಲ್ಲ. ಜನರು ಅಹಿಂಸಕರಾಗಬೇಕು ಸರಿ, ಅಹಿಂಸಕರೆಲ್ಲ ಧಾರ್ಮಿಕರೆ? ಕೆಲವೊಮ್ಮೆ ಸುಳ್ಳು ಹೇಳುವ, ಅನ್ಯಾಯ-ಅನೃತದಂತೆ ತೋರುವ, ಹಿಂಸೆಯಂತೆ ಕಾಣುವ ಕೃತ್ಯಗಳೂ ಧರ್ಮವೆನಿಸಬಲ್ಲವೆಂಬ ಧರ್ಮಸೂಕ್ಷ್ಮತೆಯ ಸಂದರ್ಭಗಳಿವೆ. ಇಲ್ಲಿ ಅಂಥ ಸೂಕ್ಷ್ಮತೆಗಳ ಸುಳಿವು ಕಾಣುವುದಿಲ್ಲ. ಅಹಿಂಸೆಯಿಂದ ಅಹಿಂಸೆಯನ್ನಷ್ಟೆ ಯಥೇಚ್ಛ ಎಲ್ಲೆಡೆ ಬೆಳೆಯಬಹುದೆಂಬ ಭರಪೂರ ವಿಶ್ವಾಸ ಇಲ್ಲಿ ಎದ್ದು ತೋರುತ್ತದೆ.

ಅಹಿಂಸೆಯಿಂದ ಅಹಿಂಸೆಯನ್ನು ಮಾತ್ರ ಬೆಳೆಯಬಹುದು ಎಂಬುದು ಎಲ್ಲರ ಅನುಭವವಾದರೆ ಆಗ ಈ ದಾರಿಯನ್ನು ಅವಶ್ಯ ಅನುಸರಿಸೋಣ. ಆದರೆ ಇದನ್ನು ಆಗಗೊಡದಷ್ಟು ಮನುಷ್ಯಪ್ರವೃತ್ತಿ ಬಲವಾಗಿದೆ. ಮನುಷ್ಯನೇನು ಪ್ರಾಣಿಗಳಂತಲ್ಲ ಎಂಬುದು ಹೆಮ್ಮೆಯ ಸಂಗತಿ ಇರಬಹುದು. ಆದರೆ ಪ್ರವೃತ್ತಿಸಂಬಂಧಿತವಾಗಿ ಆತ ಪ್ರಾಣಿಗಳಂತಲ್ಲ ಎಂಬುದು ದುಃಖದ ಸಂಗತಿಯೇ. ಹೇಗೆಂದರೆ – ಪ್ರಾಣಿಗಳು ಹೊಟ್ಟೆಪಾಡಿಗಾಗಿ ಅನ್ಯಪ್ರಾಣಿಗಳನ್ನು ಕೊಂದು ತಿನ್ನುವುದು, ಯಾರದೋ ಹೊಲದಲ್ಲಿ (ಯಾರದೇ ಹೊಲವಾದರೂ ಅದು ಯಾವುದೇ ಪ್ರಾಣಿಗಳದ್ದಲ್ಲ ಎಂಬುದು ನಮ್ಮೆಲ್ಲರ ಖಚಿತ ನಿಲುವಷ್ಟೆ!) ಬೆಳೆದ ದವಸಧಾನ್ಯಾದಿಗಳನ್ನು ತಿನ್ನುವುದು ತಪ್ಪೆಂದು ಗೊತ್ತಿದ್ದಲ್ಲ ಅಥವಾ ತಾನಿದನ್ನೆಲ್ಲ ಮಾಡುತ್ತಿರುವುದು ಸರಿಯಾಗಿಯೇ ಇದೆ ಎಂಬ ಭಾವವೂ ಅವುಗಳಲ್ಲಿಲ್ಲ. ಸರಿ-ತಪ್ಪುಗಳ ಗೊಡವೆಯೇ ಇಲ್ಲದೆ ಅವು ಸಹಜಭಾವದಲ್ಲಿವೆ. ಪ್ರಾಣಿಪ್ರವೃತ್ತಿ ಸಹಜವಾದುದು. ಆದರೆ ಮನುಷ್ಯಪ್ರವೃತ್ತಿ ಹಾಗಲ್ಲ. ಆತನಿಗೆ ತಾನು ಗೈವ ಕೃತ್ಯಗಳ ಸರಿ-ತಪ್ಪು ವಿವೇಚನೆ ಇದೆ. ಕಳ್ಳನಿಗೆ ತಾನು ಕೈಗೊಂಡ ವೃತ್ತಿ  ಅದನ್ನು ವೃತ್ತಿ ಎನ್ನುವುದಾದರೆ  ಅನ್ಯಾಯದ್ದು, ಸರಿಯಲ್ಲ ಎಂದು ಖಚಿತ ಗೊತ್ತಿದೆ. ಆದರೂ ತನ್ನ ಬಯಕೆಗಳ ಈಡೇರಿಕೆಗಾಗಿ ಅದನ್ನಾತ ಕೈಗೊಂಡಿದ್ದಾನೆ. ’ಧರ್ಮ ಗೊತ್ತಿದೆ, ಆದರೆ ನನಗದರಲ್ಲಿ ಪ್ರವೃತ್ತಿಯಿಲ್ಲ; ಅಧರ್ಮ ಯಾವುದೆಂದೂ ಗೊತ್ತಿದೆ, ಆದರೆ ನನಗದರಿಂದ ನಿವೃತ್ತಿ ಆಗಲಸಾಧ್ಯ’ ಎಂಬ ದುರ್ಯೋಧನನ ಮಾತು ಮನುಷ್ಯಪ್ರವೃತ್ತಿಯನ್ನು ಚೆನ್ನಾಗಿ ಕಡೆದಿಟ್ಟಿದೆ. ಗೊತ್ತಿದ್ದೂ ಅಧರ್ಮ-ಅನ್ಯಾಯಗಳ ಹಾದಿ ತುಳಿಯುವುದಿದೆಯಲ್ಲ, ಅದು ಅಸಹಜ. ಇದು ಮನುಷ್ಯಪ್ರವೃತ್ತಿಯ ಒಂದು ಧ್ರುವ. ಗೊತ್ತಿದ್ದೇ ಧರ್ಮನ್ಯಾಯಗಳನ್ನನುಸರಿಸುವುದೂ ಅಸಹಜವೇ. ಅದು ಮನುಷ್ಯಪ್ರವೃತ್ತಿಯ ಇನ್ನೊಂದು ಧ್ರುವ. ಮನುಷ್ಯ ಬುದ್ಧಿಪೂರ್ವಕವಾಗಿ ಪರೋಪಕಾರ ಮಾಡಲು ಶಕ್ತ. ಮರ ಹಣ್ಣು ನೆರಳು ಕೊಡುತ್ತದೆ. ಆದರದು ಪರೋಪಕಾರಬುದ್ಧಿಯಿಂದಲೇ? ಅದು ಸಹಜವಾಗಿ ಕೊಡುತ್ತಿದೆ, ಅಷ್ಟೆ. ಕೊಡದಿರಲು ಅದಕ್ಕೆ ಅಸಾಧ್ಯ. ಯೋಗ್ಯನಿಗೆ ದಾನಗೈವ ಸಾಮರ್ಥ್ಯ ಮನುಷ್ಯನಿಗಷ್ಟೆ ಇದೆ. ಮನುಷ್ಯನ ಈ ಪ್ರವೃತ್ತಿ ಅಸಹಜ ಹೌದು. ಆದರಿದು ಧರ್ಮಧ್ರುವದಲ್ಲಿರುವ ಅಸಹಜತೆ. ಇದನ್ನು ಸಂಸ್ಕೃತಿ ಎನ್ನಬಹುದು. ಆಗ ಅಧರ್ಮಧ್ರುವದಲ್ಲಿರುವ ಮನುಷ್ಯಪ್ರವೃತ್ತಿ ವಿಕೃತಿಯಾಗುತ್ತದೆ.

ಸಹಜ-ಅಸಹಜಗಳ ತಾಕಲಾಟ

ವಿಕೃತವಾಗುಳ್ಳದ್ದು ಹೇಗೆ ಮನುಷ್ಯ ಪ್ರವೃತ್ತಿಯೋ ಹಾಗೇ ಸಂಸ್ಕೃತವಾಗುಳ್ಳದ್ದೂ ಮನುಷ್ಯಪ್ರವೃತ್ತಿಯೇ. ವ್ಯವಹಾರದಲ್ಲಿ ವಿಕೃತ ವಾಗುಳ್ಳದ್ದಕ್ಕೇ ಮನುಷ್ಯಪ್ರವೃತ್ತಿಯೆಂಬ ವಿಶೇಷಣ ಸಲ್ಲುತ್ತಿದೆ. ಮನುಷ್ಯ ಪ್ರಪಂಚವನ್ನು ಈಗ ಆಳುತ್ತಿರುವುದೇ ಅದು. ‘ಬಲವಾನ್ ಇಂದ್ರಿಯಗ್ರಾಮಃ’ ಹೇಳಿಲ್ಲವೆ ವ್ಯಾಸರು? ವ್ಯಾಸರಂಥ ವ್ಯಾಸರು! ‘ವಿದ್ವಾಂಸಮಪಿ ಕರ್ಷತಿ’ ಎಂಬ ಅವರ ಮಾತನ್ನು ‘ವಿದ್ವಾಂಸ ಮಪಕರ್ಷತಿ’  ವಿದ್ವಾಂಸರನ್ನು ಆಕರ್ಷಿಸುವುದಿಲ್ಲ ಎಂದು ತಿದ್ದಹೊರಟ ತಮ್ಮ ಶಿಷ್ಯನನ್ನೇ ಅದು ಹೇಗೆ ಆಕರ್ಷಿಸುತ್ತದೆ ಎಂದು ತೋರಿಸಿ ಆತನ ಜಿತೇಂದ್ರಿಯತ್ವದ ಅಹಂಕಾರವನ್ನು ನೀಗಿಸಬೇಕಾಯಿತು. ಇಂದ್ರಿಯಗಳು ಮನುಷ್ಯನನ್ನು ಪ್ರಾಣಿಗಳಂತೆ ಸಹಜವಾಗಿ ಇರಲು ಬಿಡುವುದಿಲ್ಲ. ವಿಕಾರಕ್ಕೆಳಸುತ್ತವೆ. ಈ ನೆಲೆಯಲ್ಲೂ, ಹಾಗಾಗಿ ಮನುಷ್ಯಬದುಕು ಸಹಜವಲ್ಲ. ಅಸಹಜವೇ ಹೌದೆಂದಾದಲ್ಲಿ, ಅಸಹಜತೆ ನಾನಾ ಪ್ರಕಾರವಾಗಿ, ಮುಖ್ಯವಾಗಿ ಎರಡು ಭಿನ್ನ ಪ್ರಕಾರವಾಗಿ ಇರುತ್ತದೆಂದಾದಲ್ಲಿ, ಯಾವ ಅಸಹಜತೆಯನ್ನು ಆಯ್ಕೆ ಮಾಡಬೇಕೆಂಬುದು ಅವನ ಕೈಯಲ್ಲೇ ಇದೆ. ತೊಡಕಿರುವುದೇ ಇಲ್ಲಿ. ಈ ಆಯ್ಕೆ ಅಷ್ಟು ಸುಲಭವಿಲ್ಲ. ಸಂಸ್ಕೃತ ಅಸಹಜತೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ವಿಕೃತ ಅಸಹಜತೆಯನ್ನು ಬಿಡಲಾಗುವುದಿಲ್ಲ. ‘ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ’ ಭಾವ.

ವಿಕೃತಪ್ರವೃತ್ತಿ ತನ್ನ ಸ್ವಭಾವಕ್ಕೆ ತಕ್ಕಂತೆ ಮನುಷ್ಯನಲ್ಲಿ ಬದುಕಿನ ಕುರಿತ ಸ್ಥಿರತೆಯನ್ನು ಭೌತಿಕ ನೆಲೆಯಲ್ಲಿ ಹುಟ್ಟುಹಾಕುತ್ತದೆ. ಸುಖ, ಸಂಪತ್ತು, ಸ್ಥಾನ, ಅಧಿಕಾರ ಇತ್ಯಾದಿ ಭೌತಿಕ ಆಯಾಮದಲ್ಲಿ ಬದುಕಿನ ಸ್ಥಿರತೆಯನ್ನು ಕಂಡುಕೊಂಡು ಅದನ್ನು ಗಳಿಸುವುದಕ್ಕೆ ಇಡಿಯ ಬದುಕಿನ ಅವಧಿ ವ್ಯಯವಾಗುತ್ತದೆ. ಎಲ್ಲರೂ ಭೌತಿಕ ಆಯಾಮದಲ್ಲೇ ಬದುಕಿನ ಸ್ಥಿರತೆಯನ್ನು ಸಾಧಿಸಹೊರಟರೆ ಅಲ್ಲಿ ಸ್ಪರ್ಧೆ ಏರ್ಪಡುವುದು ಸಹಜ. ಈ ರೀತಿ ಸ್ಥಿರತೆಯನ್ನು ಕಾಣಹೊರಡುವುದು ಷಡ್ವೈರಿಗಳಿಗೆ ತುಂಬಾ ಆಪ್ಯಾಯಮಾನ ಸಂಗತಿ. ಇದು ಅವುಗಳದೇ ಕ್ಷೇತ್ರದಲ್ಲಿ ಕಾಲಿಟ್ಟಂತೆ. ಎಲ್ಲರೂ ಇದೇ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಏರ್ಪಟ್ಟಾಗಂತೂ ಅವುಗಳಿಗೆ ಸ್ವಲ್ಪವೂ ವಿಶ್ರಾಂತಿಯೇ ಇಲ್ಲದಂತೆ ಪೂರ್ಣ ಕೆಲಸ. ಎಂದರೆ, ಭೌತಿಕವಾಗಿ ಇದಕ್ಕಿಂತ ಸ್ಥಿರತೆಯನ್ನು ಸಾಧಿಸಹೊರಡುವುದೆಂದರೆ ಬದುಕನ್ನು ಸಂಘರ್ಷಮಯಗೊಳಿಸುವುದೆಂದೇ ಅರ್ಥ. ಈ ನೆಲೆಯಲ್ಲಿ ಬದುಕು ಸಂಘರ್ಷಮಯ ಎಂದಿದ್ದು ಸರಿಯೇ ಇದೆ. ಈ ನೆಲೆಯನ್ನು ಬಿಟ್ಟು ಇನ್ನಾವ ನೆಲೆಯೂ ಬದುಕಿಗಿಲ್ಲ ಎಂದು ಅಂದುಕೊಂಡದ್ದು ಮಾತ್ರ ಆಕ್ಷೇಪಾರ್ಹವಾಗಿದೆ.

ವ್ಯವಸ್ಥೆಯಲ್ಲಿನ ವಿಪರ್ಯಾಸ

ಭೌತಿಕ ಕ್ಷೇತ್ರದಲ್ಲಿ ಪರಿಶ್ರಮಹಾಕುತ್ತ ಒಬ್ಬ ಉತ್ತಮ ಸಶಕ್ತ ಸ್ಪರ್ಧಾಳು ತಯಾರಾಗಬೇಕು. ಇದು ಸರಿ ಇರಲಿ, ತಪ್ಪೇ ಇರಲಿ, ತಯಾರಾಗಬೇಕಾದುದಂತೂ ಹೌದೇ ಹೌದು. ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಶಿಕ್ಷಣವನ್ನು ಕೊಡುತ್ತೇವೆಂದು ಘೋಷಿಸುವ ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಅದರ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕಿ ಆ ವ್ಯವಸ್ಥೆಯ ಸುಪರ್ದಿಗೆ ತಮ್ಮ ಮಕ್ಕಳನ್ನು ನೆಮ್ಮದಿಯಿಂದ ಒಪ್ಪಿಸಿಬಿಡುವ ಪಾಲಕರು  ಇವರಿಂದಾಗಿ ಭೌತಿಕ ಕ್ಷೇತ್ರದಲ್ಲಿ ಉತ್ತಮ ಸ್ಪರ್ಧಾಳುಗಳಾಗಿ, ಅದರಲ್ಲೂ ಬೌದ್ಧಿಕವಾಗಿ ಕಟ್ಟುಮಸ್ತಾದ ಸ್ಪರ್ಧಾಳುಗಳಾಗಿ ರೂಪುಗೊಳ್ಳುವುದರ ಬದಲಾಗಿ ರಣಹೇಡಿಗಳಂಥ ಸ್ಪರ್ಧೆಗಂಜಿ ಕೆಲವೊಮ್ಮೆ ಸೋತು ಆತ್ಮಹತ್ಯೆಗೆಳಸುವಂಥ ವ್ಯಕ್ತಿತ್ವಗಳೇ ಹೆಚ್ಚುಹೆಚ್ಚಾಗಿ ರೂಪುಗೊಳ್ಳುತ್ತಿದೆಯಲ್ಲ! ಇದು ವ್ಯವಸ್ಥೆಯಲ್ಲಿನ ವಿರೋಧಾಭಾಸವೂ ಹೌದು, ವಿಪರ್ಯಾಸವೂ ಹೌದು. ಸಾಮಾಜಿಕವಾಗಿ ಇದೊಂದು ಅಪಾಯಕಾರಿ ಕೇಡೂ ಹೌದೇ ಹೌದು.

ಇದು ಬದುಕನ್ನು ಭೌತಿಕವಾಗಿ ಬೆಳೆಸಬೇಕೆಂದು ಲಭ್ಯವಾಗುತ್ತಿರುವ ಫಲಿತಾಂಶದ ಒಂದು ಸನ್ನಿವೇಶ. ಬದುಕನ್ನು ಅಧಿಕತಮವಾಗಿ ಉಪಭೋಗಗೊಳಿಸಿ ಕೊಂಡದ್ದರ ಒಂದು ಪರಿಣಾಮ ಇದು. ಭೌತಿಕ ಸುಖದ ಬೆನ್ನುಹತ್ತಿ ಬದುಕನ್ನು ಮತೀಯ ಉನ್ಮಾದದಿಂದ ಭಯೋತ್ಪಾದಕಗೊಳಿಸಿ ಇತರರ ವಿನಾಶವನ್ನು ಸಾಧಿಸುತ್ತ ತನ್ನ ವಿನಾಶವನ್ನೂ ಮಾಡಿಕೊಳ್ಳುವ ಪರಿ ಇದೀಗ ವಿಶ್ವಜನಿತವೇ ಆಗಿದೆ. ಇಲ್ಲಿ ಪ್ರಾಚೀನದಲ್ಲಿ ಕೆಲವರು ನಿರೀಶ್ವರವಾದದ ನೆಲೆಯಲ್ಲೋ, ಚಾರ್ವಾಕ ವಾದದ ನೆಲೆಯಲ್ಲೋ ಭೌತಿಕ ಬದುಕನ್ನು ಕಟ್ಟಿಕೊಂಡಿದ್ದಾರೆ. ಯಾವುದೇ ರೀತಿ ಅನ್ಯ ಉಪದ್ರವವನ್ನಾಗಲೀ, ಸ್ವ-ಹಾನಿಯನ್ನಾಗಲೀ ಮಾಡದೆ ಉತ್ತಮವಾಗಿಯೇ ಬದುಕಿ ದವರಿದ್ದಾರೆ. ಆದರೆ ಸರ್ವಾದರ್ಶವಾಗಿ ಬೆಳೆಯಲಿಲ್ಲ ಅಷ್ಟೆ. ಅಂದರೆ ಆದರ್ಶವಾಗದೇ ಇದ್ದಾಗ್ಯೂ ಒಂದು ಉತ್ತಮ ಭೌತಿಕ ಬದುಕನ್ನು, ತಮ್ಮ ಮಟ್ಟಿಗೆ ಸುಸ್ಥಿರವೆನ್ನಬಹುದಾದ ಬದುಕನ್ನು ಸಂಘರ್ಷರಹಿತವಾಗಿ ಕಟ್ಟಿಕೊಂಡ ದೃಷ್ಟಾಂತಗಳೂ ಇಲ್ಲೇ ಇವೆ.

ಹಾಗೆ ನೋಡಹೋದರೆ ಬದುಕಿನ ಸ್ವರೂಪ, ಮುಖ್ಯವಾಗಿ ಅದರ ಬಾಹ್ಯಸ್ವರೂಪ ಭೌತಿಕವಾಗಿ ಇರಲಿಕ್ಕೇ ಬೇಕು. ಅದರ ಧ್ಯೇಯ ಪಾರಮಾರ್ಥಿಕವಿದ್ದರೂ ಅದನ್ನು ಸಾಧಿಸಲು ಬೇಕಾದ ಸಾಧನಗಳೆಲ್ಲ ಭೌತಿಕ ಸ್ವರೂಪದವುಗಳೇ.

ಭೌತಿಕ ಸಂಪತ್ತು ಬದುಕಿಗವಶ್ಯವೆ, ಬದುಕಿನ ಸ್ಥಿರತೆಗವಶ್ಯವೆ?

ಅಗಾಧ ಭೌತಿಕ ಸಂಪತ್ತಿನ ಒಡೆಯನಾಗಿದ್ದ ರಾಜಾ ರಂತಿದೇವ ಇದ್ದೆಲ್ಲ ಸಂಪತ್ತನ್ನು ಬಡವರಿಗೆ ದಾನ ಮಾಡುತ್ತ ಮಾಡುತ್ತ ತಾನೇ ಬಡವನಾದ. ಕ್ಷಾಮದಿಂದಾಗಿ ಒಮ್ಮೆ ಆತ ಸಂಸಾರಸಮೇತ ೪೮ ದಿನಗಳ ಕಾಲ ಉಪವಾಸವೇ ಇರಬೇಕಾಯಿತು. ಕೊನೆಗೊಮ್ಮೆ ಕುಡಿವ ನೀರಿನೊಂದಿಗೆ ಅಲ್ಪಸ್ವಲ್ಪ ಆಹಾರ ಸಿಕ್ಕಿದಾಗ ಕ್ರಮವಾಗಿ ಭಿಕ್ಷೆ ಬೇಡುತ್ತ ಬಂದ ಬ್ರಾಹ್ಮಣ, ಶೂದ್ರ, ಚಂಡಾಲ ಮತ್ತವನ ನಾಯಿ ಹಾಗೂ ಕೊನೆಗೆ ಹೊಲೆಯ – ಹೀಗೆ ಎಲ್ಲರಿಗೂ ನೀರೂ ಸಹಿತ ಇದ್ದೆಲ್ಲ ಆಹಾರವನ್ನೂ ದಾನಗೈದು ಉಪವಾಸವನ್ನು ಹಾಗೆಯೇ ಮುಂದುವರಿಸಬೇಕಾಯಿತು. ಭಿಕ್ಷೆ ಬೇಡಬಂದವರೆಲ್ಲ ದೇವತೆಗಳೇ ಆಗಿದ್ದು ಅವರೊಡ್ಡಿದ ಪರೀಕ್ಷೆಯಲ್ಲಿ ಆತ ಚೆನ್ನಾಗಿಯೇ ಉತ್ತೀರ್ಣನಾಗಿ ಉತ್ತಮ ಲೋಕವನ್ನು ಪಡೆದ ಎಂದು ಕಥೆ ಮುಂದುವರಿಯುತ್ತದೆ.

ರಂತಿದೇವ ಅಗಾಧ ಭೌತಿಕ ಸಂಪತ್ತನ್ನು ಹೊಂದಿಯೂ ಅದನ್ನು ತಾನು ಅನುಭವಿಸದೆ ಬಡವರಿಗೆ ದಾನಗೈದನೇಕೆ? ಆಹಾರವಿಲ್ಲದೆ ೪೮ ದಿನಗಳ ದೀರ್ಘಕಾಲ ಉಪವಾಸವಿದ್ದೂ ಸಿಕ್ಕ ಅಲ್ಪ ಆಹಾರವನ್ನು ಉಣ್ಣಹೊರಟವನು ಭಿಕ್ಷಬೇಡಬಂದವರಿಗೆ ಕೊಟ್ಟದ್ದೇಕೆ? ಅಗಾಧ ಭೌತಿಕ ಸಂಪತ್ತಿದ್ದಾಗ ಆತನ ಬದುಕು ಸ್ಥಿರವಾಗಿತ್ತೆನಿಸುತ್ತದೆ. ಅದನ್ನಾತ ದಾನಗೈಯುತ್ತ ಹೋದಂತೆಲ್ಲ ಅಸ್ಥಿರನಾಗುತ್ತ ಹೋದ ಹಾಗೂ ಕೊನೆಗೆ ಉಪವಾಸದಲ್ಲಿ ಅಸ್ಥಿರ ಬದುಕನ್ನೇ ಬದುಕಿದ ಎಂದೆನಿಸುತ್ತದೆ. ಬಳಿಕ ಸಿಕ್ಕ ಅಲ್ಪ ಆಹಾರದಲ್ಲೂ ಬದುಕಿನ ಭರವಸೆ ತೋಚಿದಂತಾಗಿ ಅದನ್ನು ದಾನಮಾಡುತ್ತಲೇ ಇದ್ದ ಅಲ್ಪ ಸ್ಥಿರಬದುಕನ್ನು ಕಳಕೊಂಡ ಅಂತನಿಸುತ್ತದೆ.

ಭ್ರಮಾಲೋಕ

ಇದೇನಿದ್ದರೂ ಮೇಲುನೋಟದ ಕಾಣ್ಕೆ. ಶ್ರೀಮಂತಸ್ಥಿತಿಯಲ್ಲಿ ಮನಸ್ಸು ಸುಖವಿರಬಲ್ಲುದು ಎಂಬುದು ಬರಿಯ ಭ್ರಮೆ ಎಂದು ಈಗ ಮನಃಶಾಸ್ತ್ರಜ್ಞರೇ ಹೇಳುತ್ತಿದ್ದಾರೆ. ಶ್ರೀಮಂತಿಕೆ ಇದ್ದಷ್ಟೂ ಮನಸ್ಸಿನ ತಳಮಳವೂ ಹೆಚ್ಚು. ಬಡತನದಲ್ಲಿ ಮನಸ್ಸು ನಿರಾಳ. ಪಡೆಯಬೇಕೆಂಬ ತಹತಹಿಕೆ ಇಲ್ಲದಿದ್ದಾಗ ಲಂತೂ ಅದು ಇನ್ನಷ್ಟು ನಿರಾಳ. ಯಾಕೆಂದರೆ ಅಲ್ಲಿ ಕಳೆದುಕೊಳ್ಳಲು ಏನೂ ಇರುವುದಿಲ್ಲ. ಈ ನಿರಾಳತೆಯೇ ಒಂದು ಬಗೆಯ ಮಾನಸಿಕ ಸುಖವನ್ನು ತಂದುಕೊಡುತ್ತದೆ. ಮಾನಸಿಕ ಸುಖವೇನೋ ನಿರಾಳತೆಯಿಂದ ಸಿಕ್ಕೀತು. ಇದು ಸಿಗುತ್ತ ಹೋದಂತೆ ಇದಕ್ಕಿಂತ ಹೆಚ್ಚಿನದರ ಕಡೆಗೆ ಮನಸ್ಸೇ ಧಾವಿಸತೊಡಗುತ್ತದೆ. ಹೆಚ್ಚಿನದು ಇರುವುದರಿಂದಲೇ ಧಾವಿಸುವುದು ಮತ್ತು ಸಿಕ್ಕಿದ್ದು ಸಾಕಾಗಲಿಲ್ಲ ಎನ್ನುವುದೂ ಜತೆಗೇ ಇದೆ.

ಶ್ರೀಮಂತಿಕೆಯಿಂದ ದೇಹಕ್ಕೆ ಒಂದಷ್ಟು ಸುಖ ಸಿಕ್ಕಿತು. ಮನಸ್ಸು ತಳಮಳಗೊಂಡಿತು. ಬಡತನದಿಂದ ಮನಸ್ಸು ತಳಮಳ ರಹಿತವಾಯಿತು. ಆದರೆ ಹೆಚ್ಚಿನದರ ಹುಡುಕಾಟಕ್ಕೆ ತೊಡಗಿತು. ಕಳೆದುಕೊಂಡು ನಿರಾಳವಾದಾಗ ಕೇವಲ ಮಾನಸಿಕ ಸುಖದ ಭ್ರಮೆ. ಯೋಗ್ಯರಿಗೆ ಕೊಟ್ಟು ಕಳೆದುಕೊಂಡಾಗ ನಿಜಸುಖ. ರಂತಿದೇವನಿಗಾದುದು ಈ ನಿಜಸುಖ. ಇದು ಆನಂದವನ್ನು ಹೊಂದುವ ದಾರಿ.

ಭೌತಿಕ ಸುಖ ಎಂದರೆ ದೇಹ ಅಪೇಕ್ಷಿಸುವ ಸುಖ ಹೊಂದಲು ಅಲ್ಲೊಂದು ಲಕ್ಷ್ಯ ಇದೆ. ಆ ಲಕ್ಷ್ಯ ಸಾಧನೆಗೆ ದಾರಿಗಳಿವೆ. ಆ ದಾರಿಯಲ್ಲಿ ಸಾಗಿದಾಗ, ನಿರ್ದೇಶಿತ ಸಾಧನಗಳಿಂದ ಆ ಲಕ್ಷ್ಯವನ್ನು ತಲಪಲು ಸಾಧ್ಯ. ಭೌತಿಕ ಸುಖ ಹಾಗಾಗಿ ಲಭ್ಯ. ಭೌತಿಕ ಜಗತ್ತು ಸ್ಥಿರಬದುಕನ್ನು ಕಂಡುಕೊಳ್ಳುವ ರೀತಿ ಇದು.

ಆದರೆ ನಿಜಸುಖದ ಸ್ವರೂಪವೇ ಬೇರೆ ರೀತಿ. ಅಲ್ಲಿ ಲಕ್ಷ್ಯಕ್ಕಿಂತ ದಾರಿ ಮುಖ್ಯ. ಲಕ್ಷ್ಯಕ್ಕೂ ದಾರಿಗೂ ಎಣ್ಣೆಸೀಗೆಕಾಯಿ ಸಂಬಂಧ ಇದ್ದಂತೆ. ಲಕ್ಷ್ಯವೂ ಇದೆ, ದಾರಿಯೂ ಇದೆ. ದಾರಿ ಮುಖ್ಯವಾದಾಗ ಮಾತ್ರ ಲಕ್ಷ್ಯ ತಲಪಲು ಸಾಧ್ಯ. ಲಕ್ಷ್ಯವೇ ಮುಖ್ಯವಾದವರಿಗೆ ದಾರಿಯೂ ಕಷ್ಟಸಾಧ್ಯ. ಹಾಗಾಗಿ ಲಕ್ಷ್ಯ ತಲಪುವುದೂ ಕಷ್ಟ. ಅಂದರೆ ನಿಜಸುಖ ಪಡೆಯಬೇಕೆಂದು ದಾನಾದಿಗಳನ್ನು ಗೈದರೆ ಅದು ಸಿಗಲಾರದು. ಯಾವ ಅಪೇಕ್ಷೆ-ಲಕ್ಷ್ಯಗಳನ್ನೂ ನಿಜಕ್ಕೂ ಇಟ್ಟುಕೊಳ್ಳದೆ ದಾನಾದಿಗಳನ್ನು ಗೈದರೆ ನಿಜಸುಖ ಸಿಗಲು ಸಾಧ್ಯ.

ಇಲ್ಲಿ ಲಕ್ಷ್ಯವನ್ನು ಬಿಡುವುದೂ ಕಷ್ಟ, ದಾರಿಯನ್ನಷ್ಟೆ ಹಿಡಿದುಕೊಳ್ಳುವುದೂ ಕಷ್ಟ. ಈ ಕಾರಣಕ್ಕಾಗೇ ರಂತಿದೇವ ಮುಖ್ಯವಾಗುತ್ತಾನೆ, ಪ್ರತ್ಯೇಕವಾಗಿ ತೋರುತ್ತಾನೆ. ಅಗಾಧ ಸಂಪತ್ತನ್ನೇ ದಾನಗೈವ, ಪೂರ್ಣದಾನಗೈವ ದಾರಿ ದುರ್ಗಮವಾದುದು. ಸಂಪತ್ತಿನ ಸ್ವಭಾವವೇ ಹಾಗೆ, ಅದು ಹೆಚ್ಚಿದಷ್ಟು ದಾನ ಪ್ರಮಾಣ  ದಾನ ಪ್ರವೃತ್ತಿ ಕಡಮೆ ಆಗುತ್ತ ಹೋಗುತ್ತದೆ. ಇಂಥ ದುರ್ಗಮ ದಾರಿಯೂ ರಂತಿದೇವನಿಗೆ ಅತ್ಯಂತ ಸುಗಮವಾಯಿತು.

ನಿಜಸುಖದ ವ್ಯಾಖ್ಯೆ

ಹಾಗೇ ಏನೂ ಇಲ್ಲದ ಸ್ಥಿತಿಯಲ್ಲಿ ಸಿಕ್ಕ ಏನನ್ನೋ ದಾನಗೈವುದು ಪ್ರಾಣವೇ ಸಹಜವಾಗಿ ಮುಖ್ಯವಾದ ಬದುಕಿಗೆ ಕಷ್ಟ. ಪ್ರಾಣವಿದ್ದರೆ ತಾನೆ ಉಳಿದೆಲ್ಲ. ೪೮ ದಿನಗಳ ಉಪವಾಸದಲ್ಲಿ; ಸ್ವೇಚ್ಛಾ ಉಪವಾಸವಲ್ಲ, ಅನಿವಾರ್ಯ ಉಪವಾಸದಲ್ಲಿ, ಪ್ರಾಣವುಳಿದರೆ ಸಾಕೆಂಬ ಕಠಿಣಸ್ಥಿತಿಯಲ್ಲಿದ್ದ ಜೀವವೊಂದು ಒದಗಿದ ಅಲ್ಪ ಆಹಾರವನ್ನು ದಾನ ಮಾಡುತ್ತಿದೆ ಎಂದಾದರೆ ಅದು ತನ್ನ ಕುರಿತ ಚಿಂತೆಯನ್ನು ಪೂರ್ಣ ಕೈಬಿಟ್ಟ ಜೀವ. ತನ್ನ ಚಿಂತೆಯನ್ನು ಕೈಬಿಟ್ಟವರಿಗೆ ಮಾತ್ರ ಉಳಿದವರ ಚಿಂತೆಗೆ ಹೆಗಲು ಕೊಡಲು ಸಾಧ್ಯ. ತನ್ನ ಚಿಂತೆಯನ್ನು ಪೂರ್ಣ ಕೈಬಿಟ್ಟವರಿಗೆ ಮತ್ತೆ ಗಳಿಸಬೇಕಾದುದೇನೂ ಇರುವುದಿಲ್ಲ. ಗಳಿಕೆ ಬಯಕೆ ನಿಂತಾಗ ಕಳೆದುಕೊಳ್ಳಲಾಗದ್ದು ಬರುತ್ತದೆ. ೪೮ ದಿನಗಳ ಉಪವಾಸಿ ರಂತಿದೇವ ದಾನಗೈದಾಗ ಅವನಿಗೆ ಅನಪೇಕ್ಷಿತವಾಗಿ ಸಿಕ್ಕಿದ್ದು ಇಂಥ ಕಳೆದು ಕೊಳ್ಳಲಾಗದ ನಿಜಸುಖ.

ರಂತಿದೇವನದು ಪುರಾಣಕಥೆಯಾಯಿತು ಎಂದಾದರೆ ಇತಿಹಾಸದಲ್ಲಿ ಅಂಥವನಿದ್ದ, ರಾಜಾ ಹರ್ಷವರ್ಧನ. ಹನ್ನೆರಡು ವರ್ಷಗಳಿಗೊಮ್ಮೆ ಆತ ಮಾಡುತ್ತಿದ್ದ ಯಜ್ಞದಲ್ಲಿ ಕೊನೆಗೆ ಅಷ್ಟು ವರ್ಷಗಳಲ್ಲಿ ಸಂಗ್ರಹಿಸಿದ್ದನ್ನೆಲ್ಲ ದಾನಗೈದು, ಬೊಕ್ಕಸ ಬರಿದಾಗಿಸಿ, ಉಟ್ಟ ಬಟ್ಟೆಯನ್ನು ಯಥೋಚಿತವಾಗಿ ನೀಡಿ ತಂಗಿಯಿಂದ ನಾರುಮಡಿ ಸ್ವೀಕರಿಸಿ ಮುಂದಿನ ಹನ್ನೆರಡು ವರ್ಷಗಳಲ್ಲಿ ಇಂಥದ್ದೇ ಯಜ್ಞಸಿದ್ಧತೆಗೆ ತೊಡಗುತ್ತಿದ್ದ ಎಂದು ಅವನ ಬಗೆಗೆ ಇತಿಹಾಸ ದಾಖಲಿಸಿದೆ. ರಾಜ್ಯನಿರ್ವಹಣೆ – ಪ್ರಜಾರಕ್ಷಣೆ ದೃಷ್ಟಿಯಿಂದಲೂ ಇತಿಹಾಸ ಕಂಡ ಉತ್ತಮ ರಾಜನೀತ.

ರಾಮಕೃಷ್ಣ ಪರಮಹಂಸರು ಪೂಜಿಸುತ್ತಿದ್ದ ದಕ್ಷಿಣೇಶ್ವರದ ಕಾಳಿಮಂದಿರವನ್ನು ಕಟ್ಟಿಸಿದಾಕೆ ರಾಣಿ ರಾಸಮಣಿ. ಭಾರೀ ಶ್ರೀಮಂತೆ. ೧೮೪೭ರಲ್ಲಿ ಕಾಶಿ ವಿಶ್ವೇಶ್ವರನ ದರ್ಶನಮಾಡಲೆಂದು ಆರು ತಿಂಗಳಿಗಾಗುವಷ್ಟು ಆಹಾರ ಶೇಖರಿಸಿ ರಕ್ಷಕ-ಸೇವಕ-ಬಂಧು ಬಳಗದ ಜತೆ ೨೫ ದೋಣಿಗಳಲ್ಲಿ ಯಾತ್ರೆ ಕೈಗೊಂಡವಳು. ಈ ಯಾತ್ರೆ ಮಧ್ಯೆಯೂ ಆಕೆ ಕಾಳಿಮಂದಿರ ನಿರ್ಮಾಣದ ಕನಸು ಕಂಡಿದ್ದಳು. ಆಗಿನ ಆಂಗ್ಲ ಸರಕಾರ ಮೊಗವೀರರ ಮೇಲೆ ತೆರಿಗೆ ವಿಧಿಸಿದಾಗ ಆ ಬಡಮೀನುಗಾರರ ಸಂಕಟಕ್ಕೆ ಮರುಗಿ ಗಂಗಾತಟದಲ್ಲಿ ಹತ್ತು ಸಾವಿರ ರೂಪಾಯಿಗಳ ವಿಶಾಲ ಜಾಗ ಖರೀದಿಸಿ ನದಿ ಮಧ್ಯೆ ಸರಪಳಿ ಬೇಲಿ ನಿರ್ಮಿಸಿ, ಮೀನುಗಾರರು ಅಲ್ಲಿ ತಮ್ಮ ಖಾಸಗಿ ಜಾಗವೆಂಬಂತೆ ಮೀನುಗಾರಿಕೆಗೆ ತೊಡಗಲು ಅವಕಾಶ ಮಾಡಿಕೊಟ್ಟಾಕೆ. ಪುರಿ ಜಗನ್ನಾಥ ಮಂದಿರಕ್ಕೆ ಹೋಗುವ ಹಾಳುಗೆಡವಿದ್ದ ರಸ್ತೆಯನ್ನು ತನ್ನ ಸ್ವಂತ ಖರ್ಚಲ್ಲಿ ರಿಪೇರಿ ಮಾಡಿಸಿದಾಕೆ. ಕೊನೆಗೆ ಇದ್ದದ್ದೆಲ್ಲವನ್ನು ದಾನಗೈದು ತಾಯಿ ಕರೆಯುತ್ತಿದ್ದಾಳೆಂದು ಹೇಳುತ್ತ ಗಂಗೆ ತಟದಲ್ಲಿ ಪ್ರಾಣಬಿಟ್ಟಳು.

ಇಲ್ಲಿ ಈ ವಾರಸುದಾರಿಕೆ ಇಂದಿಗೂ ಮುಂದುವರಿದಿದೆ.

ತನ್ನ ಚಿಂತೆಯನ್ನು ಪೂರ್ತಿ ಕೈಬಿಟ್ಟವರಿಗೆ ಜಗತ್ತಿನ ಚಿಂತೆ. ಜಗತ್ತಿನ ಚಿಂತೆ ಹಚ್ಚಿಕೊಳ್ಳದೆ ತನ್ನ ಚಿಂತೆ ಕೈಬಿಟ್ಟರೂ ಅದರಲ್ಲಿ ಅರ್ಥ ಕಾಣದು. ಜಗತ್ತಿನ ಚಿಂತೆ ಹಚ್ಚಿಕೊಂಡವರ ಚಿಂತೆಯನ್ನು ಜಗತ್ತೇ ಹಚ್ಚಿಕೊಳ್ಳುತ್ತದೆ. ಹಾಗೆಂದು ಈ ವಿಶ್ವಾಸವನ್ನು ಇಟ್ಟುಕೊಂಡಲ್ಲಿ ತನ್ನ ಚಿಂತೆ ಹಚ್ಚಿಕೊಂಡಂತೆ. ಈ ವಿಶ್ವಾಸವನ್ನು ಇಟ್ಟುಕೊಳ್ಳದೆ ಜಗತ್ತನ್ನು ಹಚ್ಚಿಕೊಳ್ಳಬೇಕು. ಕಾಲರಾ-ಪ್ಲೇಗಿನಂಥ ಮಾರಿ ರೋಗಗಳು ಊರೂರನ್ನೇ ಮಸಣವನ್ನಾಗಿಸಿದಾಗ ತಮಗೇನಾದೀತೆಂದು ಯೋಚಿಸದೆ ರೋಗಿಗಳ ಆರೈಕೆಗೆ ತೊಡಗಿದ ಸೇವಾಕರ್ತರ ಮಾನಸಿಕತೆಯಂತೆ ಇದು.

ಅಂದರೆ, ತನ್ನ ಬದುಕಿನ ಸ್ಥಿರತೆಯನ್ನು ಕುರಿತು ಯೋಚಿಸದವನಿಗೆ ಮಾತ್ರ ಸುಸ್ಥಿರ ಬದುಕಿನ ಕುರಿತು ಯೋಚಿಸಲು ಸಾಧ್ಯ. ಯೋಚಿಸಿದಂತೆ ತೊಡಗಲೂ ಸಾಧ್ಯ.

ಆದರ್ಶಲಕ್ಷ್ಯ

ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಎಂಬ ಗ್ರಾಮದ ಸಾವಯವ ಕೃಷಿಕ ದೇವರಾಯರು ಸಾವಯವ ಕೃಷಿಗೆ ತೊಡಗಿದ್ದು ನಲ್ವತ್ತು ವರ್ಷಗಳಷ್ಟು ಹಿಂದೆಯೇ, ಸಾವಯವ ಕೃಷಿಯ ಅಗತ್ಯ-ಅನಿವಾರ್ಯತೆಗಳ ಧ್ವನಿ ಉಂಟಾಗುವುದಕ್ಕಿಂತ ಎಷ್ಟೋ ಹಿಂದೆ. ಭತ್ತದ ಪೈರಿಗೆ ಸಿಂಪಡಿಸಿದ್ದ ಕ್ರಿಮಿನಾಶಕದಿಂದಾಗಿ ವಿಷದ ಹಾವೊಂದು ತಮ್ಮ ಗದ್ದೆಯಲ್ಲಿ ಸತ್ತುಬಿದ್ದುದನ್ನು ನೋಡಿ ಅವರು ಆ ಕ್ಷಣವೇ ಸಾವಯವ ಕೃಷಿಯಲ್ಲೇ ತೊಡಗುವ ನಿರ್ಧಾರಕ್ಕೆ ಬಂದರು. ಅಪಾರ ಆರ್ಥಿಕಲಾಭ ಇರುವ ಅಡಿಕೆಯಂಥ ವಾಣಿಜ್ಯ ಕೃಷಿಗೆ ತೊಡಗಬಹುದಾಗಿದ್ದರೂ ಅದಕ್ಕವರು ಗಮನವನ್ನೇ ಕೊಡಲಿಲ್ಲ, ಯಾಕೆಂದರೆ ಅದರಿಂದ ಹೊಟ್ಟೆ ತುಂಬದು, ಯಾರ ಹೊಟ್ಟೆಯನ್ನು ತುಂಬಲಾರದು ಅಂತ. ವರ್ಷಕ್ಕೆರಡು ಬೆಳೆ ಭತ್ತದ ಕೃಷಿಗೈವ ಅವರು ತಮ್ಮ ಸೀಮಿತ ಹೊಲದ ವ್ಯಾಪ್ತಿಯಲ್ಲಿ ೮೪ ತಳಿಗಳನ್ನು ಪ್ರತಿವರ್ಷ ಬೆಳೆದು ಸಂರಕ್ಷಿಸುತ್ತಿದ್ದಾರೆ. ಈ ಅಪರೂಪದ ತಳಿಗಳು ಮುಂಪೀಳಿಗೆಗೆ ದಕ್ಕುವಂತಾಗಬೇಕೆಂಬ ಲಕ್ಷ್ಯವಷ್ಟೆ ಇವರ ಹಿಂದಿರುವುದು. ಅವರು ಬೆಳೆದ ಸಾವಯವ ಅಕ್ಕಿಯೇ ಬೇಕೆಂದು ಮನೆಗೆ ಬಂದವರಿಗೆ ತಾವು ಬೆಳೆದುದನ್ನು ಮಾರಾಟಮಾಡುವ ಅವರು, ’ನಾನು ಉಣ್ಣುವುದರಲ್ಲೇ ಸ್ವಲ್ಪ, ಅದರ ಖರ್ಚಿನ ಬಾಬ್ತು ತಗೊಂಡು ಕೊಡುತ್ತಿದ್ದೇನೆ’ ಎನ್ನುತ್ತಾರೆ.

’ಇxಠಿoಡಿಣ quಚಿಟiಣಥಿ’ – ರಫ್ತು ಗುಣಮಟ್ಟದ ಬಗ್ಗೆ ಕೇಳಿದ್ದೇವೆ. ವಿದೇಶೀಯರಿಗೆ ಉತ್ತಮ ಗುಣಮಟ್ಟದ್ದನ್ನು ನೀಡಬೇಕೆಂಬ ಆಗ್ರಹ, ಇದರಲ್ಲಿರುವುದು ಆತಿಥ್ಯಭಾವವೂ ಅಲ್ಲ, ದೇಶದ ಪ್ರತಿಷ್ಠೆ ಹೆಚ್ಚಿಸುವ ಯತ್ನವೂ ಅಲ್ಲ, ಕೇವಲ ಸ್ವಾರ್ಥಲಾಭೈಕ ದೃಷ್ಟಿ. ಸ್ವಕೀಯರಿಗೆ ಕಡಮೆ ಗುಣಮಟ್ಟದ್ದು ಸಾಕಾದೀತು ಎಂಬಲ್ಲೂ ಅದೇ ಸ್ವಾರ್ಥಲಾಭೈಕ ದೃಷ್ಟಿ. ವಿದೇಶೀಯರಿಗೆ ಗುಣಮಟ್ಟದ್ದನ್ನೇ ನೀಡೋಣ, ಅದನ್ನು ಯಾರಿಗೇ ಆಗಲಿ, ಉತ್ತಮವಾದುದನ್ನೇ ನೀಡಬೇಕು ಎಂಬ ನೆಲೆಯಲ್ಲಿ ನೀಡೋಣ. ಅದನ್ನೇ ಸ್ವಕೀಯರಿಗೂ ನೀಡೋಣ.

ತಾನು ಕನಿಷ್ಠ ಗುಣಮಟ್ಟದ್ದನ್ನು ಬಳಸಿ ಉಳಿದೆಲ್ಲರಿಗೆ ಗರಿಷ್ಠ ಗುಣಮಟ್ಟದ್ದನ್ನು ನೀಡುವ ಆತಿಥ್ಯಭಾವವು ಬದುಕಿನ ಶ್ರೇಷ್ಠದೃಷ್ಟಿಯೇ. ನಿಷ್ಫಲಾಪೇಕ್ಷೆಯಿಂದ ಇದನ್ನು ಗೈದಾಗ ಶ್ರೇಷ್ಠದೃಷ್ಟಿಯಾಗುತ್ತದೆ. ಲಾಭೈಕದೃಷ್ಟಿಯಿಂದ ಇದನ್ನು ಸಾಧಿಸುವಾಗ ಇದೇ ಕ್ರಿಯೆ ಅತಿಕನಿಷ್ಠವಾಗುತ್ತದೆ.

ದೇವರಾಯರ ಉಂಡು ಉಣಿಸುವ ಭಾವಕ್ರಿಯೆಯಲ್ಲಿ ಸುಸ್ಥಿರ ಬದುಕಿನ ಹೊಳಹು ಕಾಣಿಸುತ್ತದೆ. ಅವರ ಈ ಭಾವವೇ, ಈ ಗಟ್ಟಿ ಭಾವವೇ ಅವರಿಂದ ಅಚಲವಾಗಿ ಭತ್ತದ ಕೃಷಿಯನ್ನು ಮಾಡಿಸುತ್ತದೆ. ’ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ, ಬಿತ್ತುವುದನು ಅವ ಬಿಡುವುದೇ ಇಲ್ಲ’ ಎಂಬ ಕವಿ ಕುವೆಂಪುರವರ ನೇಗಿಲಯೋಗಿ ನಮಗಿಲ್ಲಿ ಕಾಣಸಿಗುತ್ತಾನೆ. ಇದರರ್ಥ ಇಷ್ಟೇ. ರಾಜ್ಯ ಸ್ಥಿತಿ ಏನೇ ಆಗಲಿ, ಮಾರುಕಟ್ಟೆ ಏರುಪೇರು ಎಷ್ಟುಬೇಕಾದರೂ ಏನುಬೇಕಾದರೂ ಆಗಲಿ, ಉಣ್ಣುವ, ಉಣಿಸುವ ಸಾಮರ್ಥ್ಯವನ್ನು ಈ ನೇಗಿಲಯೋಗಿ ಸದಾ ಹೊಂದಿರುತ್ತಾನೆ.

ಪರಿಸ್ಥಿತಿ ನಿರಪೇಕ್ಷವಾಗಿ ಇದ್ದಾಗಷ್ಟೆ ಅದು ಸುಸ್ಥಿರ ಬದುಕು, ಇಲ್ಲದಿದ್ದಾಗ ಅದು ಅಸ್ಥಿರವೇ.

ಬದುಕು-ಬದುಕಿಸು

ಇಲ್ಲಿರುವುದು ಬದುಕು ಮತ್ತು ಬದುಕಬಿಡು ಎಂದು ಪಾಶ್ಚಾತ್ಯವಾದ ಅಲ್ಲ; ಬದುಕು ಮತ್ತು ಬದುಕಿಸು ಎಂಬ ಅದಕ್ಕಿಂತ ಎಷ್ಟೋ ಉದಾತ್ತವಾದ ವಿಚಾರ. ‘ಬದುಕುವ ಚಿಂತೆ ಬಿಟ್ಟು ಬದುಕಿಸು’ ಎಂಬ ತತ್ತ್ವ ರಂತಿದೇವನಂತವರಿಗಾದೀತಷ್ಟೆ ಎನ್ನುವಿರಾದರೆ ‘ಬದುಕು ಮತ್ತು ಬದುಕಿಸು’ ಎಂಬ ವಿಚಾರವನ್ನು ಅನುಸರಿಸಿ ಎಂಥ ಸಾಮಾನ್ಯನೂ ಬದುಕಬಹುದಷ್ಟೆ. ಇಂಥ ವಿಚಾರದ ಬದುಕಿನಿಂದಲೇ ಸುಸ್ಥಿರ ಬದುಕು.

ಇಂಥ ಬದುಕು ಹಳ್ಳಿಗಳಲ್ಲಿ ಜೀವಂತವಾಗಿದೆ ಎನ್ನಬಹುದೇನೋ. ಪೇಟೆ-ನಗರಗಳಲ್ಲಿ ಎಲ್ಲವೂ ವಾಣಿಜ್ಯೀಕರಣಗೊಂಡಿದೆ. ನಗರವೆಂದರೇನು? ಅಲ್ಲಿ ಒಂದೆಡೆ ದೊಡ್ಡ ಪ್ರಮಾಣದ ವಸತಿ ವ್ಯವಸ್ಥೆಯಿರುತ್ತದೆ. ಜನರ ಭೌತಿಕ ಸುಖದ ಸಕಲ ಸಾಧನ-ಸೌಕರ‍್ಯಗಳಿರುತ್ತವೆ. ಇದನ್ನು ಹೆಚ್ಚೆಚ್ಚು ಹೊಂದಲು ಜನರ ನಡುವೆ ಸ್ಪರ್ಧೆಯಿರುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಕಲಯತ್ನಗಳಲ್ಲಿ ಜನ ಒತ್ತಡದಿಂದಿರುತ್ತಾರೆ. ಶಿಕ್ಷಣದ ಹೆಸರಲ್ಲಿ ಮುಂಪೀಳಿಗೆಯೂ ಇದೇ ನಿಟ್ಟಿನಲ್ಲಿ ಸದಾ ಒತ್ತಡದಿಂದಿರುತ್ತದೆ. ಇದರ ಮುಖ್ಯಫಲವೋ ಪಾಶ್ವಫಲವೋ ಎಂಬಂತೆ ಒದಗುವ ಸಕಲಹಾನಿಗಳನ್ನು ನಿವಾರಿಸಲು ವೈದ್ಯಾದಿ ಸಕಲ ವ್ಯವಸ್ಥೆಗಳೂ ಇರುತ್ತವೆ.

ಇದೇ ಧಾಟಿಯಲ್ಲಿ ಈ ವ್ಯಾಖ್ಯೆಯನ್ನು ಮುಂದುವರಿಸಬಹುದು. ಇದಕ್ಕಿಂತ ಭಿನ್ನವಾದ ವ್ಯಾಖ್ಯೆಯಿಂದ ನಗರದ ಸ್ವರೂಪವನ್ನು ಮೆಚ್ಚಿಕೊಳ್ಳಲು ಸಾಧ್ಯವೆ? ಹೆಚ್ಚು ಮಂದಿ ಒಂದೆಡೆ ವಸತಿ ಹೂಡುವುದೇ ಅಸಹಜ, ಅಪ್ರಾಕೃತಿಕ. ಪ್ರಕೃತಿ ಮುನಿಸಿಗೆ ಇದಕ್ಕಿಂತ ಭಿನ್ನ ದಾರಿಯೇ ಬೇಕಿಲ್ಲ. ಪ್ರಕೃತಿಯನ್ನು ಕೆಡಿಸಿದ ಸನ್ನಿವೇಶವೊಂದು ಸುಸ್ಥಿರ ಬದುಕಿನ ಅವಕಾಶವಾಗಲು ಅಸಾಧ್ಯ. ಹೆಚ್ಚು ಜನ ಒಂದೆಡೆ ಇದ್ದಾಗ ಷಡ್ವೈರಿಗಳಂಥ ಮನುಷ್ಯ ಸಹಜ ಪ್ರವೃತ್ತಿಗಳ ಉದ್ದೀಪನಕ್ಕೂ ಅವಕಾಶ ಅಧಿಕ. ಇವುಗಳ ಮುಂದೆ ಸಾತ್ತ್ವಿಕ ಪ್ರವೃತ್ತಿಗಳು ಮೂಲೆಸೇರುವುದೇ. ಸ್ಪರ್ಧೆ-ಈರ್ಷ್ಯಾದಿಗಳು ಮುನ್ನೆಲೆಗೆ ಬರುತ್ತವೆ. ಇವು ಬದುಕುವ, ಸ್ವಾರ್ಥೈಕದೃಷ್ಟಿಯಿಂದ ಬದುಕುವ ಕಲೆಯನ್ನು ಕಲಿಸುತ್ತವೆಯೇ ವಿನಾ ಬದುಕಿಸುವ ಕಲೆಯನ್ನಲ್ಲ. ಬದುಕಿಸುವುದರಿಂದ ಸ್ವಾರ್ಥ ಸಾಧನೆಯಾದೀತೆಂದರೆ ಮಾತ್ರ ಅದಕ್ಕೆ ಉತ್ತೇಜನ ನೀಡಿಯಾವು.

ಭ್ರಾಮಕ ಚಿತ್ರಣ

ಜನ ಒಂದೆಡೆ ವಸತಿ ಹೂಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಕಾರ್ಖಾನೆ ಗಳು. ಪ್ರಕೃತಿಗರ್ಭಕ್ಕೇ ಕನ್ನ ಕೊರೆದು ಪಡೆದ ಕಚ್ಚಾವಸ್ತುಗಳಿಂದ ಭೌತಿಕ ಸಂಖ್ಯೈಕದೃಷ್ಟಿಯ ಉತ್ಪನ್ನಗಳನ್ನು ಭಾರೀ ಪ್ರಮಾಣದಲ್ಲಿ ಉತ್ಪಾದಿಸ ಹೊರಟ ಕಾರ್ಖಾನೆಗಳಿಗೆ ಕಾರ್ಮಿಕರು ಒದಗಿದ್ದು ಹಳ್ಳಿಯ ಗುಡಿಕೈಗಾರಿಕೆಗಳಿಂದ, ಕೃಷಿ ಕುಟುಂಬದಿಂದ. ಹಳ್ಳಿ ಬರಿದಾದ ಮತ್ತು ನಗರ ಬೆಳೆದ ದುರಂತ ಚಿತ್ರಣ ಇದು. ಕೃಷಿಯಂತೆ ಗುಡಿಕೈಗಾರಿಕೆಗಳೂ ಸುಸ್ಥಿರ ಬದುಕಿನಿಂದ ಅಸ್ಥಿರತೆಯೆಡೆಗೆ ಏನೋ ಹೆಚ್ಚಿನದಿದೆಯೆಂಬ ಭ್ರಮೆಯಿಂದ ಧಾವಿಸುವ ಚಿತ್ರಣದಂತೆ ಕಾಣುತ್ತಿದೆ.

ರಾಷ್ಟ್ರೀಯವಾಗಿಯೂ ನಮ್ಮ ಬದುಕು ಸುಸ್ಥಿರವೆ ಎಂಬುದು ಅವಲೋಕನದ ಪ್ರಶ್ನೆಯೇ.

ನೋಡಿ, ಇಸ್ರೇಲಿಗಳು ಸಾವಿರದೈನೂರು ವರ್ಷಗಳ ಕಾಲ ಪರಕೀಯ ನೆಲದಲ್ಲಿ ಸ್ವಕೀಯ ನೆಲದ ಭರವಸೆ ಹೊತ್ತು ಬದುಕಿದರು. ಕೊನೆಗೂ ಸ್ವಕೀಯ ನೆಲವನ್ನು ಸಾಧಿಸಿ ಪಡೆದರು. ಪರಕೀಯ ನೆಲದಲ್ಲಿ ಅವರ ರಾಷ್ಟ್ರಬದುಕು ಸುಸ್ಥಿರವಿರಲಿಲ್ಲ. ಆದರೆ ಭರವಸೆಪಟ್ಟ ಸಾಧನೆಗೈದು ಬದುಕಿದ್ದರಿಂದ ಸುಸ್ಥಿರ ರಾಷ್ಟ್ರ ಬದುಕು ಅವರದಾಯಿತು. ಭರವಸೆಯಿಂದ ಆದರೆ ಅಸ್ಥಿರವಾಗಿ ಬದುಕಿದ ಪೀಳಿಗೆಗಳೆಷ್ಟೋ, ಅದರಿಂದಾಗಿ ಇಂದಿನ ಪೀಳಿಗೆಯ ರಾಷ್ಟ್ರಬದುಕು ಸುಸ್ಥಿರವಾಯಿತು.

ನಮ್ಮ ಸುಸ್ಥಿರ ರಾಷ್ಟ್ರಬದುಕಿನ ಮೇಲೆ ಇತಿಹಾಸದಲ್ಲಿ ಹಲವು ಗಾಯಗಳಾದುದನ್ನು ಗುರುತಿಸಬಹುದು. ಸೆಮೆಟಿಕ್ ಮತೀಯರ ಧಾಳಿಯಾದಂತೆಲ್ಲ ನಮ್ಮ ರಾಷ್ಟ್ರಸಮಾಜದ ಕೆಲಮಂದಿ ಬಲಾತ್ಕಾರಕ್ಕಾಗೇ ಆದರೂ ಮತಾಂತರಗೊಂಡು ರಾಷ್ಟ್ರನೆಲದ ಬಹುಭಾಗ ಕಳೆದುಕೊಂಡೆವು. ಈಗಿರುವ ನಮ್ಮ ರಾಷ್ಟ್ರದ ಭೌಗೋಳಿಕ ವ್ಯಾಪ್ತಿ ಮೂಲದಲ್ಲಿದ್ದುದರ ಮೂರನೇ ಒಂದರಷ್ಟು. ಈಗ ನಾವು ಕಳೆದುಕೊಂಡ ಭೂಭಾಗದ ಜನ ಬಹುತೇಕ ನಮ್ಮ ಮೂಲ ರಾಷ್ಟ್ರಸಮಾಜದ ಅಂದರೆ ಹಿಂದೂ ಸಮಾಜದ ಮತಾಂತರಿತ ಬಂಧುಗಳೇ. ರಾಷ್ಟ್ರೀಯವಾಗೂ, ಸಾಮಾಜಿಕ ವಾಗೂ ಅಷ್ಟೇ ಏಕೆ, ಮತೀಯವಾಗೂ ಅವರ ಬದುಕು ಅತ್ಯಂತ ಅಸ್ಥಿರವಾಗಿದೆ ಎಂಬುದು ಅಲ್ಲಿಯ ವಿದ್ಯಮಾನಗಳಿಂದ ವೇದ್ಯ.

ಆತಂಕದಲ್ಲಿ ರಾಷ್ಟ್ರಜೀವನ

ರಾಷ್ಟ್ರದ ಮೂಲಸಮಾಜ ಇದ್ದರಷ್ಟೇ ಆ ರಾಷ್ಟ್ರದ ಬದುಕು. ಈಗ ಅಳಿದುಳಿದ ನಮ್ಮೀ ನೆಲದಲ್ಲೂ ಮೂಲಸಮಾಜ ಕರಗುತ್ತಲೇ ಇದೆ. ಅದೇ ವೇಳೆ ಆಕ್ರಮಕ ಸೆಮೆಟಿಕ್ ಮತೀಯರ ಸಂಖ್ಯೆ ಆಕ್ರಮಕ ರೀತಿಯಲ್ಲಿ ಏರುತ್ತಿದೆ. ಇದು ನಮ್ಮ ರಾಷ್ಟ್ರಜೀವನ ಆತಂಕದಲ್ಲಿರುವುದನ್ನು ಸೂಚಿಸುತ್ತದೆ. ಜಾಗೃತ ರಾಷ್ಟ್ರಸಮಾಜ ಹಾಗೂ ಅದರಿಂದ ಪ್ರತಿಷ್ಠಾಪಿಸಲ್ಪಟ್ಟ ರಾಷ್ಟ್ರೀಯ ದೃಷ್ಟಿಯ ಸರಕಾರದಿಂದ ಈ ಆತಂಕವನ್ನು ನಿವಾರಿಸಲು ಸಾಧ್ಯ.

ಸರಕಾರ ಎಂತೇ ಇರಲಿ, ಜಾಗೃತ ವಿವೇಕಯುಕ್ತ ರಾಷ್ಟ್ರಸಮಾಜದಿಂದ ಮಾತ್ರ ಸುಸ್ಥಿರ ರಾಷ್ಟ್ರಬದುಕನ್ನು ಪುನಃಸ್ಥಾಪಿಸಲು ಸಾಧ್ಯ.

ವಿಶ್ವಮಾನವ ಖ್ಯಾತಿಯ ಸ್ವಾಮಿ ವಿವೇಕಾನಂದರು ಇಡಿಯ ವಿಶ್ವವನ್ನೇ ಪ್ರೀತಿಸಿದವರು. ಹಾಗೆಂದು ಅವರು ಯಾವುದೇ ದೇಶವನ್ನು ತುಷ್ಟೀಕರಿಸಲು ಹೋಗಲಿಲ್ಲ. ಅಷ್ಟೇ ಏಕೆ, ಹೋದೆಡೆಯಲ್ಲೆಲ್ಲ ಅವರು ಅಲ್ಲಿಲ್ಲಿನ ದೇಶಬಂಧುಗಳನ್ನು ಮತೀಯ ಬಂಧುಗಳನ್ನು ನಿರ್ದಿಷ್ಟ ದೋಷ-ಕೊರತೆಗಳಿಗಾಗಿ ತರಾಟೆಗೆ ತಗೊಂಡಿದ್ದೇ ಹೆಚ್ಚು. ಭಾರತವೂ, ಹಿಂದೂ ಸಮಾಜವೂ ಇದಕ್ಕೆ ಹೊರತಾಗಲಿಲ್ಲ. ‘ನಿಮಗಾಗಿ ನಾನೇನು ಮಾಡಲಿ?’ ಎಂದು ಅಮೆರಿಕದ ಎಮಿಲಿ ಎಂಬ ಮಹಿಳೆ ಹೇಳಿದಾಗ ಸ್ವಾಮಿಜೀ ಉತ್ತರಿಸಿದ್ದು ‘ಭಾರತವನ್ನು ಪ್ರೀತಿಸು’ ಎಂದು. ಭಾರತದ ಸೇವೆಗೆ ಅವರು ಅನೇಕ ವಿದೇಶೀಯರನ್ನು ತೊಡಗಿಸಿದರೂ ಕೂಡಾ. ವಿಶ್ವಪ್ರೀತಿಯ ವಿವೇಕಾನಂದರಿಗೆ ಭಾರತದ ಬಗೆಗೆ ಭಾರೀ ಕಳಕಳಿ ಇತ್ತು. ಅದು ಕೇವಲ ತಾವು ಹುಟ್ಟಿದ ದೇಶ ಎಂದು ಇದ್ದಿರಲಾರದು. ಅವರು ಒಮ್ಮೆ ಹೇಳಿದ್ದಿದೆ  ‘ವಿಶ್ವ ಭೂಪಟದಲ್ಲಿ ಭಾರತವು ಅಳಿದರೆ ಮತ್ತೆ ಉಳಿಯುವುದು ಸ್ಪರ್ಧೆ, ವಿರೋಧ, ಯುದ್ಧ ಮಾತ್ರ.’ ವಿಶ್ವದ ಉಳಿವಿಗಾಗೇ ಅವರು ಭಾರತದ, ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಹಿಂದೂ ರಾಷ್ಟ್ರದ ಕುರಿತು ಕಳಕಳಿ ಹೊಂದಿದ್ದರು.

ನಮ್ಮ ರಾಷ್ಟ್ರೋದಯದ ಕುರಿತು ಅಥರ್ವವೇದ ವ್ಯಾಖ್ಯಾನಿಸುವುದು ಹೀಗೆ  ’ವಿಶ್ವದ ಹಿತವನ್ನು ಲಕ್ಷಿಸಿ ತಪಸ್ಸುಗೈದ ಋಷಿಗಳು ಕೊನೆಯಲ್ಲಿ ಓಜಸ್ಸುಳ್ಳದ್ದೂ ಬಲಶಾಲಿಯೂ ಆದ ರಾಷ್ಟ್ರವನ್ನು ಕಂಡುಕೊಂಡರು.’

ಇಂಥ ವಿಶ್ವಸಂಬಂಧಿತ ರಾಷ್ಟ್ರವ್ಯಾಖ್ಯೆ ಇನ್ನಾವ ರಾಷ್ಟ್ರಕ್ಕೂ ಇರಲಾರದು.

ಹಾಗಾಗಿ ನಮ್ಮ ರಾಷ್ಟ್ರಬದುಕಿನ ಸುಸ್ಥಿರತೆಯೆಂದರೆ ಅದು ವಿಶ್ವಬದುಕಿನ ಸುಸ್ಥಿರತೆಯನ್ನು ಬಿಟ್ಟುಕೊಟ್ಟಲ್ಲ. ಸ್ಪರ್ಧೆ, ಈರ್ಷ್ಯೆ, ಯುದ್ಧಗಳಿಲ್ಲದ ಸ್ಥಿತಿ ಸುಸ್ಥಿರ ಬದುಕಿನದು. ಒಂದೊಮ್ಮೆ ಸಂಘರ್ಷ ಎದುರಾದರೂ ಅದು ಕೆಡಕಿನ ವಿರುದ್ಧ ಮತ್ತು ಸಂಘರ್ಷರಹಿತ ಸ್ಥಿತಿ ಸ್ಥಾಪನೆಗಾಗಿ ಎಂಬ ಸ್ಪಷ್ಟತೆ ಇದ್ದರಾಯಿತು.

ಆತ್ಯಂತಿಕವಾಗಿ, ಸುದೃಢ ರಾಷ್ಟ್ರದಿಂದ ಸುಸ್ಥಿರ ಬದುಕು ಸಾಧ್ಯ.

Modi’s Madison Square speech represents an upsurge against India’s anglicised and entitled class: Tarun Vijay Blog

$
0
0

By Tarun Vijay, MP Rajyasabha (Indus Calling – Blog in Times of India)

0001

Prime Minister Narendra Modi achieved an unprecedented America vijay at Madison Square Garden, trouncing the Mahishasuras of despondency and voices of doom.

His biggest victory is over a section of the highly visible and opinionated English speaking class, who had been biased against him for the last decade.

It’s not just a visa-denying US, but the home-grown, rich and self-appointed guardians of pseudo-secular values that have seen their arrogance shredded and dust-binned.

In the chapel of anti-Moditva the chorus was Modi will be disastrous for the country’s secular fabric. Look, he can’t even speak English, mocked a senior editor on an elitist English channel.

So far pseudo-secular intellectuals had been successfully pressuring every leader into being apologetic for being Hindu. This class refused to treat Muslims as equal citizens, as Indians, preferring rather to treat them as vote banks.

This class was considered to be the reservoir of all wisdom and prudence, professing deep concern with a Gucci touch for their nation (read Malabar Hills to Gurgaon). These were the candlelight procession and jholawalla intellectuals perpetually hunting for foundation dollars.

But their egos were punctured at the Mecca of their secular shamanism – New York. Modi’s feat in this regard is perhaps comparable to what Vivekananda did when he addressed the World Parliament of Religions in Chicago on a September 121 years ago.

An America vijay has always been pronouncedly more significant for the home turf than any defence or energy agreements signed at White House. Modi has delivered his second Red Fort speech from Madison. The only difference is, this time his audience consisted of people listening in 80 different countries.

This is not an America-centric event. It’s going to impact the rise of liberal intellectuals back home, signifying a power shift in the world of academia long mono-polised by the left-liberal class which had turned intellectual dialogue into a monologue.

This class had long shut the doors to genuine liberal and centrist forces in media and academic institutions. An aggressive left-leaning cartel controlling the centres of public debate, media houses, fellowships, awards and dollar grants, turned them against the voices of a vast majority.

The minorityism that went along with this was hateful and intolerant towards a different viewpoint, extremely exclusivist in its attitude, yet arrogantly introduced itself as libe-ral and inclusive.

While the corrupting influence of state patronage and a mono-poly on words and ideas resulted in the decay of the left-liberal class – who could be described as secular Taliban – other liberals labelled by this camp as ‘right-wing intellectuals’ rose and powered a new politics of ideas.

These intellectuals were caricatured in ‘serious magazines’ brought out by the left-liberals as communalists with a dhoti and a tuft riding a bullock cart. However, the latter are gaining ground as a neo-liberal progressive movement of ideas that defines and symbolises the dreams of fast-moving modern youth.

It’s a massive upsurge. As leaders of development, they are bringing refreshing economic and administrative reforms in an unprecedented manner.

”Can do, will do” is the new mantra of the liberal. The debate between radicals and reformists has proved to be limited to left-wing tea houses or soiled patches of Maoism in Dantewada.

The poor and the commoner on the street have started identifying with a man of ideas who speaks their language, is not a prisoner of an inferiority complex, speaks Hindi at Madison Square and is not apologetic about beginning his speech with “Happy Navratri” or telling all that he is on fast.

Upper class, English speaking commentators will have to redefine their roles, because here is a man who believes in small things like cleanliness and chai, vows to provide what the common citizen has yearned for ages, avowedly assures women’s empowerment and attracts global attention with all this.

The rise of the liberal Indian is unstoppable. The triumph of Modi has given a new life to the liberal intellectual who’s civilisationally unapologetic, culturally rooted in an all-encompassing Indianism, who was searching for the right and trustworthy anchors so far.

He has finally arrived to take control of the principal stream of public dialogue. New books and articles that present a new approach, outside the parameters of the stale left-liberal consensus, are now being written.

This genuinely liberal and inclusive class, that was kept out of the decaying centres of left-liberal citadels and institutions controlled by them, has found a point of convergence in Modi.

The Oxbridge-accented class that used strong words against Modi, through long essays front-paged by glossy magazines, will have to find a different ground or begin the process of an honest reappraisal of their fossilised positions.

Smart as they are, many of them have already started learning Hindi and Gujarati.

Courtesy: http://blogs.timesofindia.indiatimes.com/indus-calling/modi-vs-the-old-elite-madison-square-speech-represents-an-upsurge-against-indias-anglicised-and-entitled-class/

Why the RSS is not untouchable? An Analysis Vivek Gumaste in Rediff.com

$
0
0

The real danger in India is not majoritarianism but minorityism, a bane we have already experienced. Majoritarianism in the India context means plurality and tolerance. No one needs to fear, says Vivek Gumaste, Rediff.com 

Rediff.com October 07, 2014

RSS Sarasanghachalak Mohan Bhagwat Vijayadashami speech at Nagpur 2014

RSS Sarasanghachalak Mohan Bhagwat Vijayadashami speech at Nagpur 2014

Shorn of its sanctimonious pretensions, its holier than thou posturing and its farfetched sociological ramifications, the volley of indignant protests triggered by the live broadcast on Doordarshan of the annual Vijaya Dashami oration of the Rashtriya Swayamsevak Sangh chief Mohan Bhagawat boils down to what it actually is: a classic exposition of unadulterated bigotry; an entrenched antipathy that stubbornly and deliberately refuses to look beyond a partisan superficial cliché lest its long held notions fall flat in the face of logic and facts.

The speech when scrutinised in its entirety proves to be a pristine paean to patriotism. There is nothing even remotely divisive in its content, no chest thumping talk of Hindu supremacy or indulgence in minority bashing.

Outlining his “goal of making Bharat the ‘Vishwa-Guru’ of the world, a model nation that runs on the principles of happiness, peace and harmony……”, the RSS chief exhorts all Indians to “adopt the path of non-violence and constitutional middle path instead of practicing unilateral fanaticism and violence… in matters related to ideological and religious conduct.”

Nevertheless, detractors of the RSS have chosen to engender a controversy. The Congress spokesman Sandeep Dikshit ominously remarked: “It is a dangerous tradition. This is not an organisation which is completely neutral. It is a controversial organisation…”

The Communist Part of India-Marxist politburo chimed in with its two bit: “The RSS uses the occasion to propagate its Hindutva ideology. The national public broadcaster has no business to telecast live the speech of the chief of an organisation like the RSS…”

Even the noted historian Ramachandra Guha could not restrain himself from launching a broadside. Dubbing the RSS as ‘a sectarian Hindu body’ he described it as ‘naked state majoritarianism’.

Calling the RSS a ‘controversial organisation’ does not make it one; similarly the CPI-M’s disapproval does not make it persona non grata. Since its founding in 1925, in direct response to British colonialism and Muslim separatism, the RSS has been subject to extreme vilification. Anti-minority, Hindu supremacist and fascist are some of the prefixes used. But is this campaign of calumny justified? Is the battery of charges valid? Or is this merely an unethical politically motivated smear campaign?

In its 80 and odd years of existence, the RSS has demonstrated an unparalleled patriotic fervour ever ready to serve the nation. The national calamites in which the RSS has rendered yeoman service is extensive: its role in the 1971 Orissa cyclone, the 1977 Andhra Pradesh cyclone, 2001 Gujarat earthquake and more recently the 2013 Uttarkhand floods come to mind.

In times of war, the RSS has proved its immaculate nationalistic credentials. Impressed by its role in the Indo-China war, the then Prime Minister Jawaharlal Nehru reversed his adverse opinion of the RSS and invited the organisation to become a part of the 1963 Republic day parade. Would a secular icon like Nehru accommodate a communal RSS? The present day Congress must do a rethink.

The most appealing trait of the RSS is its unwavering democratic ethos — a heretical statement at the outset to some but let me explain. An ideology is easy to conceive. But what is important is the modus operandi of its application; its translation into practicality by widespread acceptance. The RSS did not take to the streets, did not acquire firearms to fructify its goals. It did the honourable thing.

It established a political wing and took recourse to the ballot box. Painstakingly and patiently over the course of almost a century and thorough periods of fluctuating political fortunes, challenging provocations and trying tribulations, this movement stayed its course. During the Emergency era, it was RSS activists who worked relentlessly to restore democracy. If this is not a commitment to democracy, what is?

To further comprehend the moral integrity of the RSS we need to shift our focus to the Communist ideology that spawned Naxalism: a blood thirsty crusade of mindless violence, lawlessness and coercion that violates both human and democratic values. Need one say more?

Moreover, the seemingly anti-minority stance of the RSS is a deliberate misrepresentation of its broader nationalistic perspective. Here I quote by two eminent Indians to nail this falsity.

Zakir Hussain, former President of India once said: “The allegations against RSS of violence and hatred against Muslims are wholly false. Muslims should learn the lesson of mutual love, cooperation and organisation from RSS” (Source: Varsha Bhosle. Rediff.com March 28, 1997).

K T Thomas, a Supreme Court judge had this to say about the RSS: “I am a Church-going Christian… I developed an admiration for this disciplined core of this country… when I was posted as additional district judge of Calicut… That occasion gave me the advantage of jettisoning many things which the smearing and simmering propaganda made by interested persons outside about the Rashtriya Swayamsevak Sangh. I became a real admirer of this organisation.” (Source: http://www.haindavakeralam.com; August 2, 2011)

Green with envy at the BJP’s decisive electoral victory some intellectuals have taken to raising the bogey of ‘majoritarianism’: a concept that stokes fear of minorities being swamped by an insensitive majority. But the majoritarianism referred to by these worthies is a borrowed Western concept: a danger inherent to uniform homogenous closed societies with no concept of diversity that prevailed in pre Second World War Europe.

To apply this alien concept to the Indian milieu without factoring in the inherent differences in ground reality — the age old Indian tradition of tolerance espoused by our guiding dictum of Vasudhaiva Kutumbakam — denotes gross myopia and rank intellectual mediocrity.

The occasional assertive posturing by the RSS should be seen as a corrective measure; an attempt to reset the needle of India’s moral compass to its original setting of universal tolerance and genuine secularism; a setting that had been skewed by alien invasions and which still persists across the border. The real danger in India is not majoritarianism but minorityism, a bane we have already experienced. Majoritarianism in the India context means plurality and tolerance. No one needs to fear.

SOURCE: http://www.rediff.com/news/column/why-the-rss-is-not-untouchable/20141007.htm

ಜನಜಾಗೃತಿ ಮೂಲಕ ಸಮಾಜದ ಪರಿವರ್ತನೆ; 50ನೇ ವರ್ಷಕ್ಕೆ ಕಾಲಿಟ್ಟ ರಾಷ್ಟ್ರೋತ್ಥಾನ ಪರಿಷತ್: ಮಂಗೇಶ್ ಭೇಂಡೆ

$
0
0

ರಾಷ್ಟ್ರೋತ್ಥಾನ ಪರಿಷತ್ ನ ಕಾರ್ಯಕರ್ತರ ಅಭ್ಯಾಸ ವರ್ಗದಲ್ಲಿ ಮಂಗೇಶ್ ಭೇಂಡೆ.

ಡಾಕ್ಟರ್ ಹೆಡಗೆವಾರ್ ಅವರ ಚಿಂತನೆಯ ಫಲವಾಗಿ ಪ್ರಾರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದೀಗ 90 ವರ್ಷಗಳನ್ನು ಪೂರೈಸಿದೆ. ಸಂಘ ಪ್ರಾರಂಭದ ದಿನಗಳಲ್ಲಿ ನಮ್ಮ ದೇಶದ ನಾಯಕರು ನಮ್ಮೆಲ್ಲ ಸಮಸ್ಯೆಗಳಿಗೂ ಬ್ರಿಟಿಷರೇ ಕಾರಣ. ಅವರು ಹೊರಟುಹೋದರೆ ಈ ದೇಶ ರಾಮರಾಜ್ಯವಾಗುತ್ತದೆ ಎಂದು ತಿಳಿದಿದ್ದರು. ಆದರೆ ಡಾಕ್ಟರ್‌ಜೀ ಅವರ ಚಿಂತನೆ ಬೇರೆಯೇ ಆಗಿತ್ತು. ಬ್ರಿಟಿಷರು ಹೋದ ಮಾತ್ರಕ್ಕೆ ಸಮಸ್ಯೆಗಳೆಲ್ಲವೂ ಪರಿಹಾರವಾಗದು. ಯಾಕೆಂದರೆ ಸಮಸ್ಯೆಯ ಮೂಲವಿರುವುದು ಈ ಸಮಾಜದಲ್ಲಿಯೇ. ಹೀಗಾಗಿ ಈ ಸಮಾಜದಲ್ಲಿರುವ ಇಂತಹ ಗುಣದೋಷಗಳು ಬದಲಾಗಬೇಕು. ಅದು ವ್ಯಕ್ತಿನಿರ್ಮಾಣದಿಂದ ಮಾತ್ರ ಸಾಧ್ಯ. ವ್ಯಕ್ತಿನಿರ್ಮಾಣದಿಂದ ರಾಷ್ಟ್ರನಿರ್ಮಾಣ ಹಾಗೂ ವ್ಯಕ್ತಿನಿರ್ಮಾಣದಿಂದ ರಾಷ್ಟ್ರಪರಿವರ್ತನೆ ಎಂಬುದು ಡಾಕ್ಟರ್‌ಜೀ ಅವರ ದೃಢವಾದ ನಂಬಿಕೆಯಾಗಿತ್ತು. ಇದಕ್ಕಾಗಿ ವ್ಯಕ್ತಿನಿರ್ಮಾಣ ಮಾಡುವ ಸಂಘದ ಶಾಖೆಯನ್ನು ಜಾರಿಗೆ ತಂದರು. ಶಾಖೆಗೆ ಬಂದ ಸಾಮಾನ್ಯ ಮನುಷ್ಯನೂ ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ; ಸಮಾಜದಲ್ಲಿ ಪರಿವರ್ತನೆ ತರಲು ಯೋಗ್ಯ ವ್ಯಕ್ತಿಯಾಗುತ್ತಾನೆ ಎಂಬ ಅವರ ನಂಬಿಕೆ ಇಂದು ಸಿದ್ಧವಾಗಿದೆ. ಸಾಮಾನ್ಯ  ಮನುಷ್ಯ ಜಗತ್ತೇ ಆಶ್ಚರ್ಯಚಕಿತವಾಗಿ ನೋಡುವಂತೆ ಬೆಳೆದು ನಿಂತಿರುವುದನ್ನು ನಾವು ನೋಡುತ್ತಿದ್ದೇವೆ.

Mangesh Bhende

Mangesh Bhende

ಇಂಗ್ಲೆಂಡಿನ ಮ್ಯಾಕ್ ಡೊನಾಲ್ಡ್, ಆರೆಸ್ಸೆಸ್ ಕುರಿತು ಸಂಶೋಧನೆ ನಡೆಸಲು ನಾಗಪುರಕ್ಕೆ ಬಂದಿದ್ದರು. ಕೇವಲ ಚಡ್ಡಿ ಹಾಕಿ ಆಡೋದರಿಂದ ರಾಷ್ಟ್ರನಿರ್ಮಾಣವಾಗುವುದೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಸಂಘದ ಶಾಖೆಯ ಮೂಲಕ ವ್ಯಕ್ತಿಯ ಸುಪ್ತಶಕ್ತಿ ಜಾಗೃತವಾಗಿಸುವ ಮೂಲಕ ಅವನನ್ನು ಸಾಮಾಜಿಕ ಪರಿವರ್ತನೆಯ ಕಾರ್ಯಕ್ಕೆ ಮುಂದಾಗುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಇಂದು ಸಂಘವು ಸಾಮಾಜಿಕ ಪರಿವರ್ತನೆಯ ಕಾರ್ಯದಲ್ಲಿ ಅಗ್ರಣಿಯಾಗಿದೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿನಂತೆ ಇಂದು ’ಸಂಘ ತಲಪದೇ ಇರುವ ಯಾವುದೇ ಕ್ಷೇತ್ರವಿಲ್ಲ’. ಉದಾಹರಣೆಗೆ 2015ರ ಫೆಬ್ರುವರಿ 1ರಿಂದ 5ರ ತನಕ Prior Christianity, (ಕ್ರೈಸ್ತಮತದ ಪೂರ್ವ), Prior Islam(ಇಸ್ಲಾಂ ಮತಕ್ಕಿಂತ ಪೂರ್ವ) ಜನಾಂಗಗಳ ಸುಮಾರು 3೦೦ ಪ್ರತಿನಿಧಿಗಳ ಸಮ್ಮೇಳನ ನಡೆಯಲಿದೆ. ಸೂರ್ಯ, ಅಗ್ನಿ, ಗಂಗೆಯ ಆರಾಧಕರಾದ ಅವರ ಸಂಸ್ಕೃತಿಗಳ ಮೂಲ ಭಾರತವೇ ಆಗಿದೆ. ಅವರನ್ನು ಒಟ್ಟುಗೂಡಿಸುವ ಕೆಲಸವನ್ನು ಸಂಘ ಮಾಡುತ್ತಿದೆ. ಹೀಗೆ ಪ್ರತಿ ಕ್ಷೇತ್ರದಲ್ಲೂ ಸಂಘ ಕೆಲಸ ಮಾಡುತ್ತಿದೆ.

ಸಂಘದ ಪರಿವಾರ ಸಂಘಟನೆಯಾದ ರಾಷ್ಟ್ರೋತ್ಥಾನ ಪರಿಷತ್ ಜನಶಿಕ್ಷಣ, ಜನಸೇವೆ, ಜನಜಾಗೃತಿ ಮೂಲಕ ಸಮಾಜದ ಪರಿವರ್ತನೆಯ ಕೆಲಸ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ನಮ್ಮ ಪ್ರಕಲ್ಪಗಳ ಕಾರ್ಯ ನಡೆಯುತ್ತಿದೆ. ನಮ್ಮ ಅಪೇಕ್ಷೆಯಂತೆ ನಮ್ಮ ಕಾರ್ಯ ಇನ್ನೂ ಆಗದಿರಬಹುದು. ಆ ಬಗ್ಗೆ ನಮಗೆ ಅಸಮಾಧಾನವಿರಬಹುದು. ಅದು ಒಳ್ಳೆಯದು ಕೂಡ. ಯಾಕೆಂದರೆ ಸಮಾಧಾನವಾಯಿತು ಎಂದರೆ ನಮ್ಮ ವಿಕಾಸ ಮುಗಿದು ಹೋಗುವ ಸಂಭವವಿರುತ್ತದೆ. ನಮಗೆ ಸದಾಕಾಲ ಮುಂದಕ್ಕೆ ಹೋಗಬೇಕೆಂಬ ಹಂಬಲವಿರಬೇಕು. ಸಂಯೋಗವಶಾತ್ ನಾವು ಆ ಕೆಲಸ ಮುಂದುವರಿಸುವ ಸಾಧನಗಳಾಗಿದ್ದೇವೆ.

ಕೆಲವರಿಗೆ ತಾವು ಏಕೆ ಹುಟ್ಟಿದ್ದೇವೆಂದೇ ಗೊತ್ತಿರೋದಿಲ್ಲ. ಸಾಮಾನ್ಯ ಮನುಷ್ಯನ ಜೀವನ ಹೇಗಿರುತ್ತೆ? ಎಂದರೆ ಕೇವಲ 40 ವರ್ಷ ಮಾತ್ರ ಮನುಷ್ಯನಂತೆ ಬದುಕುತ್ತಾನೆ. ಉಳಿದ ವರ್ಷಗಳನ್ನು ಎತ್ತು (20 ವರ್ಷ), ನಾಯಿ (20ವರ್ಷ) ಮತ್ತು ಗೂಬೆ (20ವರ್ಷ)ಯ ಆಯಸ್ಸನ್ನು ಸೇರಿಸಿಕೊಂಡು ಅವುಗಳಂತೆ ಬಾಳುತ್ತಿರುತ್ತಾರೆ ಎಂದು ಸಂತರೊಬ್ಬರ ಕಥೆಯ ಮೂಲಕ  ತಿಳಿಸಿದರು.

ಸುದೈವದಿಂದ ನಾವು ಭಾಗ್ಯವಂತರಾಗಿದ್ದು, ನಮ್ಮ ಜೀವಮಾನಕ್ಕೊಂದು ಗುರಿ ಸಿಕ್ಕಿದೆ. ಮಳೆಯ ಹನಿ ಗಂಗೆಯ ಒಡಲಲ್ಲಿ ಬಿದ್ದಾಗ ಅದು ಪವಿತ್ರ. ಆದರೆ ಅದೇ ಹನಿ ಗಟಾರಕ್ಕೆ ಬಿದ್ದಾಗ ಅಪವಿತ್ರ. ಗಂಗೆಯ ಹನಿಯನ್ನು ಕಣ್ಣಿಗೊತ್ತಿಕೊಂಡು ಪೂಜ್ಯಭಾವ ತೋರುತ್ತಾರೆ; ನಾವುಗಳು ಗಂಗೆಗೆ ಬಿದ್ದ ಹನಿಗಳಾಗಿದ್ದೇವೆ.

ಕೇವಲ ಸಂಸಾರ ನಡೆಸುವುದು ಜೀವನವಲ್ಲ; ಅದು ಉಪ ಜೀವನ. ನಿಜವಾದ ಜೀವನ ಯಾರದು ಎಂದರೆ ಯಾರು ಇನ್ನೊಬ್ಬರ ಸಲುವಾಗಿ ಬದುಕುತ್ತಾನೋ ಅವನದ್ದು. ನಿಜವಾದ ಜೀವನದಲ್ಲಿ ಸಾರ್ಥಕತೆ ಇರುತ್ತದೆ ಮತ್ತು ಸಮಾಜ ಅವರನ್ನು ನೆನಪಿಸಿಕೊಳ್ಳುತ್ತಿರುತ್ತದೆ. ತಮ್ಮ ತಾತ-ಮುತ್ತಾತರುಗಳ ಬಗೆಗೆ ತಿಳಿದಿರದ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಧೀಜಿ, ವಿವೇಕಾನಂದ ಮೊದಲಾವರ ಹೆಸರು ತಿಳಿದಿದೆ. ಯಾಕೆಂದರೆ ತಮ್ಮ ಮನೆಗಾಗಿ ಬದುಕದೇ ಸಮಾಜಕ್ಕಾಗಿ ಬದುಕಿದರು. ಹೀಗೆ ಯಾರು ಸಮಾಜಕ್ಕಾಗಿ ಬದುಕುತ್ತಾರೋ ಅವರನ್ನು ಜನ ನೆನಪಿಡುತ್ತಾರೆ.

 ಸಮಾಜಕ್ಕಾಗಿ ಕೆಲಸ ಮಾಡುವ ಒಂದು ಶ್ರೇಷ್ಠ ಕಾರ್ಯದ ಜೊತೆ ನಾವು ಜೋಡಿಸಿಕೊಂಡಿದ್ದೇವೆ. ನಮ್ಮ ಕಾರ್ಯದ ಮೂಲಕ ಸಮಾಜದಲ್ಲಿ ಪರಿವರ್ತನೆ ಆಗುತ್ತದೆ ಎಂಬ ನಂಬಿಕೆ-ವಿಶ್ವಾಸದಿಂದ ನಾವು ಕೆಲಸ ಮಾಡುತ್ತಿದ್ದೇವೆ. ನಾವು ತೆಗೆದುಕೊಂಡಿರುವ ಪ್ರತಿಯೊಂದು ಯೋಜನೆಗಳೂ ಸಮಾಜಕ್ಕೆ ಶಕ್ತಿಕೊಡುವಂಥ ಪ್ರಕ್ರಿಯೆಗಳಾಗಿವೆ. ಇಂತಹ ನಮ್ಮ ಚಟುವಟಿಕೆಗಳು ಪ್ರಭಾವಿ ಆಗಬೇಕು. ಸಮಾಜದಲ್ಲಿ ಅವು ರೋಲ್ ಮಾಡೆಲ್‌ಗಳಾಗಬೇಕು. ಉದಾ: ಬ್ಲಡ್ ಬ್ಯಾಂಕ್, ಯೋಗ ಇತ್ಯಾದಿ.

ಈ ಸiಯದಲ್ಲಿ ನಾವು ಎಚ್ಚರಿಕೆಯನ್ನೂ ತೆಗೆದುಕೊಳ್ಳಬೇಕಾಗುತ್ತೆ. ಚಟುವಟಿಕೆ ಪ್ರಭಾವಿಯಾದಾಗ ಅದು ನಮ್ಮಿಂದ ಆಗಿದೆ ಎಂಬ ಭಾವ ಬರುತ್ತದೆ. ಇದು ಅಪಾಯಕಾರಿ. ನಮ್ಮ ಪ್ರಕಲ್ಪವನ್ನು ನಮಗಿಂತ ಮುಂಚೆ ಅನೇಕರು ಪ್ರಯತ್ನ ಮಾಡಿ ಬೆಳೆಸಿದ್ದಾರೆ. ಅವರು ಹಾಕಿದ ಗಟ್ಟಿ ಅಡಿಪಾಯದ ಮೇಲೆ ನಾವು ಭವನ ಕಟ್ಟಿದ್ದೇವೆ. ಕೆಲವೊಮ್ಮೆ ಈ ಯಶಸ್ಸು ನಮ್ಮದೇ ಅನ್ನಿಸುತ್ತದೆ. ಆ ಭ್ರಮೆಗೆ ನಾವು ಬೀಳಬಾರದು. ಅದರಿಂದ ಪತನ ಶುರುವಾಗುತ್ತದೆ. ಬಂಡೆಗೆ 100ನೇ ಏಟನ್ನು ನಾವು ಹಾಕಿದಾಗ ಅದು ಒಡೆಯುತ್ತದೆ. ಹಾಗೆಂದು ೧೦೦ನೇ ಏಟಿನಿಂದ ಮಾತ್ರ ಬಂಡೆ ಒಡೆಯಿತು ಎಂಬ ಭ್ರಮೆಗೆ ಒಳಗಾಗಬಾರದು. ಅದರ ಹಿಂದೆ 99 ಏಟುಗಳ ಶ್ರಮವೂ ಇರುತ್ತದೆ. ಹುಬ್ಬಳ್ಳಿಯಲ್ಲಿರುವ ನಮ್ಮ ಶಾಲೆಯೊಂದರಲ್ಲಿ ಇಂದು ೫೫೦ ಮಕ್ಕಳಿದ್ದಾರೆ; ಚೆನ್ನಾಗಿ ನಡೆಯುತ್ತಿದೆ. ಆದರೆ ಅದರ ಪ್ರಾರಂಭದ ದಿನಗಳಲ್ಲಿ ಭಿಕ್ಷೆಬೇಡಿ ಅದನ್ನು ಬೆಳೆಸಬೇಕಾಗಿತ್ತು. ಅವರ ಪರಿಶ್ರಮವನ್ನು ಮರೆಯಬಾರದು.

ಅಹಂಕಾರದಿಂದ ನಮ್ಮ ಪತನವಾಗುತ್ತೆ. ಇದಕ್ಕೆ ಯಾರೂ ಹೊರತಲ್ಲ. ಪ್ರಾಂತ ಸಂಘಚಾಲಕರಿಗೆ ಮಾ|| ಯಾದವರಾವ್‌ಜೀ ಅವರು ಬರೆದ ಪತ್ರ ಓದಿದ ಗುರೂಜೀ ಅವರು ಅದರ ವಾಕ್ಯಗಳ ಬಗ್ಗೆ ಅಸಮ್ಮತಿ ಸೂಚಿಸಿ ಅದನ್ನು ಹರಿದುಹಾಕಿದಾಗ ಯಾದವರಾವ್‌ಜೀ ಅವರಿಗೆ ಅಸಮಾಧಾನವಾಯಿತು. ಆದರೆ ಕೆಲವೇ ಕ್ಷಣಗಳಲ್ಲಿ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಯಶಸ್ಸು ಸಿಕ್ಕಾಗ ದಾರಿ ತಪ್ಪುವಂಥ ಅವಕಾಶವಿರುತ್ತೆ. ಅದರಿಂದ ಬಚಾವಾಗಬೇಕು.

ನಮ್ಮಲ್ಲಿ ಕೆಲವರಿಗೆ ಅನ್ನಿಸಬಹುದು – ತಮ್ಮನ್ನು ಮ್ಯಾನೇಜ್‌ಮೆಂಟ್ ಕಂಟ್ರೋಲ್ ಮಾಡುತ್ತಿದೆ, ನಿರ್ಣಯಗಳನ್ನು ಕೈಗೊಳ್ಳಲು ಬಿಡುವುದಿಲ್ಲ ಎಂದು. ಪ್ರಯೋಗಶೀಲತೆಗೆ ಎಲ್ಲರಿಗೂ ಅವಕಾಶವಿದೆ. ಆದರೆ ನಾವೆಷ್ಟೇ ಎತ್ತರಕ್ಕೆ ಹೋದರೂ ನಮ್ಮ ಮೂಲದ ಜೊತೆ ಸಂಬಂಧ ಇರಬೇಕು. ಗಾಳಿಪಟದ ಸೂತ್ರ ಹರಿದಾಗ ಅದಕ್ಕೆ ಅಸ್ತಿತ್ವವೇ ಇರುವುದಿಲ್ಲ. ಸೂತ್ರ ಬಂಧನ ಅನ್ನಿಸಬಾರದು.

ನಮಗೆ ಕೊಟ್ಟ ಕೆಲಸದಲ್ಲಿ ನಾವೀನ್ಯತೆ ತರುವ ಬಗ್ಗೆ ಯೋಚಿಸಬೇಕು. ಸಾಹಿತ್ಯಕ್ಕೆ ಮಹತ್ತ  ಕಡಮೆಯಾಗಿದೆಯೆಂದು ಅನ್ನಿಸಿದಾಗ ಅದಕ್ಕೆ ಮಹತ್ವವನ್ನು ಹೆಚ್ಚು ಮಾಡುವ ಕೆಲಸ ನಮ್ಮದೇ ಆಗಿದೆ. ನಮ್ಮದಲ್ಲದ ಚಟುವಟಿಕೆಯಲ್ಲಿ ಕೊರತೆ ಕಂಡರೆ ಅದನ್ನು ಸರಿ ಮಾಡಲು ನಾವೇ ಕೈಹಾಕದೇ ಸಂಬಂಧಪಟ್ಟವರಿಗೆ ತಿಳಿಸಬೇಕು. ಹೊಸ ಯೋಜನೆಗೆ ಹೊಳೆದಾಗ ಸಲಹೆ ಕೊಡಬೇಕು. ಅದು ಆಗದಿದ್ದಾಗ ತಪ್ಪು ತಿಳಿಯಬಾರದು.

ರಾಷ್ಟ್ರೋತ್ಥಾನ ಪರಿಷತ್ ಸಂಘದ ಪ್ರೇರಣೆಯಿಂದ ಶುರುವಾದ ಸಂಸ್ಥೆ. ಇದರಲ್ಲಿ ಕೊರತೆಯಾದರೆ ಜನರು ಸಂಘವನ್ನು ಕಟಕಟೆಗೆ ನಿಲ್ಲಿಸುತ್ತಾರೆ. ಹೀಗಾಗಿ ನಮ್ಮ ಮೇಲಿನ ಜವಾಬ್ದಾರಿ ಜಾಸ್ತಿ ಇದೆ.

ಗುರೂಜೀ ಜನ್ಮಶತಾಬ್ದಿ ನಿಮಿತ್ತ ಸಾಧ್ವಿ ರಿತಂಬರಾ ಬೆಳಗಾವಿಗೆ ಬಂದಿದ್ದರು. ಅವರು ಅಲ್ಲಿಂದ ಗೋವಾಕ್ಕೆ ಹೊರಡುವ ಸಮಯಕ್ಕೆ ಮುನ್ನ ಕೆಲ ಕಾರ್ಯಕರ್ತರು ಅವರನ್ನು ನೋಡಲು ಬಂದರು. ಆಗ ಸಾಧ್ವಿ ಮೂರು ವಾಕ್ಯಗಳನ್ನು ಹೇಳಿದರು: ಹಮ್ ಕಿಸ್ ಗಾಡಿಮೇ ಬೈಟೇ ಹೈ ಯೇ ಆರೆಸ್ಸೆಸ್ ಕೀ ಗಾಡೀ ಹೈ (ನಾವು ಯಾವ ರೈಲಲ್ಲಿ ಕುಳಿತಿದ್ದೀವೋ ಅದು ಆರೆಸ್ಸೆಸ್‌ನದ್ದು), ಇಸ್ ಮೇ ದೇನಾ ಹಿ ದೇನಾ ಹೈ, ಕುಚ್ ನಹೀ ಮಿಲನೇ ವಾಲಾ (ಇಲ್ಲಿ ಕೊಡುವುದೊಂದೇ ಆಗಿದೆ, ಪ್ರತಿಯಾಗಿ ಏನೂ ಸಿಗುವುದಿಲ್ಲ) ಯೇ ಜೋ ಆರೆಸ್ಸೆಸ್ ಹೈನ ಯೇ ಸಫೇದ್ ಟವೆಲ್ ಹೈ (RSS ಒಂದು ಬಿಳಿ ಟವಲ್‌ನಂತೆ) ಇಸ್‌ಕೆ ಊಪರ್ ಛೋಟಾ ಭಿ ದಾಗ್ ಲಗೇಗಾ ಉಟಕ್‌ರ್ ದಿಖೇಗಾ (ಇದರ ಮೇಲೆ ಒಂದು ಚಿಕ್ಕ ಕಲೆ ಬಿದ್ದರೂ ಎದ್ದು ಕಾಣುತ್ತೆ) ಛೋಟಾ ಭೀ ದಾಗ್ ನಾ ಲಗೇ ಉಸ್‌ಕಿ ಚಿಂತಾ ಕರೋ (ಚಿಕ್ಕ ಕಲೆಯೂ ಬೀಳದಂತೆ ಎಚ್ಚರವಹಿಸಿ) ಎಂದಿದ್ದರು.

ಹೀಗಾಗಿ ಸಮಾಜ ನಮ್ಮ ಕಡೆ ನೋಡುವ ರೀತಿಯೇ ಬೇರೆಯಾಗಿದೆ. ಸಂಘದ್ದು ಎಂದರೆ ಅದು ಚೆನ್ನಾಗಿರಬೇಕು  ಎಂದು  ಯೋಚಿಸುತ್ತದೆ. ಈ ಕಾರ್ಯ ಚೆನ್ನಾಗಿ ನಡೆಯಲು ನಾವೇ ಆಧಾರವಾಗಿದ್ದೇವೆ. ಡಾ|| ಜೀ ತಮ್ಮ ಸ್ವಭಾವವನ್ನು ಬದಲಾಯಿಸಿಕೊಂಡು ಸಂಘದ ಶಾಖೆಗೆ ಬಂದ ಸಾವಿರಾರು ಜನರ ಮನ ಪರಿವರ್ತನೆ ಮಾಡಿದರು. ಅಂತೆಯೇ ನಮ್ಮಲ್ಲಿರುವ ಮನುಷ್ಯ ಸಹಜವಾದ ಗುಣಗಳು ನಮ್ಮ ಕಾರ್ಯಕ್ಕೆ ಅಡ್ಡಿಯಾಗುವಂತಿದ್ದರೆ, ಅವುಗಳನ್ನು ಬಿಡಲೂ ಸಿದ್ಧವಾಗಿರಬೇಕು. ಉದಾ:- ರಾತ್ರಿಯ ಹೊತ್ತು ನದಿ ದಾಟಲು ದೋಣಿ ಹತ್ತಿ ಕುಳಿತ ನಾಲ್ವರು ಬೆಳಗಿನವರೆಗೆ ಹುಟ್ಟು ಹಾಕಿದರೂ ಆಚೆ ದಡ ಸೇರಲಿಲ್ಲ. ಏಕೆಂದರೆ ದಡದಲ್ಲಿ ಗೂಟಕ್ಕೆ ಕಟ್ಟಿದ ದೋಣಿಯ ಹಗ್ಗವನ್ನು ಅವರು ಬಿಚ್ಚಿರಲಿಲ್ಲ. ಹೀಗೆ ನಮ್ಮ ಕೆಲವು ಗುಣಗಳನ್ನು ಕಟ್ಟಿಕೊಂಡಿದ್ದರೆ ನಾವು ಮುಂದೆ ಹೋಗಲು ಆಗುವುದಿಲ್ಲ. ಅದಕ್ಕಾಗಿ ವಸ್ತುನಿಷ್ಠ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸತ್ಯನಿಷ್ಠ ವಿಶ್ಲೇಷಣೆ ಮಾಡಿಕೊಳ್ಳಬೇಕು.

ಸಂಘ ಎಂದರೆ ಸಮಯಪಾಲನೆ, ಸರಳತೆ, ಮಾತು ಕೊಟ್ಟಂತೆ ನಡೆಯುವುದು. ಆ ರೀತಿ ನಾವಿದ್ದೇವಾ ಎಂಬ ಬಗ್ಗೆ ವಸ್ತುನಿಷ್ಠ ವಿಶ್ಲೇಷಣೆ ಮಾಡಿಕೊಳ್ಳಬೇಕಿದೆ. ನಾವು ನಮ್ಮ ಪ್ರಕಲ್ಪದ ಬಗ್ಗೆ ವಸ್ತುನಿಷ್ಠ ವಿಶ್ಲೇಷಣೆ ಮಾಡಿ, ಅದರ  ಕೊರತೆಯನ್ನು ತುಂಬುತ್ತೇವೆ ಮತ್ತು ಮುಂದಕ್ಕೆ ಹೋಗುತ್ತೇವೆ ಎಂಬುದು ನಮ್ಮ ನಿಲವಾಗಬೇಕು. ಮನುಷ್ಯನ ಸ್ವಭಾವವಾದ, ದೋಷಗಳನ್ನು ಬೇರೆಯವರ ಮೇಲೆ ಹಾಕುವುದು ಸರಿಯಲ್ಲ. (ಉದಾ:- ಮಗುವೊಂದು ಅಮ್ಮನ ಬಳಿ ಬಂದು ತನ್ನ ಚಡ್ಡಿಯಲ್ಲಿ ಯಾರೋ ಉಚ್ಚೆ ಹೊಯ್ದಿದ್ದಾರೆ ಎಂದ ಹಾಗೆ.)

ನಮ್ಮ 34 ಶಾಲೆಗಳಲ್ಲಿ 12 ಸಾವಿರ ಮಕ್ಕಳಿದ್ದಾರೆ. ಅವರು ಯೋಗ್ಯವ್ಯಕ್ತಿಗಳಾಗಲು ಏನೇನು ಮಾಡಬೇಕೊ ಅದೆಲ್ಲವನ್ನೂ ಮಾಡಬೇಕು. ಇಂದಿನ ದೊಡ್ಡ crisis (ಸಂಕಟ) ಏನೆಂದರೆ ಮನೆಗಳಲ್ಲಿ ಮಕ್ಕಳಿಗೆ ಏನೂ ಕಲಿಸೋದಿಲ್ಲ. ಊಟ ಮಾಡುವುದನ್ನೂ ಕೂಡ. ಹೀಗಾಗಿ ಮಕ್ಕಳಿಗೆ ಸಣ್ಣಸಣ್ಣ ಸಂಗತಿಗಳನ್ನು ಕಲಿಸುವುದೂ  ನಮ್ಮದೇ ಜವಾಬ್ದಾರಿ ಆಗಿದೆ. civiv sense (ನಾಗರಿಕ ಪ್ರಜ್ಞೆ) ನಮ್ಮ ದೇಶದಲ್ಲಿ ಶೂನ್ಯ. ಮಕ್ಕಳಲ್ಲಿ ಅದನ್ನು ಕಲಿಸಬೇಕಾದ ಅಗತ್ಯವಿದೆ. ಮಕ್ಕಳು 4-ವ8 ರ್ಷಗಳ ಕಾಲ ನಮ್ಮ ಬಳಿ ಇರ್ತಾರೆ. ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು ನಮ್ಮದೇ ಜವಾಬ್ದಾರಿಯಾಗಿದೆ.

ಈ ವರ್ಷ ಮಾ|| ಯಾದವರಾವ್‌ಜೀ ಅವರ ಜನ್ಮಶತಾಬ್ದಿ ವರ್ಷ. ರಾಷ್ಟ್ರೋತ್ಥಾನ ಪರಿಷತ್ತಿಗೂ 5೦ನೇ ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಒಂದೊಂದು ಪ್ರಕಲ್ಪಗಳೂ ನಮ್ಮ ಕಲ್ಪನೆಯಂತೆ ಚೆನ್ನಾಗಿ ಕೆಲಸ ಮಾಡುವಂತಾಗಬೇಕು. ಯಾದವರಾವ್‌ಜೀಯವರ ವಿಶೇಷತೆಯೆಂದರೆ ಸಣ್ಣ ಸಣ್ಣ ಸಂಗತಿಗಳೂ ಆಗ್ರಹಪೂರ್ವಕ ಮಾಡಬೇಕೆಂಬ ಸ್ವಭಾವ. ಕವರ್‌ನ ಒಳಗಿನ ಕಾಗದಕ್ಕೆ ಅಂಟು ಅಂಟದ ಹಾಗೆ ಹೇಗೆ ಅಂಟು ಹಾಕಬೇಕು. ಕ್ಯಾಲೆಂಡರ್‌ನ ತಿಂಗಳುಗಳ ಹಾಳೆಯನ್ನು ಹೇಗೆ ಬದಲಿಸಬೇಕು – ಹೀಗೆ ಸಣ್ಣ ಸಂಗತಿಗಳ ಬಗ್ಗೆ ಅವರ ಆಗ್ರಹವಿತ್ತು. ಅವರ ಅನೇಕ ಮುಖಗಳ ಪರಿಚಯ ಮಾಡಿಕೊಳ್ಳುವುದಕ್ಕಾಗಿ ಯಾದವರಾವ್‌ಜೀ ಅವರ ವ್ಯಕ್ತಿಚಿತ್ರಣದ ’ಜನಮನ ಶಿಲ್ಪಿ’ ಕೃತಿಯನ್ನು ನೀವೆಲ್ಲ ಓದಬೇಕು.

ನಾವು ಈ ರೀತಿಯ ಗುಣಗಳನ್ನು ಬೆಳೆಸಿಕೊಳ್ಳುತ್ತಾ ರಾಷ್ಟ್ರೋತ್ಥಾನ ಪರಿಷತ್ತಿನ ಎಲ್ಲಾ ಚಟುವಟಿಕೆಗಳಿಗೆ ಶಕ್ತಿ ತುಂಬುವ ರೀತಿಯಲ್ಲಿ ಮತ್ತು ನಾವು ಮಾಡುವ ಒಂದೊಂದು ಚಟುವಟಿಕೆಯೂ ಒoಜeಟ (ಮಾದರಿ) ಆಗುವ ಥರದಲ್ಲಿ ನಮ್ಮನ್ನು ನಾವು ಬೆಳೆಸಿಕೊಳ್ಳುವ ಪ್ರಯತ್ನ ಮಾಡೋಣ.

(ಸಂದರ್ಭ : ರಾಷ್ಟ್ರೋತ್ಥಾನ ಪರಿಷತ್ ನ ಕಾರ್ಯಕರ್ತರ ಅಭ್ಯಾಸ ವರ್ಗ  9, 10 ಅಕ್ಟೋಬರ್ 2014, ಶ್ರೀ ಕ್ಷೇತ್ರ ಆದಿಚುಂಚನಗಿರಿ)

Dr SR Ramaswamy, President of Rashtrotthana Parishat along with Mangesh Bhende, RSS Akhil Bharatiya Sah Vyavastha Pramukh

Dr SR Ramaswamy, President of Rashtrotthana Parishat along with Mangesh Bhende, RSS Akhil Bharatiya Sah Vyavastha Pramukh

ನೇರನೋಟ: ಅಪರಾಧಿ ಜಯಲಲಿತಾಗೆ ಜಾಮೀನು, ನಿರಪರಾಧಿ ಪ್ರಜ್ಞಾಸಿಂಗ್ ಗೆ?

$
0
0

ನೇರನೋಟ ೨೦.೧೦.೨೦೧೪

 ಹಾಗಿದ್ದರೆ ಇವರೆಲ್ಲ ಕಾನೂನಿಗೆ ಅತೀತರೆ?

Sadhvi-Prajna

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ೪ ವರ್ಷ ಶಿಕ್ಷೆ ಮತ್ತು ೧೦೦ ಕೋಟಿ ರೂ. ದಂಡ ತೆರಬೇಕಾಗಿ ಬಂದು ಜೈಲು ಪಾಲಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕೊನೆಗೂ ಸುಪ್ರಿಂಕೋರ್ಟ್ ಷರತ್ತುಬದ್ಧ  ಜಾಮೀನು ನೀಡಿದೆ. ಇನ್ನೆರಡು ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆ ಸಲ್ಲಿಸಬೇಕು. ೩ ತಿಂಗಳಲ್ಲಿ ಮೇಲ್ಮನವಿ ಪ್ರಕರಣ ಇತ್ಯರ್ಥವಾಗಬೇಕು ಎಂಬುದು ಜಾಮೀನು ಕರುಣಿಸಿದ ಸುಪ್ರಿಂಕೋರ್ಟ್ ಪೀಠದ ಷರತ್ತು. ಜಯಾಗೆ ಜಾಮೀನು ದೊರಕಿದ್ದರೂ ಬೆಂಗಳೂರಿನ ವಿಶೇಷ ನ್ಯಾಯಾಲಯ ಪ್ರಕಟಿಸಿದ್ದ ಶಿಕ್ಷೆ ರದ್ದಾಗಿಲ್ಲ. ಆ ಶಿಕ್ಷೆಯನ್ನು ಕೋರ್ಟ್ ಅಮಾನತಿನಲ್ಲಿಟ್ಟಿದೆ, ಅಷ್ಟೇ. ಹಾಗಾಗಿ ಪ್ರಕರಣ ಇತ್ಯರ್ಥ ಆಗುವವರೆಗೆ ಆಕೆ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರುವಂತಿಲ್ಲ.

ಜಯಲಲಿತಾಗೆ ದೊರಕಿದ ಈ ಜಾಮೀನನ್ನೇ ಶಿಕ್ಷೆ ರದ್ದತಿ ಎಂದು ತಮಿಳುನಾಡು ಜಯಾ ಅಭಿಮಾನಿಗಳು ಹಾಗೂ ಆಕೆಯ ಸಂಪುಟದ ಸಚಿವರು ತಪ್ಪಾಗಿ ಭಾವಿಸಿದಂತಿದೆ. ಜಾಮೀನು ದೊರಕಿದ ಶುಕ್ರವಾರದಂದು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೀದಿಬೀದಿಯಲ್ಲಿ ಯದ್ವಾತದ್ವಾ ನೃತ್ಯ ಮಾಡಿದ್ದು ಇದಕ್ಕೆ ನಿದರ್ಶನ. ತಮಿಳು ಜನತೆಯ ವಿವೇಚನಾ ಶಕ್ತಿ, ಪ್ರಜ್ಞಾವಂತಿಕೆ, ಜಿಜ್ಞಾಸಾ ಪ್ರವೃತ್ತಿ ಸತ್ತು ಹೋಯಿತೇ ಎಂಬ ಪ್ರಶ್ನೆ ಇಂತಹ ಸಂದರ್ಭ ಎದುರಾದಾಗಲೆಲ್ಲ ಕಾಡುತ್ತಲೇ ಇರುತ್ತದೆ. ಜಯಲಲಿತಾಗೆ ವಿಶೇಷ ನ್ಯಾಯಾಲಯ ಶಿಕ್ಷೆ ಘೋಷಿಸಿದಾಗ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೇ ೧೭ಕ್ಕಿಂತ ಹೆಚ್ಚು. ಶಿಕ್ಷೆಯ ಸುದ್ದಿ ಕೇಳಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನತ್ತ ತಮಿಳುನಾಡಿನಿಂದ ಸಿಕ್ಕಿದ ಬಸ್ಸನ್ನೇರಿ ಬಂದವರ ‘ಅಭಿಮಾನಿ ದೇವ-ದೇವತೆ’ ಗಳ ಸಂಖ್ಯೆಗಂತೂ ಲೆಕ್ಕವೇ ಇಲ್ಲ. ಅವರನ್ನೆಲ್ಲ ಹಿಂದಕ್ಕಟ್ಟುವುದೇ ಕರ್ನಾಟಕ ಪೊಲೀಸರ ಪಾಲಿಗೆ ಸಾಹಸದ ಕೆಲಸವಾಗಿತ್ತು. ಜಯಾ ಬದಲಿಗೆ ಈಗ ಮುಖ್ಯಮಂತ್ರಿ ಗಾದಿಗೇರಿದ ಪನ್ನೀರ್ ಸೆಲ್ವಂ ಅವರ  ಭಕ್ತಿಯ ಪರಾಕಾಷ್ಠೆ ವರ್ಣನೆಗೂ ನಿಲುಕದ್ದು. ಜಯಾ ಬಿಡುಗಡೆ ಆಗುವವರೆಗೆ ಗಡ್ಡ ಬೋಳಿಸುವುದಿಲ್ಲ, ಮಾಂಸಾಹಾರ ಸೇವಿಸುವುದಿಲ್ಲ ಎಂದು ಆತ ಭಯಂಕರ ಶಪಥಗೈದಿದ್ದರಂತೆ. ಸದ್ಯ ೨೧ ದಿನಗಳಲ್ಲೇ ಜಯಾ ಬಿಡುಗಡೆ ಆಗಿರುವುದರಿಂದ ಪನ್ನೀರ್ ಸೆಲ್ವಂ ಶಪಥಕ್ಕೆ ಮುಕ್ತಿ ದೊರಕಿದೆ! ಇನ್ನು ಜಯಾ ಜೈಲಿಗೆ ಹೋದಾಗ ತಲೆ ಬೋಳಿಸಿಕೊಂಡ ತಮಿಳು ಗಂಡಸರು, ಹೆಂಗಸರ ಸಂಖ್ಯೆ ಎಷ್ಟೆಂದು ನನಗಂತೂ ಗೊತ್ತಿಲ್ಲ. ಜಯಲಲಿತಾ ಬಗ್ಗೆ ಅವರ ಅಭಿಮಾನಿಗಳ ‘ಘೋರ ಶ್ರದ್ಧೆ , ನಿಷ್ಠೆ’ಗಳಿಗೆ ಇವೆಲ್ಲ ಕೆಲವು ಸ್ಯಾಂಪಲ್‌ಗಳು!

ಇದೆಂತಹ ಕುರುಡು ಅಭಿಮಾನ? ಜಯಲಲಿತಾ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ವಿಶೇಷ ನ್ಯಾಯಾಲಯವೇ ಸ್ಪಷ್ಟ ತೀರ್ಪು ನೀಡಿರುವಾಗ ಅದನ್ನೊಪ್ಪಿಕೊಳ್ಳದ, ನ್ಯಾಯಾಲಯದ ತೀರ್ಪಿಗೆ ಗೌರವ ಸಲ್ಲಿಸದ ಅಭಿಮಾನಿಗಳು ಅದೆಂತಹ ಪ್ರಜೆಗಳು! ಆ ಅಭಿಮಾನಿಗಳಿಗೆ ನ್ಯಾಯಾಲಯ, ಪ್ರಜಾತಂತ್ರಕ್ಕಿಂತ  ಅಮ್ಮನೇ ಹೆಚ್ಚಾಗಿ ಬಿಟ್ಟರೆ? ಅಂದರೆ ಅಮ್ಮ ಈ ನೆಲದ ಕಾನೂನು, ನಿಯಮಗಳಿಗೆ ಅತೀತರು. ಆಕೆ ಒಬ್ಬ ದೇವತೆ ಎಂಬ ಭ್ರಮೆ ಅಭಿಮಾನಿಗಳಲ್ಲಿ ಆವರಿಸಿರುವ ಕೆಟ್ಟ ಪರಿಣಾಮ ಇದಲ್ಲದೆ ಮತ್ತೇನು? ಅವರ ಈ ಅಭಿಮಾನಕ್ಕೆ ಇನ್ನೂ ಒಂದಷ್ಟು ಕಾರಣಗಳಿರುವುದನ್ನು ಮರೆಯುವಂತಿಲ್ಲ. ‘ಅಮ್ಮ’ ಅಧಿಕಾರಕ್ಕೆ ಬಂದ ಮೇಲೆ ತಮಿಳುನಾಡಿನ ಬಡ ಜನತೆಯ ಮನೆಮನೆಗಳಲ್ಲಿ ಉಚಿತ ಟಿ.ವಿ., ಫ್ರಿಜ್, ವಾಶಿಂಗ್ ಮೆಶೀನ್‌ನಂತಹ ವಿಲಾಸಿ ವಸ್ತುಗಳು ಬಂದು ಕುಳಿತಿವೆ. ಒಂದು ರೂ.ಗೆ ಒಂದು ಕೆ.ಜಿ. ಅಕ್ಕಿ ,  ಒಂದು ರೂ.ಗೆ ಕಾಫಿ, ಟೀ, ಇಡ್ಲಿ, ವಡೆ ಅಮ್ಮ ಕ್ಯಾಂಟಿನ್‌ನಲ್ಲಿ ಸುಲಭವಾಗಿ ಸಿಗುತ್ತದೆ. ಪ್ರತಿನಿತ್ಯ ಬೆವರು ಸುರಿಸಿ ದುಡಿಯಬೇಕೆಂದೇನಿಲ್ಲ. ಮೈ ಕೈ ಹಣ್ಣು ಮಾಡಿಕೊಳ್ಳುವ ಪ್ರಮೇಯವೂ ಇಲ್ಲ. ಇಂತಹ ಭಾಗ್ಯ ಯಾರಿಗುಂಟು ಯಾರಿಗಿಲ್ಲ! ಅಮ್ಮನನ್ನು ತಮಿಳು ಜನತೆ ಏಕೆ ಅಷ್ಟೊಂದು ಹಚ್ಚಿಕೊಂಡಿದ್ದಾರೆಂಬುದಕ್ಕೆ ಇವೆಲ್ಲ ದಿವ್ಯ ಸಾಕ್ಷಿಗಳು!

ಜನರ ಬಡತನವನ್ನು ನೀಗಿಸುವುದು ಆಡಳಿತ ಚುಕ್ಕಾಣಿ ಹಿಡಿದವರ ಕರ್ತವ್ಯ. ಆದರೆ ಜನರಿಗೆ ಒಂದಿಷ್ಟು ಉಚಿತ ಸಾಧನ ಸಲಕರಣೆಗಳನ್ನು ಕೊಟ್ಟು, ಅಗ್ಗದ ದರಕ್ಕೆ ಕಾಫಿ, ತಿಂಡಿ, ಆಹಾರಧಾನ್ಯ ಒದಗಿಸುವುದು ಬಡತನ ನಿವಾರಣೆ ಎನಿಸಿಕೊಳ್ಳುತ್ತದೆಯೆ? ಜಯಲಲಿತಾ ಅಧಿಕಾರಲ್ಲಿರುವ ತನಕ ಇವೆಲ್ಲ ನಡೆಯಬಹುದು. ಆದರೆ ಮುಂದೆ? ಅದೂ ಅಲ್ಲದೆ, ಜನರಿಗೆ ಶ್ರಮಪಡದೇ, ಬೆವರು ಹರಿಸದೇ ಜೀವನಾವಶ್ಯಕ ವಸ್ತುಗಳು ಮನೆಯ ಬಾಗಿಲಿಗೇ ಬಂದು ಬೀಳುವ ವ್ಯವಸ್ಥೆಯ ದುಷ್ಪರಿಣಾಮ ಮುಂದೇನಾಗಬಹುದು ಎಂಬ ಚಿಂತೆ ಯಾರಿಗಾದರೂ ಇದೆಯೇ? ಬದಲಿಗೆ ಪ್ರತಿಯೊಂದು ದುಡಿಯುವ ಕೈಗೆ ಉದ್ಯೋಗ ಒದಗಿಸಿ, ಅವರವರ ಅನ್ನವನ್ನು ಅವರವರೇ ದುಡಿದುಕೊಳ್ಳುವಂತೆ ಮಾಡುವುದು ಪ್ರಜಾತಾಂತ್ರಿಕ ವ್ಯವಸ್ಥೆಯ ಅತ್ಯುತ್ತಮ ಮಾರ್ಗವಲ್ಲವೆ? ದುಡಿದು ಸಂಪಾದಿಸಿದ ಅನ್ನದ ರುಚಿ ಸರ್ಕಾರ ಎಸೆದ ಎಂಜಲು ಅನ್ನಕ್ಕೆ ಇರಲು ಸಾಧ್ಯವೆ? ತಮಿಳುನಾಡಿನ ಜನತೆ ಸ್ವಾಭಿಮಾನಿಗಳಾಗಿ ಬದುಕಬೇಕೆ? ಅಥವಾ ಸರ್ಕಾರಿ ಕೃಪಾಪೋಷಿತರಾಗಿ ಭಿಕ್ಷಾನ್ನವನ್ನೇ ಸದಾಕಾಲ ತಿನ್ನಬೇಕೆ? ಜನತೆಗೆ ಉಪಕಾರ ಮಾಡುವ ಸೋಗಿನಲ್ಲಿ ಅಧಿಕಾರಸ್ಥರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೂಡುವ ಹುನ್ನಾರ ಇದೆಂದು ತಮಿಳುನಾಡಿನ ಬೋಳೆ ಸ್ವಭಾವದ ಜನತೆಗೆ ಏಕೆ ಅರ್ಥವಾಗುತ್ತಿಲ್ಲ?

ಇರಲಿ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಜಯಾಗೆ ಇಷ್ಟು ಸುಲಭವಾಗಿ ಜಾಮೀನು ಸಿಕ್ಕಿದ್ದು ಹೇಗೆ? ಜಯಾ ಪ್ರಭಾವಿ ರಾಜಕೀಯ ನಾಯಕಿ ಆಗಿರದಿದ್ದಲ್ಲಿ ಇಷ್ಟು ಬೇಗ ಜಾಮೀನು ಸಿಗುತ್ತಿತ್ತೇ? ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರ, ಕೊಲೆ ಆರೋಪ, ಲೈಂಗಿಕ ಅತ್ಯಾಚಾರ ಮೊದಲಾದ ಪ್ರಕರಣಗಳು ಅತ್ಯಂತ ಗಂಭೀರವಾದದ್ದು. ಜಯಲಲಿತಾ ಮೇಲೆ ಬಂದೆರಗಿದ್ದು ಕೇವಲ ಆರೋಪವಷ್ಟೇ ಅಲ್ಲ, ಆ ಆರೋಪದ ಕುರಿತು ೧೮ ವರ್ಷಗಳ ಕಾಲ ವಿಚಾರಣೆ ನಡೆದು ಕೊನೆಗೆ ಅವೆಲ್ಲ ಸಾಬೀತಾಗಿ ಶಿಕ್ಷೆ ಪ್ರಕಟವಾಗಿತ್ತು. ನ್ಯಾಯಾಧೀಶರು ೪ ವರ್ಷ ಶಿಕ್ಷೆ ಹಾಗೂ ೧೦೦ ಕೋಟಿ ರೂ. ದಂಡ ವಿಧಿಸಿದ್ದರು. ಇಷ್ಟೊಂದು ದೊಡ್ಡ ಮೊತ್ತದ ದಂಡವನ್ನು ಇದುವರೆಗೆ ಯಾವ ನ್ಯಾಯಾಧೀಶರೂ ಯಾರಿಗೂ ವಿಧಿಸಿರಲಿಲ್ಲವೆನಿಸುತ್ತದೆ. ಹಾಗಿದ್ದರೂ ಆಕೆಗೆ ಸುಲಭವಾಗಿ ಜಾಮೀನು ಸಿಕ್ಕಿತಲ್ಲ , ಅದೇ ಸೋಜಿಗ! ಮೇವು ಹಗರಣದಲ್ಲಿ ಶಿಕ್ಷೆಗೊಳಗಾದ ಲಾಲೂ ಪ್ರಸಾದ್ ಯಾದವ್‌ಗೂ ಪೆರೋಲ್ ಮೇಲೆ ಬಿಡುಗಡೆ ಆಗಿತ್ತು. ಆಕ್ರಮ ಶಸ್ತ್ರಾಸ್ತ್ರ ಮನೆಯಲ್ಲಿಟ್ಟುಕೊಂಡ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಚಿತ್ರನಟ ಸಂಜಯ್‌ದತ್‌ಗೂ ಪೆರೋಲ್ ದೊರಕಿತ್ತು. ಆತನ ಪತ್ನಿ ಮಾನ್ಯತಾಳಿಗೆ ಅನಾರೋಗ್ಯವೆಂಬುದು ಇದಕ್ಕೆ ಪಿಳ್ಳೆ ನೆಪ. ಪತ್ನಿ ಮಾನ್ಯತಾಳಿಗೆ ಹೇಳಿಕೊಳ್ಳುವಂತಹ ಅನಾರೋಗ್ಯವೇನೂ  ಕಾಡಿರಲಿಲ್ಲ. ಏಕೆಂದರೆ ಸಂಜಯ್‌ದತ್ ಪೆರೋಲ್‌ಗೆ ಅರ್ಜಿ ಹಾಕಿದ್ದ ವೇಳೆಯಲ್ಲೇ ಮಾನ್ಯತಾ ಮುಂಬಯಿನ ಕೆಲವು ಹೊಟೇಲ್‌ಗಳಲ್ಲಿ ನಡೆದ ಡ್ಯಾನ್ಸ್ ಪಾರ್ಟಿಯಲ್ಲಿ ಕುಣಿದಿದ್ದಳೆಂದು ಪತ್ರಿಕಾ ವರದಿ. ತೀವ್ರ ಅನಾರೋಗ್ಯ ಕಾಡಿದ್ದರೆ ಡ್ಯಾನ್ಸ್ ಪಾರ್ಟಿಗೆ ಹೋಗಲು ಸಾಧ್ಯವಿತ್ತೆ? ಕೊಯಮತ್ತೂರು ಸರಣಿಸ್ಫೋಟದ ಆರೋಪಿ ಸಯ್ಯದ್ ಮದನಿಗೂ ಅನಾರೋಗ್ಯ ಮತ್ತಿತರ ಕಾರಣಗಳಿಗಾಗಿ ಜೈಲಿನಿಂದ ಆಗಾಗ ಬಿಡುಗಡೆಯ ಭಾಗ್ಯ! ಅಷ್ಟೇ ಅಲ್ಲ , ಜೈಲಿನಲ್ಲಿದ್ದಾಗಲೂ ಆತನಿಗೆ ಬಿರಿಯಾನಿ, ಕಬಾಬ್‌ಗಳ ರಾಜೋಪಚಾರ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತನಿಗೆ ದುಬಾರಿ ವೆಚ್ಚದ ಅಯುರ್ವೇದ ಮಸಾಜ್ ಚಿಕಿತ್ಸೆ! ಮುಂಬಯಿ ಮೇಲೆ ದಾಳಿ ಎಸಗಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ನೂರಾರು ಜನರನ್ನು ಸಾಯಿಸಿದ ಉಗ್ರ ಕಸಬ್‌ಗೆ, ಪಾರ್ಲಿಮೆಂಟ್ ಭವನದ ದಾಳಿ ಸಂಚು ರೂಪಿಸಿದ ಅಫ್ಜಲ್ ಗುರುವಿಗೂ ಜೈಲಿನಲ್ಲಿ  ಇಂತಹದೇ ರಾಜೋಪಚಾರ!

ಆದರೆ ಸಣ್ಣಪುಟ್ಟ ಆರೋಪ ಹೊತ್ತು ಜೈಲು ಸೇರಿದ ಸಾಮಾನ್ಯ ಆರೋಪಿಗಳಿಗೆ ಮಾತ್ರ ಇಂತಹ ರಾಜೋಪಚಾರದ ಮಾತಿರಲಿ, ದಿನಕ್ಕೆ ಎರಡು ಹೊತ್ತು ಸ್ವಚ್ಛವಾದ ಆಹಾರವಾದರೂ ಸಿಗುತ್ತದೆಯೆ? ಹುಳಹಪ್ಪಟೆ ಬೆರೆತ ಕೊಳಕು ಆಹಾರ, ಜಡ್ಡುಜಾಪತ್ತುಗಳಾದರೆ ಸೂಕ್ತ ಚಿಕಿತ್ಸೆಗೆ ನಿರಾಕರಣೆ. ಕೆಲವು ಆರೋಪಿಗಳಂತೂ ತಾವೆಸಗದ ತಪ್ಪಿಗಾಗಿ ಅಥವಾ ಯಾರಾದೋ ಕುಮ್ಮಕ್ಕಿನಿಂದ ಜೈಲು ಸೇರಿ ಕೊರಗಿಕೊರಗಿ ಕೊನೆಗೆ ಅಲ್ಲೇ ಕೊನೆಯುಸಿರು ಎಳೆದ ನಿದರ್ಶನಗಳು ಅದೆಷ್ಟೋ. ಸಣ್ಣಪುಟ್ಟ ಆರೋಪ ಹೊತ್ತು ಜೈಲು ಸೇರಿದವರನ್ನೂ ಯಾವುದೇ ಹಿಂಸೆ ನೀಡದೆ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಕಾನೂನು ಎಲ್ಲರಿಗೂ ಸಮಾನ ಎಂದು ನಮ್ಮ ಸಂವಿಧಾನ ಉಲಿಯುತ್ತದೆ. ಆದರೆ ವಾಸ್ತವ ಮಾತ್ರ ಬೇರೆಯೇ. ಂಟಟ ಚಿಡಿe equಚಿಟ. ಃuಣ some ಚಿಡಿe moಡಿe equಚಿಟ!

೨೦೦೮ರ ಮಾಲೆಗಾಂವ್ ಬಾಂಬ್‌ಸ್ಫೋಟ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿ ಜೈಲು ಸೇರಿರುವ ಸಾಧ್ವಿ ಪ್ರಜ್ಞಾಸಿಂಗ್ ಠಾಕುರ್ ಎಂಬ ಮಹಿಳೆಗೆ ೬ ವರ್ಷಗಳ ಬಳಿಕವೂ ಇನ್ನೂ ಜಾಮೀನು ದೊರಕಿಲ್ಲ. ಆಕೆಯ ಮೇಲೆ ರಾಷ್ಟ್ರೀಯ ತನಿಖಾದಳ ಹೊರಿಸಿದ ಯಾವುದೇ ಆರೋಪಗಳು ಇದುವರೆಗೂ ಸಾಬೀತಾಗಿಲ್ಲ. ಆದರೆ ಆಕೆಯನ್ನು ಉzಶಪೂರ್ವಕವಾಗಿಯೇ ಈ ಮೊಕದ್ದಮೆಯಲ್ಲಿ ಫಿಟ್ ಮಾಡಬೇಕೆಂಬುದು ಹಿಂದಿನ ಯುಪಿಎ ಸರ್ಕಾರದ ಹುನ್ನಾರವಾಗಿತ್ತು. ಆಕೆಯೊಬ್ಬ ಮಹಿಳೆ ಎಂದು ಗೊತ್ತಿದ್ದರೂ ಮಹಿಳಾ ಆರೋಪಿಗೆ ತಕ್ಕಂತೆ ಆಕೆಯನ್ನು ಜೈಲು ಸಿಬ್ಬಂದಿ ಮಾನವೀಯವಾಗಿ ನಡೆಸಿಕೊಂಡಿರಲಿಲ್ಲ. ಪೊಲೀಸರ ತೀವ್ರ ಶಾರೀರಿಕ, ಮಾನಸಿಕ ಹಿಂಸಾಚಾರಗಳು ಸಾಧ್ವಿಯನ್ನು ಜರ್ಜರಿತಳನ್ನಾಗಿ ಮಾಡಿದೆ. ೨೦೦೮ರಲ್ಲಿ ಬಂಧನಕ್ಕೆ ಮುನ್ನ ಉತ್ಸಾಹದ ಬುಗ್ಗೆಯಂತಿದ್ದ ಆರೋಗ್ಯವಂತ ಸಾಧ್ವಿ ಈಗ ನಡೆಯಲಾರರು. ಗಾಲಿ ಕುರ್ಚಿಯಲ್ಲೇ ಓಡಾಟ. ಜೊತೆಗೆ ಕ್ಯಾನ್ಸರ್ ರೋಗ ಬೇರೆ ಕಾಡುತ್ತಿದೆ. ತನ್ನ ಪಾಡಿಗೆ ತಾನು ಕುಳಿತುಕೊಳ್ಳಲಾಗುತ್ತಿಲ್ಲ. ನ್ಯಾಯಾಲಯ ಆಕೆಗೆ ಚಿಕಿತ್ಸೆ ನೀಡಬೇಕೆಂದು ಆದೇಶಿಸಿದ್ದರೂ ಎಟಿಎಸ್ ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ. ಚಿಕಿತ್ಸೆ ಕೊಡಿಸುವ ನಾಟಕವನ್ನು ಮಾತ್ರ ಯಶಸ್ವಿಯಾಗಿ ನಡೆಸಿ ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿದೆ. ಆಕೆಯ ತಂದೆ ಚಂದ್ರಪಾಲ್ ಸಿಂಗ್ ತೀರಿಕೊಂಡಾಗಲೂ ಸಾಧ್ವಿ ಮನೆಗೆ ಹೋಗಿ ಅಂತಿಮ ಕರ್ತವ್ಯ ನೇರವೇರಿಸಲು ನ್ಯಾಯಾಲಯ ಅವಕಾಶ ಕೊಡಲಿಲ್ಲ. ಶಿಕ್ಷೆಗೊಳಗಾದ ಜಯಲಲಿತಾ, ಸಂಜಯ್‌ದತ್, ಲಾಲೂ ಪ್ರಸಾದ್ ಮೊದಲಾದ ವಿಐಪಿ ಗಣ್ಯರಿಗೆ ಸಿಕ್ಕ ‘ಬಿಡುಗಡೆಯ ಭಾಗ್ಯ’ ಸಾಧ್ವಿಗೆ ಲಭಿಸಲೇ ಇಲ್ಲ. ಕಾನೂನು, ನ್ಯಾಯ ಎಲ್ಲರಿಗೂ ಒಂದೇ ಎಂದು ಪದೇ ಪದೇ ಹೇಳಲಾಗುವ ಮಾತಿಗೆ ಅರ್ಥವಿರಲು ಸಾಧ್ಯವೆ?

ಜಯಲಲಿತಾ ಪರವಾಗಿ ವಾದಿಸಿ ಜಾಮೀನು ದೊರಕಿಸಿಕೊಡಲು ೯೧ ವರ್ಷದ ಜೇಠ್‌ಮಲಾನಿ ಲಂಡನ್‌ನಿಂದ ಬೆಂಗಳೂರಿಗೆ ಧಾವಿಸಿ ಬರುತ್ತಾರೆ. ಸುಪ್ರಿಂ ಕೋರ್ಟ್‌ನಲ್ಲಿ ಜಯಾ ಪರವಾಗಿ ಸಮರ್ಥ ವಾದ ಮಂಡಿಸಲು ಎಫ್.ಎಸ್. ನಾರೀಮನ್ ಎಂಬ ೮೧ ವರ್ಷದ ನುರಿತ ಹಿರಿಯ ವಕೀಲರು ತಯಾರಾಗುತ್ತಾರೆ. ಜಯಾ ಮಾಡಿದ್ದು ಅನ್ಯಾಯ ಎಂಬುದು ಗೊತ್ತಿದ್ದರೂ  ಜಯಲಲಿತಾ ಎಸೆಯುವ ಕೋಟಿಕೋಟಿ ಹಣದ ಎಂಜಲು ಅವರನ್ನು ಅವಳ ಪರವಾಗಿ ವಾದಿಸುವಂತೆ ಮಾಡುತ್ತದೆ.

ಆದರೆ ಸಾಧ್ವಿಗೆ ತನ್ನ ಪರವಾಗಿ ಜೇಠ್‌ಮಲಾನಿ, ನಾರೀಮನ್‌ರಂತಹ ಘಟಾನುಘಟಿ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯವಿಲ್ಲ. ಇಷ್ಟಕ್ಕೂ ಆಕೆ ಅಂತಹ ಪ್ರಭಾವಿ ವಿಐಪಿ ಕೂಡ ಅಲ್ಲ! ಆದರೆ ಒಬ್ಬ ಪ್ರಾಮಾಣಿಕ ದೇಶಭಕ್ತೆ , ಸಾಮಾಜಿಕ ಕಾರ್ಯಕರ್ತೆ. ರಾಷ್ಟ್ರೀಯ ವಿಚಾರಗಳಿಗೇ ಸದಾ ಬದ್ಧತೆ. ಜೊತೆಗೆ ಓರ್ವ ಸಂನ್ಯಾಸಿನಿ. ಆಕೆಯ ಬಿಡುಗಡೆಯಿಂದ ಯಾರಿಗೆ ಆಗಬೇಕಾದುದಾದರೂ ಏನು? ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ ೯ ಮಂದಿಯನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಬಿಡುಗಡೆ ಮಾಡಲಾಗಿದೆ. ಸಾಧ್ವಿಗೆ ಮಾತ್ರ ಬಿಡುಗಡೆ ಇಲ್ಲ. ಮುಂದೆ ಎಂದಾದರೊಂದು ದಿನ ಆಕೆಯ ಬಿಡುಗಡೆಯಾಗಬಹುದು. ಆದರೆ ಆಗ ಜೈಲಿನಿಂದ  ಹೊರಬರುವುದು ಸಾಧ್ವಿಯಲ್ಲ , ಬಹುಶಃ ಆಕೆಯ ಪಾರ್ಥಿವ ಶರೀರ!

 


ನೇರನೋಟ: ಬ್ಯಾಂಗಲೋರ್-ಬೆಂಗಳೂರು, ಹುಬ್ಲಿ -ಹುಬ್ಬಳ್ಳಿ ಆಯ್ತು ; ಇಂಡಿಯಾ ಭಾರತ ಆಗೋದು ಯಾವಾಗ ?

$
0
0

ನೇರನೋಟ – ೨೭.೧೦.೨೦೧೪

ಬ್ಯಾಂಗಲೋರ್-ಬೆಂಗಳೂರು, ಮ್ಯಾಂಗಲೋರ್-ಮಂಗಳೂರು, ಹುಬ್ಲಿ -ಹುಬ್ಬಳ್ಳಿ ಆಯ್ತು ಇಂಡಿಯಾ ಭಾರತ ಆಗೋದು ಯಾವಾಗ ?

article-2255531-16B4AA39000005DC-425_634x579

ಆ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅರ್ಥಪೂರ್ಣ ಕೊಡುಗೆ. ರಾಜಧಾನಿ ಬೆಂಗಳೂರು, ಗಡಿಭಾಗದ ಬೆಳಗಾವಿ ಸೇರಿದಂತೆ ೧೨ ಪ್ರಮುಖ ನಗರಗಳ ಹೆಸರನ್ನು ಕನ್ನಡದ ಉಚ್ಚಾರಣೆಗೆ ಅನುಗುಣವಾಗಿ ಬದಲಾಯಿಸಲು ಈಗ ಉಭಯ ಸರ್ಕಾರಗಳಿಂದ ಹಸಿರು ನಿಶಾನೆ ಕೊನೆಗೂ ದೊರೆತಿದೆ.  ಈ ಹಿಂದೆ ಕೂರ್ಗ್, ಧಾರ್ವಾರ್, ನಾರ್ತ್ ಮತ್ತು ಸೌತ್ ಕೆನರಾಗಳನ್ನು ಕ್ರಮವಾಗಿ ಕೊಡಗು, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ ಎಂದು ಬದಲಾಯಿಸಲಾಗಿತ್ತು.  ಅಷ್ಟೇಕೆ, ಮೈಸೂರು ಎಂದಿದ್ದ ನಮ್ಮ ರಾಜ್ಯದ ಹೆಸರನ್ನು ಕರ್ನಾಟಕವೆಂದೂ ಬದಲಾಯಿಸಲಾಗಿತ್ತು.  ಅದೇ ಸಂದರ್ಭದಲ್ಲಿ ಮೇಲೆ ತಿಳಿಸಿದ ೧೨ ಪ್ರಮುಖ ನಗರಗಳ ಹೆಸರನ್ನು ಮೂಲ ರೂಪಕ್ಕೆ ತರಬೇಕು ಎಂಬ ಹಕ್ಕೊತ್ತಾಯವೂ ಕೇಳಿಬಂದಿತ್ತು.  ಆದರೆ ಅದು ಇದುವರೆಗೆ ಈಡೇರಿರಲಿಲ್ಲ.  ೮ ವರ್ಷಗಳ ಹಿಂದೆಯೇ ಕರ್ನಾಟಕದ ೧೨ ಪ್ರಮುಖ ನಗರಗಳ ಹೆಸರನ್ನು ಬದಲಾಯಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.   ೨೦೦೬ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವೂ ಈ ೧೨ ನಗರಗಳ ಹೆಸರು ಬದಲಾವಣೆಗೆ ಕೇಂದ್ರವನ್ನು ಆಗ್ರಹಿಸಿತ್ತು.  ಆದರೆ ಕೇಂದ್ರಸರ್ಕಾರ ಮಾತ್ರ ಗಡಿವಿವಾದದ ಕಾರಣ ಮುಂದೊಡ್ಡಿತ್ತು. ‘ಬೆಳಗಾಂ’ ಅನ್ನು ಬೆಳಗಾವಿ ಎಂದು ಕರೆಯಲು ಮಹಾರಾಷ್ಟ್ರ ಸರ್ಕಾರ ತಕರಾರು ಎತ್ತಿದ್ದರಿಂದ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಳ್ಳದೆ ಮೌನಕ್ಕೆ ಜಾರಿತ್ತು.  ಹಾಗಾಗಿ ಬೆಳಗಾವಿಯ ಜೊತೆಗೆ ಉಳಿದ ನಗರಗಳ ಹೆಸರು ಬದಲಾವಣೆಗೂ ಮುಕ್ತಿ ದೊರಕಿರಲಿಲ್ಲ.  ಬ್ಯಾಂಗಲೋರ್, ಮ್ಯಾಂಗಲೋರ್, ಬೆಳಗಾಂ, ಬೆಲ್ಲಾರಿ, ಬಿಜಾಪುರ್, ಗುಲ್ಬರ್ಗಾ, ಚಿಕ್ಕಮಗಲೂರ್, ಮೈಸೂರ್, ಹೊಸ್‌ಪೇಟ್, ಶಿಮೊಗ, ಹುಬ್ಲಿ, ತುಮ್ಕೂರ್ ಎಂದೇ ಕರೆಯಲಾಗುತ್ತಿತ್ತು.  ಇನ್ನು ಮುಂದೆ ನವೆಂಬರ್ ೧ರಿಂದ ಈ ಊರಿನ ಹೆಸರನ್ನು ಹೀಗೆಯೇ ಕರೆಯಬೇಕಾದ ದೌರ್ಭಾಗ್ಯ ಇರುವುದಿಲ್ಲ.  ಅವೆಲ್ಲಾ  ಹೆಸರುಗಳು ಮತ್ತೆ ಮೂಲ ಸ್ವರೂಪ ಪಡೆಯಲಿವೆ.

ಇದು ಯಾವಾಗಲೋ ಆಗಬೇಕಾದ ಕೆಲಸವಾಗಿತ್ತು.  ಏಕೆಂದರೆ ಸರ್ಕಾರೀ ದಾಖಲೆಗಳಲ್ಲಿ ತಿರುಚಿದ ಹೆಸರುಗಳಿದ್ದರೂ ಜನರ ಬಾಯಲ್ಲಿ ಮಾತ್ರ ಬೆಂಗಳೂರು, ಮಂಗಳೂರು, ಹೊಸಪೇಟೆ, ಬೆಳಗಾವಿ…ಇತ್ಯಾದಿ ಮೂಲ ಕನ್ನಡ ಹೆಸರುಗಳೇ ಚಲಾವಣೆಯಲ್ಲಿದ್ದವು.  ಅಷ್ಟೇ ಏಕೆ, ದೇಶಿ, ವಿದೇಶಿ ವಿಮಾನಯಾನ ಸಂಸ್ಥೆಗಳು, ಐಟಿ ಬಿಟಿ ಕಂಪನಿಗಳು, ತಾರಾ ಹೊಟೇಲ್‌ಗಳು ಕೂಡ ಇಂಗ್ಲಿಷ್‌ನಲ್ಲೂ ಬೆಂಗಳೂರು, ಮಂಗಳೂರು ಎಂದೇ ಕರೆಯಲು ಶುರುಮಾಡಿ ಯಾವುದೋ ಕಾಲವಾಯಿತು.  ಈಗ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.  ಇದೇ ನವೆಂಬರ್ ೧ ರಿಂದ ಹೊಸ (ಮೂಲ) ಹೆಸರುಗಳೇ ರಾರಾಜಿಸಲಿವೆ.  ಹೀಗಾಗಿ ಕನ್ನಡಿಗರ ಪಾಲಿಗೆ ಈ ಸಲದ ರಾಜ್ಯೋತ್ಸವ ನಿಜಕ್ಕೂ ಅರ್ಥಪೂರ್ಣ.

ಅಷ್ಟಕ್ಕೂ ಇಲ್ಲಿನ ಸಂಸ್ಕೃತಿ, ಭಾವನೆ, ಅಭಿಮಾನ, ಆಪ್ತತೆಗಳನ್ನು ಹಾಸಿ ಹೊದ್ದಿರುವ ನಗರಗಳ ಅಪ್ಪಟ ಮೂಲ ಹೆಸರುಗಳನ್ನು ಬದಲಾಯಿಸಿದ್ದಾದರೂ ಏಕೆ? ಬಹುಶಃ ಈಗಿನ ಪೀಳಿಗೆಯ ಯುವಕ ಯುವತಿಯರಿಗೆ ಈ ವಿಷಯದ ಬಗ್ಗೆ ಕಿಂಚಿತ್ತೂ ಅರಿವು ಇರಲಿಕ್ಕಿಲ್ಲ. ಬ್ರಿಟಿಷರು ಈ ದೇಶವನ್ನು ಆಳತೊಡಗಿದ ಮೇಲೆ ಅವರಿಗೆ ಇಲ್ಲಿನ ಊರಿನ ಹೆಸರುಗಳನ್ನು ಉಚ್ಚರಿಸಲು ಕಷ್ಟವಾಯಿತಂತೆ. ಅವರ ನಾಲಿಗೆಗೆ ಈ ಹೆಸರುಗಳನ್ನು ಉಚ್ಚರಿಸಲು ತುಂಬಾ ತ್ರಾಸದಾಯಕವಾಯಿತೆಂದೇ ಅವರು ತಮಗೆ ತೋಚಿದಂತೆ ಇಲ್ಲಿನ ಹೆಸರುಗಳನ್ನು ಬೇಕಾಬಿಟ್ಟಿ ತಿರುಚಿದರು.  ಹೆಸರುಗಳನ್ನು ವಿರೂಪಗೊಳಿಸಿದರು.  ಹಾಗಾಗಿಯೇ ಧಾರವಾಡ ಧಾರ್ವಾರ್ ಆಯ್ತು. ಬೆಂಗಳೂರು ಬ್ಯಾಂಗಲೋರ್ ಆಯ್ತು. ಮಂಗಳೂರು ಮ್ಯಾಂಗಲೋರ್, ಹುಬ್ಬಳ್ಳಿ ಹುಬ್ಲಿ , ಹೊಸಪೇಟೆ ಹೊಸ್‌ಪೇಟ್, ಬೆಳಗಾವಿ ಬೆಲ್ಗಾಂ, ತುಮಕೂರು ತುಮ್ಕೂರ್… ಇತ್ಯಾದಿ ಏನೇನೋ ವಿಕಾರ ರೂಪ ತಳೆದವು.  ಬ್ರಿಟಿಷರ ನಾಲಿಗೆಗೆ ಉಚ್ಚರಿಸಲು ಸುಲಭವಾಗಬೇಕೆಂದು ಮೂಲ ಹೆಸರುಗಳನ್ನೇ ತಿರುಚಿದ್ದು ಎಷ್ಟರಮಟ್ಟಿಗೆ ಸಮಂಜಸ  ಎಂಬ ಪ್ರಶ್ನೆ ಈಗ ತೀರಾ ಅಪ್ರಸ್ತುತ.  ಬ್ರಿಟಿಷರು ಇಲ್ಲಿದ್ದಾಗಲೇ ಈ ಪ್ರಶ್ನೆ ಕೇಳಿದ್ದರೆ ಅದಕ್ಕೊಂದು ಔಚಿತ್ಯ ಇರುತ್ತಿತ್ತು.  ಆದರೆ ಆಗ ಯಾರೂ ಈ ಪ್ರಶ್ನೆ ಕೇಳುವ ಧೈರ್ಯ ಮಾಡಲಿಲ್ಲ.  ಹೋಗಲಿ, ಬ್ರಿಟಿಷರು ಈ ದೇಶ ಬಿಟ್ಟು ತೊಲಗಿದ ಮೇಲಾದರೂ ಈ ಪ್ರಶ್ನೆ ಕೇಳಬಹುದಿತ್ತು.  ಏಕೆಂದರೆ ಸ್ವಾತಂತ್ರ್ಯ ಬಂದ ಬಳಿಕ ಇಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ನಮ್ಮವರೇ ಆಗಿದ್ದರು.  ಅವರ ನಾಲಿಗೆಗೆ ಇಲ್ಲಿನೆಲ್ಲ ಹೆಸರುಗಳನ್ನು ಉಚ್ಚರಿಸಲು ಯಾವುದೇ ತೊಡಕು ಇರಲು ಸಾಧ್ಯವಿರಲಿಲ್ಲ.  ಬ್ರಿಟಿಷರಿಗಾದರೆ ಅಂತಹ ತೊಡಕು ಇತ್ತೆಂಬುದು ಸರಿ.   ಆದರೆ ಅಧಿಕಾರದ ಚುಕ್ಕಾಣಿ ಹಿಡಿದ ನಮ್ಮವರು ಇಲ್ಲಿನ ತಿರುಚಿದ ಹೆಸರುಗಳನ್ನು ಮತ್ತೆ ಮೂಲಕ್ಕೆ ಮಾರ್ಪಡಿಸಲು ಮನಸ್ಸು ಮಾಡಲೇ ಇಲ್ಲ.  ಜನರೂ ಕೂಡ ಅಷ್ಟೆ.  ಮೂಲ ಹೆಸರುಗಳನ್ನು ಮತ್ತೆ ಜಾರಿಗೆ ತರಬೇಕೆಂದು ಬಲವಾಗಿ ಧ್ವನಿ ಮೊಳಗಿಸಲೇ ಇಲ್ಲ.  ಯಾರೋ ಬೆರಳೆಣಿಕೆಯ ಕೆಲವರು ಈ ಬಗ್ಗೆ  ಧ್ವನಿ ಎತ್ತಿದ್ದಿರಬಹುದು.  ಆದರೆ ಆ ಧ್ವನಿ ಆಡಳಿತ ನಡೆಸುವವರ ದಪ್ಪ ಕಿವಿಗಳಿಗೆ ಕೇಳಿಸದಷ್ಟು ಕ್ಷೀಣವಾಗಿತ್ತು.

ತಮಾಷೆಯೆಂದರೆ ಸ್ವಾತಂತ್ರ್ಯ ಬಂದ ಬಳಿಕ ಎನ್‌ಡಿಎ ಆಡಳಿತವಿದ್ದ ೬ ವರ್ಷಗಳನ್ನು ಹೊರತುಪಡಿಸಿದರೆ, ೧೯೭೭ರ ತುರ್ತುಪರಿಸ್ಥಿತಿ ನಂತರದ ಜನತಾ ಸರ್ಕಾರದ ನಾಲ್ಕೈದು ವರ್ಷಗಳನ್ನು ಹೊರತುಪಡಿಸಿದರೆ ಉಳಿದ ದೀರ್ಘ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಪಕ್ಷವೇ.  ಹೆಚ್ಚು ಕಡಿಮೆ ನೆಹರೂ ಮನೆತನವೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.  ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಈ ದೇಶದಲ್ಲಿ ಬ್ರಿಟಿಷರು ತಿರುಚಿದ ಹೆಸರುಗಳನ್ನು ಮತ್ತೆ ಮೂಲಸ್ವರೂಪಕ್ಕೆ ಬದಲಾಯಿಸಬೇಕೆಂದು ಅನಿಸಲೇ ಇಲ್ಲ.  ಇದೊಂದು ದೌರ್ಭಾಗ್ಯದ ಸಂಗತಿ. ಕಾಂಗ್ರೆಸ್ ಸರ್ಕಾರಕ್ಕೆ ಅಂತಹ ಸ್ವದೇಶಿ ಮೂಲ ಚಿಂತನೆಯೇ ಇರಲಿಲ್ಲ, ಬಿಡಿ.  ಆ ಸರ್ಕಾರಕ್ಕೇನಿದ್ದರೂ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಸ್ವಾರ್ಥ ಪ್ರೇರಿತ ಚಿಂತನೆಗಳೇ ಮೈಗೂಡಿದ್ದವು.  ಇಂತಹ ಮಾನಸಿಕತೆಯ ಸರ್ಕಾರದಿಂದ ಸ್ವದೇಶಿ ಚಿಂತನೆಯ, ಸ್ವಾಭಿಮಾನದ ನಿರ್ಧಾರಗಳನ್ನು ನಿರೀಕ್ಷಿಸುವುದಾದರೂ ಹೇಗೆ?

ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ದೂರವಾಣಿ ಕರೆಮಾಡಿ ಈ ವಿಷಯ ನೆನಪಿಸಿದ ಒಂದೇ ದಿನದಲ್ಲಿ ಪ್ರಮುಖ ನಗರಗಳ ಹೆಸರು ಬದಲಾವಣೆಗೆ ಅನುಮೋದನೆ ನೀಡಿದೆ.  ಇದೇ ಕೆಲಸವನ್ನು ಕಾಂಗ್ರೆಸ್ ಸರ್ಕಾರವೂ ಮಾಡಬಹುದಿತ್ತು.  ಆದರೆ ಅದು ಮಾಡಲಿಲ್ಲ.  ನಿಜ, ಕರ್ನಾಟಕದ ಊರುಗಳ ಹೆಸರು ಬದಲಾವಣೆಗೆ ಸಲ್ಲಿಸಿದ ಪ್ರಸ್ತಾವಕ್ಕೆ ಭಾರತೀಯ ಸರ್ವೇಕ್ಷಣಾ ಇಲಾಖೆ, ಭಾರತೀಯ ರೈಲ್ವೆ, ಅಂಚೆ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಗುಪ್ತಚರ ದಳಗಳು, ನಿರಾಕ್ಷೇಪಣಾ ಪತ್ರಗಳನ್ನು ನೀಡಬೇಕಿತ್ತೆಂಬುದನ್ನು ಒಪ್ಪಿಕೊಳ್ಳೋಣ.  ಆದರೆ ಅದಕ್ಕೆ ವರ್ಷಗಳಷ್ಟು ದೀರ್ಘ ಸಮಯವಾದರೂ ಏಕೆ?  ಕೆಲವೇ ದಿನಗಳಲ್ಲಿ ಮಾಡಿ ಮುಗಿಸಬಹುದಾಗಿದ್ದ ಒಂದು ಚಿಕ್ಕ ಕೆಲಸಕ್ಕೆ ಇಷ್ಟೊಂದು ದೀರ್ಘಕಾಲ ಬೇಕಾಯಿತೇ ಎಂಬುದು ನಮ್ಮ ಆಡಳಿತ ವೈಖರಿ ಹೇಗಿದೆ ಎಂಬುದಕ್ಕೆ ನಿದರ್ಶನ !

ಬ್ರಿಟಿಷರು ಇಲ್ಲಿಂದ ತೊಲಗಿದರೂ ದಾಸ್ಯದ ಮಾನಸಿಕತೆ ನಮ್ಮನ್ನಾಳುವವರಲ್ಲಿ , ನಮ್ಮವರಲ್ಲಿ ಇನ್ನೂ ತೊಲಗಿಲ್ಲ.  ಆಗ ಬಿಳಿಚರ್ಮದ ಬ್ರಿಟಿಷರಿದ್ದರೆ ಈಗ ಕರಿಚರ್ಮದ ಗುಲಾಮಗಿರಿ ಮಾನಸಿಕತೆಯನ್ನೇ ಹಾಸಿಹೊದ್ದವರು ಇಲ್ಲಿದ್ದಾರೆ.  ಹಾಗಿಲ್ಲದಿದ್ದರೆ ನಮ್ಮ ನ್ಯಾಯಾಲಯಗಳಲ್ಲಿ ಈಗಲೂ ಏಕೆ ಜನರಿಗೆ ಅಷ್ಟಾಗಿ ತಿಳಿಯದ ಇಂಗ್ಲಿಷ್ ಭಾಷೆಯಲ್ಲಿ ಕಲಾಪಗಳು, ವಾದವಿವಾದಗಳು ನಡೆಯುತ್ತವೆ ?  ನಾವೇಕೆ ನಮ್ಮ ಮನೆಯ ಮದುವೆ, ಮುಂಜಿ ಇತ್ಯಾದಿ ಶುಭಕಾರ್ಯಗಳಿಗೆ ಈಗಲೂ ಇಂಗ್ಲಿಷ್‌ನಲ್ಲೇ ಏಕೆ  ಆಮಂತ್ರಣ ಮುದ್ರಿಸಬೇಕು? ಈಗಲೂ ನಾವೇಕೆ ನಮ್ಮ ಸಹಿಗಳನ್ನು ಇಂಗ್ಲಿಷ್‌ನಲ್ಲೇ ಹಾಕುವ ಕೆಟ್ಟ ವ್ಯಾಮೋಹಕ್ಕೆ ಸಿಲುಕಬೇಕು? ನಮ್ಮ ನಮ್ಮ ಮಾತೃಭಾಷೆಯಲ್ಲಿ ಸಹಿ ಹಾಕಿದರೆ ನಮಗೆ ಆಗುವ ನಷ್ಟವಾದರೂ ಏನು? ಕನ್ನಡ ನಿರ್ಮಾಪಕರು ತಯಾರಿಸುವ ಕನ್ನಡ ಚಲನಚಿತ್ರಗಳ ಹೆಸರುಗಳನ್ನು ಒಮ್ಮೆ ಸುಮ್ಮನೆ ಗಮನಿಸಿ.  ಪೊಲೀಸ್ ಸ್ಟೋರಿ, ಪೆರೋಲ್, ಪಟ್ರೆ ಲವ್ಸ್ ಪದ್ಮ, ಲಿಮಿಟ್, ಬಾಡಿಗಾರ್ಡ್, ಸಂಜು ವೆಡ್ಸ್ ಗೀತಾ, ರಿಂಗ್‌ರೋಡ್ ಶುಭ, ಫೇರ್ ಅಂಡ್ ಲವ್ಲಿ , ಡವ್… ಇವೆಲ್ಲ ಅದೆಂಥ ಕಂಗ್ಲಿಷ್ ಶೀರ್ಷಿಕೆಗಳು! ಆಕರ್ಷಕ, ಅಪ್ಪಟ ಶೀರ್ಷಿಕೆಗಳಿಗೆ ದಾರಿದ್ರ್ಯವೆ? ಚಂದವಳ್ಳಿಯ ತೋಟ, ಬಂಗಾರದ ಮನುಷ್ಯ, ಕರುಣೆಯೇ ಕುಟುಂಬದ ಕಣ್ಣು, ನಾಗರಹಾವು, ಬೆಳ್ಳಿಮೋಡ, ಶರಪಂಜರ, ಗಾಂಧಿನಗರ ಮುಂತಾದ ಅಚ್ಚ ಕನ್ನಡದ ಕಂಪು ಸೂಸುವ ಹಿಂದಿನ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲವೆ? ತಮಿಳುನಾಡಿನಲ್ಲಿ ತಮಿಳು ಚಿತ್ರಗಳಿಗೆ ಯಾವುದೇ ಇಂಗ್ಲಿಷ್ ಅಥವಾ ಹಿಂದಿ ಹೆಸರಿಟ್ಟರೆ ಕೂಡಲೇ  ಪ್ರತಿಭಟನೆ ಸಿಡಿಯುತ್ತದೆ.  ಸರ್ಕಾರದಿಂದ ತೆರಿಗೆ ವಿನಾಯಿತಿ ಕೂಡ ಸಿಗುವುದಿಲ್ಲ.  ತಮಿಳುನಾಡಿನಲ್ಲಿ ಜನಿಸುವ ಮಕ್ಕಳ ಹೆಸರನ್ನು ಕೂಡ ತಮಿಳೀಕರಣ ಮಾಡಲಾಗಿದೆ.  ಅದಕ್ಕೆ ಸರ್ಕಾರದಿಂದ ಬಹುಮಾನವೂ ಉಂಟು.  ಕರುಣಾನಿಧಿ, ದಯಾಮಾರನ್, ಮುರಸೋಳಿ, ಕನಿಮೋಳಿ, ಅಳಗಿರಿ, ಮುತ್ತುವೇಲು, ಸೆಲ್ವನ್, ನೆಡುಂಚಳಿಯನ್… ಈ ಹೆಸರುಗಳಲ್ಲಿ ಅದೆಂಥ ತಮಿಳಿನ ಅಪ್ಪಟ ಕಂಪು! ನಮ್ಮ ಕನ್ನಡಿಗರಲ್ಲೇಕೆ ಇಂತಹ ಭಾಷಾಭಿಮಾನ ಜಾಗೃತವಾಗಿಲ್ಲ? ತಮಿಳು ನಟ ನಟಿಯರು, ಟಿವಿ ವಾಹಿನಿ ನಿರೂಪಕರು ಅಚ್ಚ ತಮಿಳಿನಲ್ಲೇ ಮಾತನಾಡಿದರೆ ನಮ್ಮ ಕನ್ನಡ ನಟನಟಿಯರು, ಟಿವಿ ನಿರೂಪಕ-ನಿರೂಪಕಿಯರು ಕನ್ನಡವೂ ಅಲ್ಲದ, ಇಂಗ್ಲಿಷೂ ಅಲ್ಲದ ಕಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದೇಕೆ? ನಮ್ಮವರಿಗೆ ನೆಟ್ಟಗೆ ಕನ್ನಡವೂ ಗೊತ್ತಿಲ್ಲ, ಇಂಗ್ಲಿಷ್ ಕೂಡ ಬರುವುದಿಲ್ಲ.  ಇಂತಹ ಕಂಗ್ಲಿಷ್ ಭಾಷೆಯ ಬಗ್ಗೆ ಮಾತ್ರ ಕನ್ನಡಪರ ಸಂಘಟನೆಗಳು ಸೊಲ್ಲೆತ್ತುವುದೇ ಇಲ್ಲ !

ಅದೆಲ್ಲ ಹಾಗಿರಲಿ, ಇದೀಗ ನಮ್ಮ ದೇಶದ ಕೆಲವು ಪ್ರಮುಖ ಹೆಸರುಗಳನ್ನಾದರೂ ಮೂಲಸ್ವರೂಪಕ್ಕೆ ಬದಲಾಯಿಸಿರುವುದು ಸಮಾಧಾನದ ಸಂಗತಿ. ಕಲ್ಕತ್ತ ಕೋಲ್ಕೊತ್ತಾ ಎಂದಾಗಿದೆ. ಮದ್ರಾಸ್ ಚೆನ್ನೈ ಆಗಿ ರೂಪಾಂತರಗೊಂಡಿದೆ.  ಬಾಂಬೆ ಮುಂಬೈ ಆಗಿದೆ.  ಇವೆಲ್ಲವೂ ಸ್ವಾಗತಾರ್ಹ.  ಆದರೆ ವಿರೂಪಗೊಂಡ ಇನ್ನೂ ಸಾಕಷ್ಟು ಹೆಸರುಗಳಿವೆ.  ಹೈದರಾಬಾದ್, ಅಹಮದಾಬಾದ್, ದಿಲ್ಲಿ, ಫೈಜಾಬಾದ್, ಮುಜಫರ್ ನಗರ, ಡಾಬಸ್‌ಪೇಟೆ… ಹೀಗೆ ಹಲವಾರು ನಗರಗಳು ತಮ್ಮ ಮೂಲ ಹೆಸರಿನಿಂದ ವಂಚಿತವಾಗಿ ವಿರೂಪಗೊಂಡಿವೆ.  ಆರೆಸ್ಸೆಸ್‌ನವರು ಮಾತ್ರ ಹೈದರಾಬಾದ್‌ಗೆ ಭಾಗ್ಯನಗರ, ಅಹಮದಾಬಾದ್‌ಗೆ ಕರ್ಣಾವತಿ, ದಿಲ್ಲಿಗೆ ಇಂದ್ರಪ್ರಸ್ಥವೆಂದು ಲಾಗಾಯ್ತಿನಿಂದಲೂ ಬಳಸುತ್ತಿದ್ದಾರೆ.  ಸರ್ಕಾರಿ ಕಡತಗಳಲ್ಲಿ ಮಾತ್ರ ತಿರುಚಿದ ಹೆಸರುಗಳೇ ಮುಂದುವರಿದಿವೆ.

ತಮಗೆ ಸ್ವಾತಂತ್ರ್ಯ ಬಂದಕೂಡಲೇ ಸಾಕಷ್ಟು ದೇಶಗಳು ತಮ್ಮ ಮೂಲ ಹೆಸರಿಗೆ ಮರಳಿವೆ.  ಸಿಲೋನ್ ಶ್ರೀಲಂಕಾ ಆಗಿದೆ.  ಬರ್ಮಾ ಮ್ಯಾನ್ಮಾರ್ ಆಗಿದೆ.  ಪೂರ್ವ ಬಂಗಾಲ ಬಾಂಗ್ಲಾದೇಶ ಆಗಿದೆ.  ಆದರೆ ಇಂಡಿಯಾ ಎಂಬ ಹೆಸರನ್ನು ನಾವಿನ್ನೂ ಭಾರತವೆಂದು ಬದಲಾಯಿಸಲೇ ಇಲ್ಲ.  ನಮ್ಮ ಸಂವಿಧಾನದಲ್ಲಿ  Iಟಿಜiಚಿ ಣhಚಿಣ is ಃhಚಿಡಿಚಿಣh ಎಂದೇ ಉಲ್ಲೇಖವಿದೆ.  ಇಂಡಿಯಾ ಎಂಬುದು ಬ್ರಿಟಿಷರಿಟ್ಟ ಹೆಸರು.  ನಮ್ಮ ದೇಶದ ನಿಜವಾದ ಹೆಸರು ಅದಲ್ಲ.  ಮನೆ, ಮಠ-ಮಂದಿರಗಳಲ್ಲಿ  ಶುಭಕಾರ್ಯ ನಡೆಯುವಾಗ “ ಭರತವರ್ಷೇ ಭರತಖಂಡೇ ಜಂಬೂದ್ವೀಪೇ….” ಎಂದೇ ಪ್ರವರ ಹೇಳಲಾಗುತ್ತದೆ.  “ ಇಂಡಿಯಾವರ್ಷೇ ಇಂಡಿಯಾಖಂಡೇ…” ಎಂದು ಯಾರೂ ಹೇಳುವುದಿಲ್ಲ.  ಭಾರತ ಮಾತಾ ಕೀ ಜೈ ಎಂದು ಹೇಳುತ್ತೇವೆಯೇ ಹೊರತು ಇಂಡಿಯಾ ಮಾತಾ ಕೀ ಜೈ ಎಂದು ಅಪ್ಪಿತಪ್ಪಿಯೂ ಹೇಳುವುದಿಲ್ಲ. ಟೀಂ ಇಂಡಿಯಾ ಎಂದು ನಮ್ಮ ಕ್ರಿಕೆಟ್ ಟೀಮನ್ನು ಕರೆಯುವುದೇಕೆ?ಟೀಂ ಭಾರತ್ ಎಂದು ಕರೆದರಾಗದೆ?

ಹೀಗಿರುವಾಗ ನಮ್ಮ ದೇಶದ ಹೆಸರನ್ನು ಅಧಿಕೃತವಾಗಿ ಭಾರತ ಎಂದು ಘೋಷಿಸಲು ಇನ್ನೆಷ್ಟು ದಶಕಗಳು ಬೇಕು? ನಮ್ಮ ಸ್ವಾಭಿಮಾನಕ್ಕೆ ಹಿಡಿದಿರುವ ತುಕ್ಕು ಕಳಚುವುದು ಯಾವಾಗ ?

Image courtesy: http://www.dailymail.co.uk/indiahome/indianews/article-2255531/A-fight-Bharat-India-The-countrys-urban-and-rural-divide-determine-year-politics.html

ನೇರನೋಟ : ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾದ ಸದಾಸ್ಫೂರ್ತಿದಾತ ನಮ್ಮ ಸೂರೂಜಿ

$
0
0

Neranota: by Du Gu Lakshman

ಇಂದುನ. 5 ರಂದು ಸೂರೂಜಿ ಅವರಿಗೆ 90 ತುಂಬಿದ ಸಂದರ್ಭಕ್ಕಾಗಿ ಬೆಂಗಳೂರಿನ ಶಂಕರಪುರಂನ ಶಂಕರಮಠದಲ್ಲಿ ಹೋಮ ಹವನ ಧಾರ್ಮಿಕ ವಿಧಿ ನಡೆಯಲಿದೆ. ಬನ್ನಿ, ನಮಗೆಲ್ಲರಿಗೂ ಸಂಘಗಂಗೆಯ ಅಮೃತ ಉಣಿಸಿದ ಈ ಹಿರಿಯ ಚೇತನಕ್ಕೆ ಶುಭ ಕೋರೋಣ.

RSS pracharak K Suryanarayana Rao

RSS pracharak K Suryanarayana Rao

ಸೂರೂಜಿ, ಸೂರು ಅವರು…

ಈ ಹೆಸರು ಕೇಳಿದಾಕ್ಷಣ ಆರೆಸ್ಸೆಸ್ ವಲಯದಲ್ಲಿ ತಕ್ಷಣ ಒಂದು ಗೌರವ ಭಾವನೆ, ಒಂದು ಆಪ್ತತೆ, ಒಂದು ಅನಿರ್ವಚನೀಯ ಆತ್ಮೀಯ ಭಾವ ಸುಳಿಯುತ್ತದೆ. ಹಿರಿ-ಕಿರಿಯರೆನ್ನದೆ ಎಲ್ಲರೂ ಈ ಹೆಸರಿನ ವ್ಯಕ್ತಿಯ ಮುಂದೆ ನತಮಸ್ತಕರಾಗುತ್ತಾರೆ. ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಹೃದಯ ತೆರೆದಿಡುತ್ತಾರೆ.

ಸೂರೂಜಿ ಅಥವಾ ಸೂರು ಎಂದು ಪ್ರೀತಿಯಿಂದ ಕರೆಯಲಾಗುವ ಆ ವ್ಯಕ್ತಿಯೇ ಶ್ರೀ ಕೃ.ಸೂರ್ಯನಾರಾಯಣ ರಾವ್. ಈಗ 90ರ ಹರೆಯಕ್ಕೆ ತಲುಪಿರುವ (ಹುಟ್ಟಿದ್ದು 20-08-1924) ಅವರು ಸಂಘದ ವರಿಷ್ಠ ಪ್ರಚಾರಕರು. 1946 ರಲ್ಲಿ ಸಂಘದ ಪ್ರಚಾರಕರಾಗಿ ತನ್ನನ್ನು ದೇಶ ಕಾರ್ಯಕ್ಕಾಗಿ ಮುಡುಪಿಟ್ಟ ಸೂರ್ಯನಾರಾಯಣ ರಾವ್ ಅನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಗಣಿತದಲ್ಲಿ ಬಿಎಸ್ಸಿ (ಆನರ್ಸ್) ಪದವಿ ಪಡೆದ ಬಳಿಕ ಅವರು ಪ್ರಚಾರಕರಾಗಿ ಹೊರಟರು. ಅವರು ಸಂಘಕ್ಕೆ ಸೇರಿದ್ದು 1942 ರಲ್ಲಿ.

ಅಧಿಕೃತವಾಗಿ ಅವರು 1946ರಲ್ಲಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾದರೂ ಅದಕ್ಕೂ ಮುಂಚೆ ವಿದ್ಯಾರ್ಥಿಯಾಗಿರುವಾಗಲೇ ಅವರು ಒಂದು ರೀತಿಯಲ್ಲಿ ಪೂರ್ಣಾವಧಿ ಕಾರ್ಯಕರ್ತರೇ ಆಗಿದ್ದರು. ಬಿಎಸ್ಸಿ ಪದವಿ ಓದುತ್ತಿರುವಾಗ ಅವರು ಪ್ರತಿ ಶನಿವಾರ ರಾತ್ರಿ ರೈಲಿನಲ್ಲಿ ಶಿವಮೊಗ್ಗೆಗೆ ಹೋಗುತ್ತಿದ್ದರು. ಭಾನುವಾರ ಅಲ್ಲಿ ಸಾಂಘಿಕ್, ಬೈಠಕ್, ಸ್ವಯಂಸೇವಕರ ಸಂಪರ್ಕ, ಅವರೊಡನೆ ಮಾತುಕತೆ ಇತ್ಯಾದಿ ಮುಗಿಸಿಕೊಂಡು ಅದೇ ದಿನ ರಾತ್ರಿ ರೈಲಿಗೆ ಬೆಂಗಳೂರಿಗೆ ಹೊರಡುತ್ತಿದ್ದರು. ಸೋಮವಾರ ಬೆಳಿಗ್ಗೆ ಮತ್ತೆ ಯಥಾಪ್ರಕಾರ ಕಾಲೇಜಿಗೆ.

ಅಜಾನುಬಾಹು ಶರೀರ, ರಾಷ್ಟ್ರೀಯ ವಿಚಾರಗಳನ್ನು ಪ್ರಖರವಾಗಿ ಮಂಡಿಸುವ ಅಸ್ಖಲಿತ ಮಾತುಗಾರಿಕೆ, ಎಂಥವರನ್ನೂ ಆಕರ್ಷಿಸುವ ಆತ್ಮೀಯ ವ್ಯಕ್ತಿತ್ವ, ಸಂಘ ವಿರೋಧಿಗಳನ್ನೂ ತಮ್ಮ ಸಮರ್ಥ ವಾದ ಮಂಡನೆಯಿಂದ ಹತ್ತಿರಕ್ಕೆ ಬರಮಾಡಿಕೊಳ್ಳುವ ಚಾತುರ್ಯ, ಅಪ್ರತಿಮ ಸಂಘಟನಾ ಕೌಶಲ್ಯ… ಹೀಗೆ ಒಬ್ಬ ಪ್ರಚಾರಕನಿಗೆ ಅಗತ್ಯವಿರುವ ಎಲ್ಲ ಗುಣವಿಶೇಷಗಳೂ ಸೂರೂಜಿ ಅವರಲ್ಲಿವೆ.

ಕರ್ನಾಟಕದಲ್ಲಿ ವಿಭಾಗ ಪ್ರಚಾರಕ್, 1972 ರಿಂದ 84 ರ ವರೆಗೆ ತಮಿಳುನಾಡು ಪ್ರಾಂತ ಪ್ರಚಾರಕ್, ಅನಂತರ 1990 ರವರೆಗೆ ಕ್ಷೇತ್ರ ಪ್ರಚಾರಕ್, ಅದಾದ ಬಳಿಕ ಅಖಿಲ ಭಾರತೀಯ ಸೇವಾ ಪ್ರಮುಖ್… ಹೀಗೆ ಹಲವಾರು ಉನ್ನತ ಜವಾಬ್ದಾರಿಗಳನ್ನು ಸಂಘದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಅವರದು. ಅ.ಭಾ. ಸೇವಾ ಪ್ರಮುಖ್ ಆಗಿದ್ದಾಗ ಭಾರತದಾದ್ಯಂತ ಹಲವಾರು ಸೇವಾ ಪ್ರಕಲ್ಪಗಳಿಗೆ ಜೀವ ತುಂಬಿದರು. ಅಷ್ಟೇ ಅಲ್ಲ , ಅದೇ ವೇಳೆ ಅಮೆರಿಕ, ಟ್ರಿನಿಡಾಡ್, ಕೆನಡ, ಇಂಗ್ಲೆಂಡ್, ಜರ್ಮನಿ, ಹಾಲೆಂಡ್, ನಾರ್ವೆ, ಕೆನ್ಯಾ, ಮಲೇಶಿಯಾ, ಸಿಂಗಾಪುರ ಮತ್ತು ನೇಪಾಳ ಮೊದಲಾದ ದೇಶಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಹಿಂದು ಚಟುವಟಿಕೆಗಳಿಗೆ ರಭಸ ತಂದುಕೊಟ್ಟರು.

ಸಂಘದ ಒಬ್ಬ ಹಿರಿಯ ಪ್ರಚಾರಕ್ ಆಗಿ ಇಂತಹ ಹಲವು ಜವಾಬ್ದಾರಿಗಳನ್ನು ನಿರ್ವಹಿಸುವುದು ವಿಶೇಷವೇನಲ್ಲ. ಆದರೆ ಸೂರೂಜಿ ಅವರ ವಿಶೇಷತೆಗಳು ಬೇರೆಯೇ ಇವೆ. ಯಾವುದೇ ಜವಾಬ್ದಾರಿ ಹೊತ್ತಿರಲಿ, ಅಲ್ಲಿ ಸೂರೂಜಿ ಅವರದೇ ಛಾಪು ಎದ್ದು ಕಾಣುತ್ತಿತ್ತು. 1948 ರಲ್ಲಿ ಬೆಂಗಳೂರಿನ ಟಾಟಾ ಇನಸ್ಟಿಟ್ಯೂಟ್ ಜಾಗದಲ್ಲಿ 10 ಸಾವಿರ ಸ್ವಯಂಸೇವಕರ ಮೊಟ್ಟಮೊದಲ ಬೃಹತ್ ಶಿಬಿರ ಏರ್ಪಟ್ಟಾಗ ಆ ಶಿಬಿರದ ಯಶಸ್ಸಿಗೆ ದುಡಿದವರಲ್ಲಿ ಸೂರು ಅವರದು ಪ್ರಮುಖ ಹೆಸರು. 1969 ರ ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ವಿಶ್ವ ಹಿಂದು ಪರಿಷತ್‌ನ ಮೊಟ್ಟಮೊದಲ ಸಮ್ಮೇಳನ ಅದ್ಭುತ ಯಶಸ್ಸು ಕಾಣಲು ಕಾರಣಕರ್ತರು ಸೂರೂಜಿ ಅವರೇ. ಆ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯಾಗಿ ಅವರು ನಿರ್ವಹಿಸಿದ ಪಾತ್ರ ಸ್ಮರಣೀಯ. ನಿರೀಕ್ಷೆಗೂ ಮೀರಿ ಆ ಸಮ್ಮೇಳನಕ್ಕೆ ಪ್ರತಿನಿಧಿಗಳು ಬಂದಾಗ ಅವರಿಗೆಲ್ಲ ಉಡುಪಿಯ ಮನೆ ಮನೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವಲ್ಲಿ ಸೂರೂಜಿ ಅವರ ಸಂಘಟನಾ ಕೌಶಲ್ಯ ಹೊರಹೊಮ್ಮಿತ್ತು. ತಮಿಳುನಾಡಿನಲ್ಲಿ ಸಂಘಕಾರ್ಯ ಏನೇ ಆದರೂ ಬೆಳೆಯದು ಎಂಬ ನಿರಾಶೆ ಸಂಘದ ಕಾರ್ಯಕರ್ತರಲ್ಲಿ ಮನೆಮಾಡಿದ್ದಾಗ ಸೂರೂಜಿ ಅದನ್ನು ಹುಸಿಗೊಳಿಸಿದರು. ತಮಿಳುನಾಡಿನಾದ್ಯಂತ ಸಂಚರಿಸಿ, ಅಲ್ಲಿನ ವಿವಿಧ ಜಾತಿ, ಮತಗಳಿಗೆ ಸೇರಿದ ಗಣ್ಯರನ್ನು ಸಂಪರ್ಕಿಸಿ ದೇಶಕ್ಕೆ ಸಂಘದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ತಮಿಳಿನಲ್ಲೇ ಬೌದ್ಧಿಕ್, ಭಾಷಣ ಮಾಡುವಷ್ಟು ನಿಷ್ಣಾತರಾಗಿದ್ದರು ಅವರು. ಈಗಲೂ ಚೆನ್ನೈನ `ಶಕ್ತಿ’ ಸಂಘ ಕಾರ್ಯಾಲಯದಲ್ಲೇ ಅವರ ಕಾಯಂ ವಾಸ. ತಮಿಳುನಾಡಿನ ಸ್ವಯಂಸೇವಕರೊಂದಿಗೆ ತಮಿಳಿನಲ್ಲೇ ಮಾತುಕತೆ.

ಸೂರೂಜಿ ಅವರ ಇನ್ನೊಂದು ವಿಶೇಷತೆ – ಸ್ವಾಮಿ ವಿವೇಕಾನಂದರ ಬಗ್ಗೆ ಬೇರೆ ಯಾರೂ ಮಾತನಾಡದಷ್ಟು ಆಳವಾದ ಅಧ್ಯಯನ ಹಾಗೂ ತಿಳಿವಳಿಕೆ. ಸೂರೂಜಿ ಯಾವುದೇ ಸಭೆಯಲ್ಲಿ ಮಾತನಾಡಲಿ, ಯಾವುದೇ ವಿಷಯ ಪ್ರಸ್ತಾಪಿಸಲಿ ವಿವೇಕಾನಂದರ ಉಲ್ಲೇಖ ಇಲ್ಲದೆ ಅದು ಮುಗಿದಿದ್ದಿಲ್ಲ. ವಿವೇಕಾನಂದರನ್ನು ಅವರು ಆ ಪರಿಯಾಗಿ ಹಚ್ಚಿಕೊಂಡಿದ್ದಾರೆ. ರಾಮಕೃಷ್ಣ ಮಠದ ಕೆಲವು ಸಂನ್ಯಾಸಿಗಳಿಗೂ ತಿಳಿಯದಷ್ಟು ವಿವೇಕಾನಂದರ ವಿಚಾರಗಳನ್ನು ಸೂರೂಜಿ ತಿಳಿದುಕೊಂಡಿದ್ದಾರೆ.

ಸ್ವಾಮಿ ವಿವೇಕಾನಂದರ ಕುರಿತು ಸೂರೂಜಿಗೆ ಇಷ್ಟೊಂದು ಅಧ್ಯಯನ, ಆಳವಾದ ತಿಳಿವಳಿಕೆ ಹೇಗೆ ಸಾಧ್ಯವಾಯಿತು? ಅದಕ್ಕೊಂದು ಸ್ವಾರಸ್ಯಕರ ಹಿನ್ನೆಲೆ ಇದೆ. 1948 ರಲ್ಲಿ ಅವರು ಸಂಘದ ಮೇಲಿನ ನಿಷೇಧದ ಸಂದರ್ಭದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದಾಗ ಬಂಧಿತ ಆರೋಪಿಗಳಿಗೆ ಸಿಗರೇಟು ಸೇವನೆಗೆಂದು ಒಂದಿಷ್ಟು ಹಣ ಕೊಡುತ್ತಿದ್ದರಂತೆ. ಬಂಧಿತರಲ್ಲಿ ಹಲವರು ಈ ಹಣದಲ್ಲಿ ಸಿಗರೇಟ್ ಸೇದುತ್ತಿದ್ದರೆ, ಸೂರೂಜಿ ಮಾತ್ರ ಹಾಗೆ ಮಾಡದೆ ಆ ಹಣವನ್ನು ಸಂಗ್ರಹಿಸಿ ಅದರಿಂದ ವಿವೇಕಾನಂದರ ಪುಸ್ತಕಗಳನ್ನು ಕೊಂಡು ಓದುತ್ತಿದ್ದರು. ಹೀಗೆ ವಿವೇಕಾನಂದರ ಕುರಿತು ಇರುವ ಎಲ್ಲ ಸಾಹಿತ್ಯಗಳನ್ನೂ ಅಧ್ಯಯನ ಮಾಡಿದ ಅವರಿಗೆ ವಿವೇಕಾನಂದ ವಿಚಾರಧಾರೆ ಕರತಲಾಮಲಕ. ವಿವೇಕಾನಂದರ ಕುರಿತು ಒಂದು ಸಪ್ತಾಹ ಪೂರ್ತಿ ಹಲವು ಬಾರಿ ಉಪನ್ಯಾಸ ಮಾಲೆಯಲ್ಲಿ ಮಾತನಾಡಿದ್ದಾರೆ.

ಒಮ್ಮೆ ಮಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಕುರಿತು ಸೂರೂಜಿ ಅವರ ಭಾಷಣ ನಡೆಯಿತು. ಎಂದಿನಂತೆ ಸ್ಫೂರ್ತಿಪ್ರದ, ಓತಪ್ರೋತ ವಾಗ್ಝರಿ. ವೈಚಾರಿಕ ರಸಧಾರೆ. ವಿಶ್ಲೇಷಣೆಯ ಚಮತ್ಕಾರ. ಭಾಷಣ ಮುಗಿದ ಬಳಿಕ ಆಶ್ರಮದ ಕೆಲವು ಸ್ವಾಮೀಜಿಗಳು ತಮ್ಮ ತಮ್ಮಲ್ಲೇ ಚರ್ಚಿಸುತ್ತಿದ್ದರು. `ನಾವೆಲ್ಲ ವಿವೇಕಾನಂದರ ವಿಚಾರಧಾರೆ ಓದಿದ್ದೇವೆ. ಆದರೆ ಅದನ್ನು ಇಷ್ಟು ಸಮರ್ಥವಾಗಿ ಈ ರೀತಿಯಲ್ಲೂ ವಿಶ್ಲೇಷಿಸಬಹುದೆಂದು ತಿಳಿದಿರಲಿಲ್ಲ. ವಿವೇಕಾನಂದರು ಏನು ಹೇಳಿದ್ದಾರೋ ಅದರ ಪರಿಪಕ್ವ ವಿಶ್ಲೇಷಣೆ ಸೂರು ಅವರ ಭಾಷಣದಲ್ಲಿತ್ತು’- ಹೀಗೆಂದು ಅವರೆಲ್ಲ ಮಾತನಾಡಿಕೊಳ್ಳುತ್ತಿದ್ದರೆಂದು ಹಿರಿಯ ಪ್ರಚಾರಕರಾದ ಚಂದ್ರಶೇಖರ ಭಂಡಾರಿ ನೆನಪಿಸಿಕೊಳ್ಳುತ್ತಾರೆ.

90 ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ದಟ್ಟ ಮಲೆನಾಡಿನ ತೀರ್ಥಹಳ್ಳಿ ಸುತ್ತಲಿನ ಹಳ್ಳಿಗಳಿಗೆ ಯಾವುದೇ ಬಸ್ ಸೌಕರ್ಯ ಇರಲಿಲ್ಲ. ರಸ್ತೆ ಕೂಡ ಸರಿಯಾಗಿರಲಿಲ್ಲ. ಸೂರೂಜಿ ಹಲವು ಬಾರಿ ಚಕ್ಕೋಡಬೈಲು ಎಂಬ ಹಳ್ಳಿಗೆ ತೆರಳಲು ಕಲ್ಮನೆಯಲ್ಲಿ ದೋಣಿ ದಾಟಿ ಹೆಗ್ಗೋಡಿಗೆ ಬಂದು ಅಲ್ಲಿಂದ ನಾಲ್ಕೈದು ಕಿ.ಮೀ. ದೂರ ನಡೆದುಕೊಂಡು ಹೋಗಿದ್ದೂ ಉಂಟು. ಒಮ್ಮೆ ಕಮ್ಮರಡಿಯಿಂದ ಶೃಂಗೇರಿಗೆ ಸುಮಾರು 15 ಕಿ.ಮೀ ದೂರ ನಡೆದುಕೊಂಡೇ ಹೋಗಿದ್ದರು. ಸಂಘ ಕಾರ್ಯಕ್ಕಾಗಿ ಹೀಗೆ ಅವರು ತಮ್ಮ ಪ್ರಚಾರಕ್ ಜೀವನದಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿದ ದೂರ ಅದೆಷ್ಟೋ… ತಾಯಿ ಭಾರತಿಯ ಸೇವೆಯನ್ನು ಅವರು ಅಕ್ಷರಶಃ ತನು, ಮನಗಳಿಂದ ಮಾಡಿದ್ದಾರೆ.

ಸಂಘದ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿಯವರ ಜೊತೆಗೆ ೩೧ ವರ್ಷಗಳಷ್ಟು ದೀರ್ಘಕಾಲ ಕಾರ್ಯ ನಿರ್ವಹಿಸಿದ ಸೌಭಾಗ್ಯ ಸೂರೂಜಿ ಅವರದು. ಗುರೂಜಿಯವರು ಕರ್ನಾಟಕಕ್ಕೆ ಬಂದಾಗಲೆಲ್ಲ ಅವರ ಜೊತೆಗೆ ಸಾಥ್ ನೀಡುತ್ತಿದ್ದವರಲ್ಲಿ ಸೂರೂಜಿ ಪ್ರಮುಖರು. ಗುರೂಜಿಯವರನ್ನು ಅತ್ಯಂತ ಸಮೀಪದಿಂದ ಹಲವಾರು ಬಾರಿ ಕಂಡು, ಅವರೊಡನೆ ಆತ್ಮೀಯವಾಗಿ ಚರ್ಚಿಸುವಷ್ಟು ಸಲುಗೆ ಸೂರು ಅವರಿಗಿತ್ತು. ಶ್ರೀ ಗುರೂಜಿ ಅವರ ಕುರಿತು ಸೂರೂಜಿ 368 ಪುಟಗಳ Shri Guruji REMINISCENCES ಎಂಬ ದೊಡ್ಡ ಗ್ರಂಥವನ್ನೇ ಇಂಗ್ಲಿಷ್‌ನಲ್ಲಿ ಬರೆಯಲು ಬಹುಶಃ ಇದೇ ಹಿನ್ನೆಲೆಯಾಗಿರಬಹುದು. ಈ ಗ್ರಂಥಕ್ಕೆ ಮುನ್ನುಡಿ ಬರೆದವರು ಖ್ಯಾತ ಅಂಕಣಕಾರ ಎಸ್.ಗುರುಮೂರ್ತಿ. ಈ ಮುನ್ನುಡಿಯೇ ಒಂದು ಚಿಕ್ಕ ಕಿರುಹೊತ್ತಿಗೆಯಷ್ಟಿದೆ! ಬರೋಬ್ಬರಿ 120 ಪುಟಗಳ ಮುನ್ನುಡಿ ಅದು! ಆ ಮುನ್ನುಡಿಯ ಕೊನೆಯಲ್ಲಿ ಗುರುಮೂರ್ತಿ ಸೂರೂಜಿ ಅವರ ಕುರಿತು ಬರೆದಿರುವುದು ಹೀಗೆ : Suruji was amongst the first in Sangh to begin taking care of me from the earliest days of my association with Sangh. His boundless affection for me enabled him to overlook my faults and see only my positive side. This helped me grow in quality and in devotion. He was one of the principal guides, who continuously monitored me… Among the many whose influence over me saw to it that I digested the modern world, and would not alllow the modern world to digest me, Suruji is the most prominent.

ಈಗ ಸೂರೂಜಿ ಅವರಿಗೆ 90 ರ ಹರೆಯ. ವಯಸ್ಸಿನ ಕಾರಣದಿಂದ ದೇಹ ಕೊಂಚ ಮಾಗಿದೆ. ಒಮ್ಮೆ ಕೇರಳದಲ್ಲಿ ರಸ್ತೆ ಅಪಘಾತ ನಡೆದಾಗ ಅವರ ಸೊಂಟದ ಭಾಗಕ್ಕೆ ತೀವ್ರ ಏಟಾಗಿತ್ತು. ಪರಿಣಾಮವಾಗಿ ಈಗ ಅವರಿಗೆ ಊರುಗೋಲಿನ ಆಸರೆಯಿಲ್ಲದೆ ನೆಟ್ಟಗೆ ನಿಲ್ಲಲಾಗುತ್ತಿಲ್ಲ. ಆದರೆ ಉತ್ಸಾಹ, ಸಕ್ರಿಯತೆ ಕಿಂಚಿತ್ತೂ ಬತ್ತಿಲ್ಲ. ಬೆಳಿಗ್ಗೆ ಬೇಗನೆ ಎದ್ದು ಪ್ರಾತರ್ವಿಧಿ, ಸ್ನಾನ ಇತ್ಯಾದಿ ಪೂರೈಸಿ, ಆ ದಿನದ ಪತ್ರಿಕೆಗಳನ್ನೋದಿ, `ಇಂದು ನನ್ನ ಕಾರ್ಯಕ್ರಮ ಏನಪ್ಪಾ?’ ಎಂದು ಜೊತೆಗಾರರಿಗೆ ಪ್ರಶ್ನಿಸುತ್ತಾರೆ. ಯಾವುದೇ ಕಾರ್ಯಕ್ರಮ ಇಲ್ಲದಿದ್ದರೆ ಅಧ್ಯಯನ, ಸ್ವಯಂಸೇವಕರೊಂದಿಗೆ ವಾರ್ತಾಲಾಪದಲ್ಲಿ ನಿರತರಾಗುತ್ತಾರೆ.

ಸೂರೂಜಿ ಅವರ ಪ್ರೇರಣೆ ಪಡೆದು ಸಮಾಜದಲ್ಲಿ ಅನೇಕರು ಶಾಸಕ, ಸಚಿವ, ಮುಖ್ಯಮಂತ್ರಿ ಪದವಿಗೇರಿದವರೂ ಇದ್ದಾರೆ. ಸೂರೂಜಿ ಮಾತ್ರ ಹೀಗೆ ತಮ್ಮ ಸಂಪರ್ಕಕ್ಕೆ ಬಂದವರಿಗೆ ಸ್ಫೂರ್ತಿ, ಪ್ರೇರಣೆ ತುಂಬುತ್ತ ನಿಷ್ಕಾಮ ಯೋಗಿಯಂತೆ ದೇಶ ಸೇವೆಯಲ್ಲಿ ವ್ಯಸ್ತರಾಗಿದ್ದಾರೆ.

ಏಕನಾಥ ರಾನಡೆ ಎಂಬ ಅಸಾಮಾನ್ಯ ಧ್ಯೇಯಜೀವಿ

$
0
0

article by Du Gu Lakshman

Eknath Ramkrishna Ranade (एकनाथ रामकृष्ण रानडे)

Eknath Ramkrishna Ranade (एकनाथ रामकृष्ण रानडे)

ಸ್ವಾಮಿ ವಿವೇಕಾನಂದರು ವಿದೇಶಗಳಿಗೆ ಹೋಗಿ ಹಿಂದು ಧರ್ಮದ ಮಹತ್ವವನ್ನು ಸಾರುವ ಮೊದಲು, ಭಾರತದಾದ್ಯಂತ ಸಂಚರಿಸಿ, ಕೊನೆಗೆ ಅವರು ತಲುಪಿದ್ದು ದಕ್ಷಿಣದ ತುತ್ತತುದಿಯಲ್ಲಿರುವ  ಕನ್ಯಾಕುಮಾರಿಗೆ. ಅಲ್ಲಿರುವ ಸಾಗರದ ಮಧ್ಯದ ಬಂಡೆಯ ಮೇಲೆ ಕುಳಿತು ಅವರು  ಮೂರು ದಿನಗಳ ಕಾಲ ಧ್ಯಾನಸ್ಥರಾಗಿದ್ದರು.  ಸಾಗರದ ಅಲೆಗಳು ಆ ಬಂಡೆಯನ್ನು  ಅಪ್ಪಳಿಸಿದಂತೆಯೇ ದೇಶದಲ್ಲಿ ತುಂಬಿದ್ದ ಮೌಢ್ಯ, ದಾರಿದ್ರ್ಯ, ವಿದೇಶಗಳಲ್ಲಿ ಹಿಂದು ಧರ್ಮದ  ವಿರುದ್ಧದ ಅಪಪ್ರಚಾರ… ಮೊದಲಾದ ಸಮಸ್ಯೆಗಳು ಅವರ  ಮನದ ಬಂಡೆಯ ಮೇಲೆ ಅಪ್ಪಳಿಸುತ್ತಿದ್ದವು.ಅವೆಲ್ಲಕ್ಕೂ ಒಂದು ತಾರ್ಕಿಕ ಅಂತ್ಯ ಕಂಡುಕೊಳ್ಳಲೆಂದೇ ಆ ಬಂಡೆಯ ಮೇಲೆ ಅವರು ಧ್ಯಾನಸ್ಥರಾಗಿದ್ದದ್ದು. ಕೊನೆಗೂ ಅವರಿಗೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರದ ಬೆಳಕು ಸಿಕ್ಕಿದ್ದು ಅದೇ ಬಂಡೆಯ ಮೇಲೆ ಕುಳಿತಿದ್ದಾಗ. ಅನಂತರ ಅವರು ಚಿಕಾಗೋ ಸರ್ವಧರ್ಮ ಸಮ್ಮೇಳನಕ್ಕೆ ತೆರಳಿ ಅಲ್ಲಿ  ತಮ್ಮ ಅದ್ಭುತ ವಾಗ್ಝರಿಯ ಮೂಲಕ ಜಗತ್ತನ್ನೇ ಬೆರಗುಗೊಳಿಸಿದ್ದು, ಇಡೀ ಜಗತ್ತು ವಿವೇಕಾನಂದರ ಮುಂದೆ ನತಮಸ್ತಕವಾಗಿದ್ದು ಈಗ ಇತಿಹಾಸ.

೧೯೬೩ರಲ್ಲಿ ವಿವೇಕಾನಂದರ ಜನ್ಮಶತಮಾನೋತ್ಸವದ ನೆನಪಿಗಾಗಿ ಅದೇ ಬಂಡೆಯ ಮೇಲೆ ಅವರದೊಂದು ಭವ್ಯ ಶಿಲಾ ಸ್ಮಾರಕ ರಚಿಸಿದರೆ ಹೇಗೆ? ಹೀಗೊಂದು ಆಲೋಚನೆ ಹೊಳೆದದ್ದು ಆರೆಸ್ಸೆಸ್‌ನ  ಕೆಲವು ಪ್ರಮುಖರಿಗೆ. ಅದಕ್ಕೊಂದು ಸಮಿತಿಯೂ ರಚನೆಯಾಗಿತ್ತು. ಆದರೆ ಕೆಲವು ಸ್ಥಳೀಯ ಕ್ರೈಸ್ತ ಸಮುದಾಯದ ಮುಖಂಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.  ಆ ಬಂಡೆಯನ್ನು  ‘ಸೈಂಟ್ ಕ್ಸೇವಿಯರ್ ಬಂಡೆ’ ಎಂದು ಅವರು ವಾದಿಸಿದ್ದರು. ಅವರ ಈ ವಾದಕ್ಕೆ ಯಾವುದೇ ಆಧಾರಗಳಿರಲಿಲ್ಲ. ಹಾಗಾಗಿ ಒಂದು ರಾತ್ರಿ ವಿವೇಕಾನಂದ ಬಂಡೆಯ ಮೇಲೆ ಕಲ್ಲಿನ ಒಂದು ದೊಡ್ಡ ಶಿಲುಬೆಯನ್ನು ನೆಟ್ಟರು. ಕ್ರೈಸ್ತರೇ ಹೆಚ್ಚಾಗಿರುವ ಕನ್ಯಾಕುಮಾರಿ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಾಗ ತಮಿಳುನಾಡು ಸರ್ಕಾರಕ್ಕೆ ಕೂಡ ಆ ಶಿಲುಬೆಯನ್ನು ಕಿತ್ತುಹಾಕುವ ಧೈರ್ಯವಿರಲಿಲ್ಲ. ಆದರೆ ಸಂಘದ ಕೆಲವು ಸ್ವಯಂಸೇವಕರು ರಾತ್ರಿ ವೇಳೆ ಸಮುದ್ರದಲ್ಲಿ ಈಜಿಕೊಂಡು ಹೋಗಿ ಆ ಶಿಲುಬೆಯನ್ನು ಕಿತ್ತುಹಾಕಿದಾಗ ಎಲ್ಲೆಡೆ ಉದ್ವಿಗ್ನ ಪರಿಸ್ಥಿತಿ. ಅನಂತರ ತಮಿಳುನಾಡು ಸರ್ಕಾರ ಅಲ್ಲೊಂದು ವಿವೇಕಾನಂದ ಶಿಲಾಸ್ಮಾರಕ ರಚಿಸಲು ಒಪ್ಪಿಗೆ ನೀಡಿತಾದರೂ ವಿವೇಕಾನಂದರ ಭವ್ಯ ಪ್ರತಿಮೆ ಸ್ಥಾಪಿಸಲು ಸುತರಾಂ ಒಪ್ಪಲಿಲ್ಲ. ಸಮಿತಿಯಲ್ಲಿದ್ದ ಕೆಲವು ಪ್ರಮುಖರು ಆಗಿನ ಸರಸಂಘಚಾಲಕ ಗುರೂಜಿಯವರನ್ನು ಭೇಟಿ ಮಾಡಿ, ವಿವೇಕಾನಂದ ಬಂಡೆಯ ಮೇಲೆ ಅವರದೊಂದು ಭವ್ಯ ಸ್ಮಾರಕ ನಿರ್ಮಿಸಲು ನಮಗೊಬ್ಬ ಸೂಕ್ತ ಮಾರ್ಗದರ್ಶಕ ಬೇಕು, ಆ ಮಾರ್ಗದರ್ಶಕ ಏಕನಾಥ್‌ಜೀಯವರೇ ಆದರೆ ಸೂಕ್ತ ಎಂದೂ ಒತ್ತಿ ಹೇಳಿದರು. ಗುರೂಜಿ ಇದಕ್ಕೆ ಸಮ್ಮತಿಸಿ, ಆಗ ಸಂಘದ  ಸರಕಾರ್ಯವಾಹರಾಗಿದ್ದ ಏಕನಾಥ ರಾನಡೆಯವರನ್ನು  ಆ ಹುದ್ದೆಯಿಂದ ಮುಕ್ತಗೊಳಿಸಿ ಈ ಮಹತ್ತರ ಕಾರ್ಯಕ್ಕಾಗಿ ಕಳುಹಿಸಿಕೊಟ್ಟರು.

ವಿವೇಕಾನಂದ ಬಂಡೆಯ ಮೇಲೆ ಭವ್ಯ ಶಿಲಾಸ್ಮಾರಕ ನಿರ್ಮಾಣ ಸುಲಭದ ಕೆಲಸವೇನೂ ಆಗಿರಲಿಲ್ಲ. ಅದೊಂದು ಸಾಹಸದ, ಅಸಾಧ್ಯವೆಂದೇ ಹೇಳಬಹುದಾದ ಕಠಿಣ ಕಾರ್ಯ ಆಗಿತ್ತು.  ಸ್ಮಾರಕ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರದ ಬದ್ಧವಿರೋಧ, ಜೊತೆಗೆ ಕೇಂದ್ರ ಸರ್ಕಾರದ ಒಪ್ಪಿಗೆಯ ಅನಿವಾರ್ಯತೆ, ಸ್ಮಾರಕ ನಿರ್ಮಾಣಕ್ಕೆ ಒಂದುಕೋಟಿಗೂ ಹೆಚ್ಚು ಹಣ ಸಂಗ್ರಹಿಸಬೇಕಾದ  ಗುರುತರ ಹೊಣೆ, ಸಮುದ್ರ ಮಧ್ಯದಲ್ಲಿರುವ  ಬಂಡೆಯ ಮೇಲಕ್ಕೆ ಭಾರೀ ತೂಕದ ಕಲ್ಲುಗಳನ್ನು  ಸಾಗಿಸಬೇಕಾದ  ಕಠಿಣ ಸವಾಲು… ಹೀಗೆ  ಒಂದರಮೇಲೊಂದು ಅತೀ ಸವಾಲಿನ  ಕೆಲಸಗಳೇ ಆಗಿತ್ತು. ಏಕನಾಥ್ ರಾನಡೆ ಕನ್ಯಾಕುಮಾರಿಗೆ ಬಂದು ಸಮುದ್ರ ದಡದಲ್ಲಿ ನಿಂತು ನೋಡಿದಾಗ   ಅವರಿಗೆ ಕಂಡಿದ್ದು  ಸಮುದ್ರದ  ಭೀಕರ  ಅಲೆಗಳು ಆ ಬಂಡೆಗೆ  ಅಪ್ಪಳಿಸುವ  ದೃಶ್ಯ.  ಆ ಅಲೆಗಳು ಒಂದುಕ್ಷಣ ಅವರಿಗೆ ಶಿಲಾಸ್ಮಾರಕ ರಚನೆಗೆ ಎದುರಾಗಿರುವ  ಕಠಿಣ ಸವಾಲುಗಳಂತೆ ಗೋಚರಿಸಿದ್ದಿರಬಹುದು! ಆದರೆ ಅಪ್ಪಳಿಸಿದ ಅಲೆಗಳ ಹೊಡೆತಕ್ಕೆ ಕ್ಯಾರೇ ಎನ್ನದೇ ವಿವೇಕಾನಂದ ಬಂಡೆ ನಿಶ್ಚಲವಾಗಿ ನಿಂತಿರುವ  ದೃಶ್ಯ ಅವರಿಗೆ  ಹೊಸ ಸಂದೇಶವನ್ನೇ ನೀಡಿತು. ಸವಾಲುಗಳನ್ನು ಮೆಟ್ಟಿನಿಂತು  ಹಿಡಿದ ಗುರಿ ಸಾಧಿಸಬೇಕೆಂಬುದೇ ಆ ಸಂದೇಶ. ವಿವೇಕಾನಂದರ ಬಗ್ಗೆ ಬಾಲ್ಯದಿಂದಲೇ ಒಂದು ಬಗೆಯ  ಕುತೂಹಲ ಬೆಳೆಸಿಕೊಂಡಿದ್ದ ಅವರಿಗೆ, ವಿವೇಕಾನಂದರ ಕೃತಿಶ್ರೇಣಿಯನ್ನು  ಸಂಪೂರ್ಣ ಅಧ್ಯಯನ ಮಾಡಿದಾಗ  ಉಂಟಾದ ಅನುಭವ, ಆ ಬಂಡೆ ನೀಡಿದ ಸಂದೇಶವನ್ನು  ಸಾಕಾರಗೊಳಿಸಲೇಬೇಕೆಂಬ ದೃಢಸಂಕಲ್ಪಕ್ಕೆ ನೀರೆರೆಯಿತು.

ಅಲ್ಲಿಂದಾಚೆಗೆ ಏಕನಾಥ್‌ಜೀ ಹಿಂತಿರುಗಿ ನೋಡಿz ಇಲ್ಲ.  ಮೊದಲು ತಮಿಳುನಾಡು ಸರ್ಕಾರದ ಮನವೊಲಿಸಿದರು.  ಕೇಂದ್ರದಲ್ಲಿ ಪರಿಸರ ಖಾತೆ ಸಚಿವರಾಗಿದ್ದ ಹುಮಾಯೂನ್ ಕಬೀರ್ ವಿವೇಕಾನಂದ ಬಂಡೆಯ ಮೇಲೆ ಭವ್ಯ ಸ್ಮಾರಕ ನಿರ್ಮಿಸಿದರೆ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂದು  ಆಗ  ಕ್ಯಾತೆ ತೆಗೆದಿದ್ದರು. ಹುಮಾಯೂನ್ ಕಬೀರ್ ಅವರನ್ನು  ಮೊದಲು ರಿಪೇರಿ ಮಾಡಬೇಕಾಗಿತ್ತು. ಅದಕ್ಕಾಗಿ ಅವರು ಆಯ್ಕೆಯಾದ ಕಲ್ಕತ್ತ ಕ್ಷೇತ್ರಕ್ಕೆ ಹೋಗಿ, ಅಲ್ಲೊಂದು ಸುದ್ದಿಗೋಷ್ಠಿ ಏರ್ಪಡಿಸಿ, ಹುಮಾಯೂನ್ ಕಬೀರ್ ಬಂಗಾಲಿ ಆಗಿದ್ದರೂ ಅವರು  ಇದೇ ನೆಲದ ಮಹಾಪುರುಷ ವಿವೇಕಾನಂದರ ಭವ್ಯ ಸ್ಮಾರಕಕ್ಕೆ  ಅಡ್ಡಗಾಲು  ಹಾಕುತ್ತಿದ್ದಾರೆಂದು  ಏಕನಾಥ್‌ಜೀ  ದೂರಿದರು. ಮರುದಿನದ ಪತ್ರಿಕೆಗಳಲ್ಲಿ  ಹುಮಾಯೂನ್ ವಿರುದ್ಧ ಸುದ್ದಿ, ಲೇಖನಗಳು ಪ್ರಕಟವಾದಾಗ ಹೌಹಾರುವ ಸರದಿ ಸಚಿವ ಹುಮಾಯೂನ್ ಅವರದಾಗಿತ್ತು. ತಕ್ಷಣ  ಅವರೊಂದು ಹೇಳಿಕೆ ನೀಡಿ,  ಕನ್ಯಾಕುಮಾರಿಯ  ಬಂಡೆಯ ಮೇಲೆ ವಿವೇಕಾನಂದ ಶಿಲಾಸ್ಮಾರಕಕ್ಕೆ ತನ್ನ ವಿರೋಧವೇನೂ ಇಲ್ಲ ಎಂದು  ಘೋಷಿಸಿದರು.  ಏಕನಾಥರ ಚಾಣಾಕ್ಷ ತಂತ್ರಗಾರಿಕೆ  ಸಫಲವಾಗಿತ್ತು. ಅನಂತರ  ಅವರು  ಭೇಟಿ ಮಾಡಿದ್ದು ಕೇಂದ್ರದಲ್ಲಿ  ಗೃಹಸಚಿವರಾಗಿದ್ದ  ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು. ‘ನೀವು ಮೊದಲು ವಿವಿಧ ಪಕ್ಷಗಳಿಗೆ ಸೇರಿದ ಕನಿಷ್ಠ ೩೦೦ಕ್ಕೂ ಹೆಚ್ಚು ಪಾರ್ಲಿಮೆಂಟ್ ಸದಸ್ಯರ ಸಹಿ ಸಂಗ್ರಹಿಸಿ ತನ್ನಿ. ಆಮೇಲೆ ನೋಡೋಣ’ ಎಂದುಬಿಟ್ಟರು ಶಾಸ್ತ್ರಿ. ಏಕನಾಥ್‌ಜೀ ಸುಮ್ಮನಾಗಲಿಲ್ಲ. ದೆಹಲಿಯಲ್ಲೇ ಮೊಕ್ಕಾಂ ಹೂಡಿ, ವಿವಿಧ ಪಕ್ಷಗಳ  ಅಧ್ಯಕ್ಷರ  ಮನವೊಲಿಸಿ ವಿವೇಕಾನಂದ ಶಿಲಾ ಸ್ಮಾರಕ ರಚನೆಗೆ  ಆಯಾ ಪಕ್ಷಗಳ  ಸಂಸದರ ಸಹಿ ಹಾಕಿಸಲು  ಮನವಿ ಮಾಡಿದರು.  ಕೊನೆಗೂ ೩೨೩ ಸಂಸದರ ಸಹಿ ಸಂಗ್ರಹಿಸಿದ ಏಕನಾಥ್‌ಜೀ ಆ ಪಟ್ಟಿಯನ್ನು ಶಾಸ್ತ್ರಿಯವರ ಮುಂದಿಟ್ಟಾಗ ಅವರಿಗೆ  ಎಲ್ಲಿಲ್ಲದ ಅಚ್ಚರಿ! ಏಕನಾಥ ರಾನಡೆಯವರಂಥ ಇಬ್ಬರು ನನಗೆ  ದೊರಕಿದರೆ, ಕಾಂಗ್ರೆಸ್ ಪಕ್ಷದ ಭವಿಷ್ಯವನ್ನೇ  ಬದಲಿಸಬಲ್ಲೆ ಎಂದು ಶಾಸ್ತ್ರಿ ಆಗ ಅಭಿಮಾನದಿಂದ ಹೇಳಿದ್ದರಂತೆ! ಕೊನೆಗೂ ಕೇಂದ್ರ ಸರ್ಕಾರದಿಂದ ಶಿಲಾಸ್ಮಾರಕ ನಿರ್ಮಾಣಕ್ಕೆ ಏಕನಾಥ್‌ಜೀ ಅನುಮತಿ ಪಡೆದೇಬಿಟ್ಟರು.  ಸ್ಮಾರಕ ನಿರ್ಮಾಣಕ್ಕೆ ಅಗತ್ಯವಾಗಿದ್ದ ೧ಕೋಟಿ ೩೫ ಲಕ್ಷ ರೂ. ಹಣವನ್ನು  ವಿವಿಧ ರಾಜ್ಯ ಸರ್ಕಾರಗಳು, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸುವಲ್ಲೂ ಏಕನಾಥ್‌ಜೀಯವರ ಸಂಘಟನಾ ಕೌಶಲ್ಯ ಮೆರೆಯಿತು. ಪಶ್ಚಿಮ ಬಂಗಾಳದ ಕಟ್ಟರ್ ಕಮ್ಯುನಿಸ್ಟ್ ಸರ್ಕಾರ ಹಾಗೂ ಜಮ್ಮು-ಕಾಶ್ಮೀರದ  ಕಟ್ಟರ್ ಮುಸ್ಲಿಂ ಮುಖ್ಯಮಂತ್ರಿ ಶೇಖ್ ಅಬ್ದುಲ್ಲ ಅವರಿಂದಲೂ ತಲಾ ಒಂದೊಂದು ಲಕ್ಷ ಹಣ ಸಂಗ್ರಹಿಸಿದ್ದು ಕಡಿಮೆ ಸಾಧನೆ ಏನಲ್ಲ. ಕಾಂಗ್ರೆಸ್ಸಿಗರು,ಕಮ್ಯುನಿಸ್ಟರು, ಸಮಾಜವಾದಿಗಳು, ಕ್ರೈಸ್ತರು, ಮುಸ್ಲಿಮರು- ಹೀಗೆ  ಎಲ್ಲ ಸಮುದಾಯದವರಿಂದಲೂ ಭವ್ಯ ಶಿಲಾಸ್ಮಾರಕಕ್ಕೆ ಹಣ ಹರಿದು ಬರುವಂತೆ ಮಾಡಿದ್ದು ಅವರ  ಅದ್ಭುತ ವ್ಯವಹಾರ ಚಾತುರ್ಯಕ್ಕೆ ನಿದರ್ಶನ.

ಈ ನಡುವೆ  ಕನ್ಯಾಕುಮಾರಿಯಲ್ಲಿ  ಶಿಲಾಸ್ಮಾರಕದ  ಕೆಲಸ ನಿರ್ವಹಿಸಲು ಬಂದ ಕುಶಲ ಕರ್ಮಿಗಳ, ಕಾರ್ಮಿಕರ  ಅಸಹಕಾರ, ಸ್ಥಳೀಯ ಕ್ರೈಸ್ತರ ಉಪಟಳ ಇಂತಹ ಇನ್ನಷ್ಟು ತಲೆತಿನ್ನುವ ಸಮಸ್ಯೆಗಳು. ಏಕನಾಥ್‌ಜೀ ಮಾತ್ರ ಅಧೀರರಾಗಲೇ ಇಲ್ಲ. ಇಟ್ಟ ಹೆಜ್ಜೆಯನ್ನು ಹಿಂದೆ  ಸರಿಸಲೇ ಇಲ್ಲ. ವಿವಿಧ ರಾಜ್ಯ ಸರ್ಕಾರಗಳ  ಅಧಿಕಾರಿಗಳಿಗೆ, ಸಚಿವರಿಗೆ, ಶಿಲಾಸ್ಮಾರಕ ಸಮಿತಿಯ ವಿವಿಧ ಘಟಕಗಳ ಮುಖ್ಯಸ್ಥರಿಗೆ, ದೇಶದ ಗಣ್ಯರಿಗೆ… ಹೀಗೆ  ಶಿಲಾಸ್ಮಾರಕದ ಸಂಬಂಧವಾಗಿ  ಅವರು  ಬರೆದ ಪತ್ರಗಳೇ ಬರೋಬ್ಬರಿ ೨೫ ಸಾವಿರ! ಆ ಎಲ್ಲ ಪತ್ರಗಳ ನಕಲು ಪ್ರತಿಗಳನ್ನು ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಗ್ರಂಥಾಲಯದಲ್ಲಿ ಜೋಪಾನವಾಗಿ ಈಗಲೂ ಸಂಗ್ರಹಿಸಿಡಲಾಗಿದೆ. ಇಞಚಿಟಿಚಿಣhರಿi Wಡಿiಣes ಎಂಬ ಕೃತಿಯ ಮೂಲಕ ಆಯ್ದ ಪತ್ರಗಳನ್ನು ಪ್ರಕಟಿಸಲಾಗಿದೆ.

ಹೀಗೆ ೧೯೬೩ರಲ್ಲಿ ಪ್ರಾರಂಭವಾದ ಶಿಲಾಸ್ಮಾರಕದ ಕಾರ್ಯ ಪೂರ್ತಿಗೊಂಡಿದ್ದು ೧೯೭೦ರ ಸೆಪ್ಟೆಂಬರ್ ೨ರಂದು. ಆಗಿನ ರಾಷ್ಟ್ರಪತಿ ವಿ.ವಿ. ಗಿರಿ ಅವರ ಅಧ್ಯಕ್ಷತೆಯಲ್ಲಿ, ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ವೀರೇಶ್ವಾರನಂದ ಜೀ ಅವರ ದಿವ್ಯಸಾನ್ನಿಧ್ಯದಲ್ಲಿ ವಿವೇಕಾನಂದ ಶಿಲಾಸ್ಮಾರಕದ ಉದ್ಘಾಟನೆ. ಅನಂತರ ೨ ತಿಂಗಳ ಕಾಲ ಆಗಿನ ಪ್ರಧಾನಿ ಇಂದಿರಾಗಾಂಧಿ ಸೇರಿದಂತೆ ದೇಶದ  ಸಾವಿರಾರು ಗಣ್ಯರು ವಿವೇಕಾನಂದ ಶಿಲಾಸ್ಮಾರಕಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ವೇಳೆ  ಒಮ್ಮೆ ಸಂಘದ ಸರಸಂಘಚಾಲಕ ಗುರೂಜಿಯವರು ವಿವೇಕಾನಂದ ಶಿಲಾಸ್ಮಾರಕಕ್ಕೆ ಭೇಟಿ ನೀಡಿದ್ದಾಗ  ಏಕನಾಥ ರಾನಡೆಯವರು ಗುರೂಜಿಯವರಿಗೆ ಸಾಷ್ಟಾಂಗವೆರಗಿ, ಭಾವನೆಗಳನ್ನು  ಹತ್ತಿಕ್ಕಲಾರದೆ ಗಳಗಳನೆ ಅತ್ತಿದ್ದರು. ಗುರೂಜಿ ಕೊಟ್ಟ ಕೆಲಸವನ್ನು ಕೊನೆಗೂ ಕೃತಿಗಿಳಿಸಲು ತನ್ನಿಂದ ಸಾಧ್ಯವಾಯಿತಲ್ಲ ಎಂಬ ಸಾರ್ಥಕ್ಯಭಾವದ ಕಣ್ಣೀರು ಅದು.

ಏಕನಾಥಜೀ ಬೆಳೆದುಬಂದ ಪರಿಯೇ ಅಂತಹದು. ಅವರ ಬದುಕಿನ ಶಬ್ದಕೋಶದಲ್ಲಿ ‘ಅಸಾಧ್ಯ’ವೆಂಬ ಪದವೇ ಇರಲಿಲ್ಲ.  ಒಮ್ಮೆ ಗಿಜಿಗುಟ್ಟುತ್ತಿದ್ದ ರೈಲಿನಲ್ಲಿ ಪಠಾಣನೊಬ್ಬ ಸೀಟ್ ಮೇಲೆ ಜಾಗ ಬಿಡದೆ ಆರಾಮವಾಗಿ ಮಲಗಿದ್ದಾಗ ಆತನನ್ನು ಮುಲಾಜಿಲ್ಲದೆ ಎಳೆದು ಬದಿಗೆ ಸರಿಸಿದ್ದರು. ಭಾಷಣ ಮಾಡಲು ಗೊತ್ತಿಲ್ಲದ ಅವರು ಸಂಘಕ್ಕೆ ಬಂದ ಬಳಿಕ ಪ್ರಯತ್ನಪಟ್ಟು ಉತ್ತಮ ಭಾಷಣ ಮಾಡಲು ಕಲಿತರು. ಮುಂದೆ ಮರಾಠಿ, ಹಿಂದಿ, ಇಂಗ್ಲಿಷ್‌ಗಳಲ್ಲಿ ನಿರರ್ಗಳವಾಗಿ ಮಾತನಾಡತೊಡಗಿದರು. ಹೀಗೆ ಸಾಮಾನ್ಯ ವ್ಯಕ್ತಿಯಾಗಿದ್ದ ಅವರು ಸ್ವಪ್ರಯತ್ನದಿಂದ  ಅಸಾಮಾನ್ಯ ಮಟ್ಟಕ್ಕೆ ಮೇಲೇರಿದ್ದರು.

ಏಕನಾಥರು ಈಗ ಬದುಕಿಲ್ಲ (ಜನನ: ೧೯.೧೧.೧೯೧೪, ನಿಧನ: ೨೨.೮.೧೯೮೨). ಈ ವರ್ಷ ಅವರ ಜನ್ಮ ಶತಾಬ್ದಿ. ಅವರಂತಹ ಧ್ಯೇಯಜೀವಿ, ನಿಷ್ಕಾಮ ಕರ್ಮಯೋಗಿಯಿಂದ ಈಗಿನ ಪೀಳಿಗೆಯವರು ಕಲಿಯಬೇಕಾದುದು ಬೆಟ್ಟದಷ್ಟು. ಆ ಮಹಾನ್ ಚೇತನಕ್ಕೆ ನಮ್ಮೆಲ್ಲರದೂ ಒಂದು ಹೃತ್ಪೂರ್ವಕ ನಮನ ಇರಲಿ.

ಅಯೋಧ್ಯೆ: ರಾಮ ಮಂದಿರ ನಿರ್ಮಾಣದ ಕಾಲ ಸನ್ನಿಹಿತ

$
0
0

Rammandir-B

-ಶ್ರೀವತ್ಸಸಿ. ಎಂ.

ಭಾರತಕ್ಕೆ  ಸ್ವಾತಂತ್ರ್ಯ ಬಂದನಂತರ ಇಂಡಿಯಾ ಗೇಟ್ನಲ್ಲಿದ್ದ ಕಿಂಗ್ಜಾರ್ಜ್ನ ಪ್ರತಿಮೆಯನ್ನು ತೆರವುಗೊಳಿಸಲಾಯಿತು, ಅಂತೆಯೇ ಕ್ವೀನ್ವಿಕ್ಟೋರಿಯಾ ಪ್ರತಿಮೆಯನ್ನು ದೆಹಲಿಯ ಚಾಂದನೀ ಚೌಕ್ನಿಂದ, ಹೀಗೆದೇ ಶದಹಲವೆಡೆಗಳಲ್ಲಿ ಪ್ರತಿಮೆಗಳನ್ನು ತೆರವುಗೊಳಿಸಲಾಯಿತು. ಇವುಗಳನ್ನು ತೆರವುಗೊಳಿಸಲು ಕಾರಣವಿಷ್ಟೇ. ಈಪ್ರತಿಮೆಗಳು ನಮ್ಮ ಮೇಲಿನ ಬ್ರಿಟೀಷ್ದಬ್ಬಾಳಿಕೆಯ ಹಾಗೂ ನಮ್ಮ ಗುಲಾಮಿತನದ ಸಂಕೇತದಂತಿದ್ದವು. ಇದೇ ರೀತಿ ರಷ್ಯನ್ನರಿಂದ ಸ್ವಾತಂತ್ರ್ಯ ಪಡೆದ ಕೆಲವು ವರ್ಷಗಳ ನಂತರಪೋಲ್ಯಾಂಡ್ನಲ್ಲಿ೧೯೨೦ನೇದಶಕದಲ್ಲಿಅಲೆಗ್ಸ್ಯಾಂಡರ್ನೆವ್ಸ್ಕಿಕೆಥೆಡ್ರಿಯಲ್ಅಥವಾಚರ್ಚ್ಸೇರಿದಂತೆಹಲವುಚರ್ಚ್ಗಳನ್ನುಕೆಡವಲಾಯಿತು. ಪೋಲ್ಯಾಂಡ್ನವಾರ್ಸಾದಲ್ಲಿದ್ದಅಲೆಗ್ಸ್ಯಾಂಡರ್ನೆವ್ಸ್ಕಿಕೆಥೆಡ್ರಿಯಲ್ಲನ್ನು೧೮೯೪ರಿಂದ೧೯೧೨ರಅವಧಿಯಲ್ಲಿರಷ್ಯನ್ನರುನಿರ್ಮಿಸಿದ್ದರು. ೭೦ಮೀಟರ್ಎತ್ತರವಿದ್ದಈಕಟ್ಟಡಆದಿನಗಳಲ್ಲಿವಾರ್ಸಾದಲ್ಲೇಅತ್ಯಂತಎತ್ತರದಕಟ್ಟಡವಾಗಿತ್ತು. ಪೋಲ್ಯಾಂಡ್ಕೂಡಕ್ರಿಶ್ಚಿಯನ್ನರದೇಶವೇಆಗಿದ್ದರೂಅವರುಈಎಲ್ಲಾರಷ್ಯನ್ನಿರ್ಮಿತಕೆಥೆಡ್ರಿಯಲ್ಗಳನ್ನುನೆಲಸಮಗೊಳಿಸಿದರು. ಪೋಲ್ಯಾಂಡಿನಜನರಮನದಲ್ಲಿಈಕೆಥೆಡ್ರಿಯಲ್ಗಳುರಷ್ಯಾಚಕ್ರಾಧಿಪತ್ಯದಸಂಕೇತಹಾಗೂಅವರರಾಷ್ಟ್ರೀಯಭಾವನೆಯನ್ನುನೋವಿಸುವುದಕ್ಕಾಗಿಯೇನಿರ್ಮಾಣಗೊಂಡಕಟ್ಟಡಗಳುಎಂಬಭಾವನೆಯಿದ್ದುದೇಇದಕ್ಕೆಕಾರಣ.
ಇಷ್ಟೆಲ್ಲಾಕತೆಹೇಳಿದ್ದುಯಾಕೆಂದರೆ, ಇಂದುಡಿಸೆಂಬರ್೬. ಅಯೋಧ್ಯೆನೆನಪಾಗುವದಿನ. ವಿದೇಶಿದಾಳಿಕೋರಬಾಬರ್ನಮುಖ್ಯಕಮಾಂಡರ್ಮೀರ್ಬಾಕಿ೧೫೨೮ರಲ್ಲಿ ರಾಮ ಜನ್ಮಭೂಮಿದೇವಸ್ಥಾನವನ್ನುನಾಶಗೊಳಿಸಿಅದೇಜಾಗದಲ್ಲಿನಿರ್ಮಿಸಿದಬಾಬರಿಕಟ್ಟಡವೂಸಹಭಾರತದಸಂಸ್ಕೃತಿಹಾಗೂಸಾರ್ವಭೌಮತ್ವದಮೇಲೆನಡೆದಆಕ್ರಮಣದಪ್ರತೀಕವೇಹೊರತುಯಾವುದೇಧಾರ್ಮಿಕಸಂಕೇತವಲ್ಲ. ಇಸ್ಲಾಂನಪ್ರಕಾರಬೇರೆಯವರಿಂದಕಬಳಿಸಿದಅಥವಾಬಲವಂತವಾಗಿಪಡೆದಭೂಮಿಯಲ್ಲಿಹಾಗೂಕಟ್ಟಡದಲ್ಲಿಮಾಡಿದನಮಾಜ್ಅಲ್ಲಾಹುವಿಗೆಸ್ವೀಕೃತವಲ್ಲ. ಅಲ್ಲದೇಬಾಬರ್ಗೆನಿಜವಾಗಿಯೂಧಾರ್ಮಿಕಭವನಅಥವಾಮಸೀದಿನಿರ್ಮಿಸುವಉದ್ದೇಶವೇಇದ್ದಿದ್ದರೆಆತನಿಗೆಅದನ್ನುನಿರ್ಮಿಸಲುಜಾಗದಕೊರತೆಯಿರಲಿಲ್ಲ. ಆದರೆಭಾರತೀಯರನ್ನುಅವಮಾನಿಸುವುದುಹಾಗೂಭಾರತೀಯರುತನ್ನಗುಲಾಮರುಎಂದುತೋರಿಸುವುದುಅವನನಿಜವಾದಉದ್ದೇಶವಾಗಿತ್ತು. ಯಾವುದೇರೀತಿಯಲ್ಲಿವಿಶ್ಲೇಷಣೆಮಾಡಿಹೇಳುವುದಾದರೂ, ಭಾರತೀಯಮುಸ್ಲಿಮರಿಗೆಬಾಬರ್ನಜೊತೆಯಾವವಿಶೇಷಸಂಬಂಧವೂಇಲ್ಲ. ಇನ್ನೂಹೇಳುವುದಾದರೆಅವರಿಗೆನಿಜವಾಗಿಯೂಸಂಬಂಧವಿರುವುದುಶ್ರೀರಾಮನೊಂದಿಗೆ. ಏಕೆಂದರೆಅವರಪೂರ್ವಜರುರಾಮನನ್ನುದೇವರುಹಾಗೂಆದರ್ಶರಾಜನೆಂದುನಂಬಿದ್ದವರು. ಆದ್ದರಿಂದನಿಜವಾದಅರ್ಥದಲ್ಲಿಡಿಸೆಂಬರ್೬ರಂದುಅಯೋಧ್ಯೆಯಲ್ಲಿನೆಲಸಮವಾಗಿದ್ದುಭಾರತೀಯರುಹಾಗೂಭಾರತೀಯಸಂಸ್ಕೃತಿಯಮೇಲಿನಆಕ್ರಮಣದಸಂಕೇತದಂತಿದ್ದ, ವಿದೇಶಿದಾಳಿಕೋರಬಾಬರನಕ್ರೌರ್ಯವನ್ನು, ನಮ್ಮಗುಲಾಮಿತನವನ್ನುನೆನಪಿಸುತ್ತಿದ್ದಒಂದುಕಟ್ಟಡ.
ರಾಮಜನ್ಮಭೂಮಿಹೋರಾಟವನ್ನುಕೆಲವುಸಂಘಟನೆಗಳು೧೯೮೦ರದಶಕದಲ್ಲಿತಮ್ಮರಾಜಕೀಯಲಾಭಕ್ಕಾಗಿಹುಟ್ಟುಹಾಕಿದ್ದುಎಂಬಆರೋಪವಿದೆ. ಹಾಗೆಹೇಳುವವರಿಗೆಸರಿಯಾದಇತಿಹಾಸಜ್ಞಾನವಿಲ್ಲವೆಂದೇಹೇಳಬೇಕಾಗುತ್ತದೆ. ೧೫೨೮ರಲ್ಲಿಬಾಬರ್ನಆಕ್ರಮಣಕ್ಕೊಳಗಾದಮರುದಿನದಿಂದಲೇಶ್ರೀರಾಮಜನ್ಮಭೂಮಿಯನ್ನುಮರಳಿಪಡೆಯುವಜನಾಂದೋಲನನಡೆಯತ್ತಿದೆ. ವಾಸ್ತವವಾಗಿ, ಹಿಂದೂಸಮಾಜ೧೫೨೮ರಿಂದಇಲ್ಲಿಯವರೆಗೆಇದಕ್ಕಾಗಿ೭೬ಕದನಗಳಲ್ಲಿಭಾಗಿಯಾಗಿದೆ. ಪ್ರತಿಯೊಂದುಪೀಳಿಗೆಯೂಶ್ರೀರಾಮಜನ್ಮಭೂಮಿದೇವಾಲಯವನ್ನುಮರುಪಡೆಯಲುಹಾಗೂಈಚಳುವಳಿಯನ್ನುಮುಂದೆತೆಗೆದುಕೊಂಡುಹೋಗಲುತನ್ನಕೈಲಾಗುವಷ್ಟರಮಟ್ಟಿಗೆಹೋರಾಡುತ್ತಲೇಬಂದಿದೆ. ಹಿಂದಿನದಿನಗಳಲ್ಲಿಹಿಂಸಾತ್ಮಕಮತ್ತುರಕ್ತಸಿಕ್ತವಾಗಿದ್ದಸಂಘರ್ಷಕಾಲಕ್ರಮೇಣನ್ಯಾಯಾಂಗಹೋರಾಟವಾಗಿಮಾರ್ಪಟ್ಟಿದೆ. ಇದುವರೆಗೂರಾಮಜನ್ಮಭೂಮಿವಿಮೋಚನೆಗಾಗಿನಡೆದಿರುವಕದನಗಳನ್ನುನೋಡಿದರೆ, ಈಸತ್ಯಅರ್ಥವಾಗುತ್ತದೆ.
೧. ಬಾಬರ್ಆಡಳಿತದಅವಧಿ (೧೫೨೮ರಿಂದ೧೫೩೦) ಯಲ್ಲಿ – ೪ಕದನಗಳು
೨. ಹುಮಾಯುನ್ಆಡಳಿತದಅವಧಿ (೧೫೩೦ರಿಂದ೧೫೫೬) ಯಲ್ಲಿ – ೧೦ಕದನಗಳು
೩. ಅಕ್ಬರ್ಆಡಳಿತದಅವಧಿ (೧೫೫೬ರಿಂದ೧೬೦೬) ಯಲ್ಲಿ – ೨೦ಕದನಗಳು
೪. ಔರಂಗಝೇಬ್ಆಡಳಿತದಅವಧಿ (೧೬೫೮ರಿಂದ೧೭೦೭) ಯಲ್ಲಿ – ೩೦ಕದನಗಳು
೫. ನವಾಬ್ಸಾದತ್ಅಲಿಆಡಳಿತದಅವಧಿ (೧೭೭೦ರಿಂದ೧೮೧೪) ಯಲ್ಲಿ – ೫ಕದನಗಳು
೬. ನಸೀರುದ್ದಿನ್ಹೈದರ್ಆಡಳಿತದಅವಧಿ (೧೮೧೪ರಿಂದ೧೮೩೬)ಯಲ್ಲಿ – ೩ಕದನಗಳು
೭. ವಾಜಿದ್ಅಲಿಶಾಹ್ಆಡಳಿತದಅವಧಿ (೧೮೪೭ರಿಂದ೧೮೫೭)ಯಲ್ಲಿ – ೨ಕದನಗಳು
೮. ಬ್ರಿಟೀಷ್ಆಡಳಿತದಅವಧಿ (೧೯೧೭ರಿಂದ೧೯೩೪)ಯಲ್ಲಿ – ೨ಕದನಗಳು
ಇದಲ್ಲದೆ೧೯೩೪ರಲ್ಲಿಅಯೋಧ್ಯೆಯಲ್ಲಾದಹೋರಾಟದಲ್ಲಿಹಿಂದೂಸಮಾಜಬಾಬರಿಕಟ್ಟಡದಮೇಲೆದಾಳಿಮಾಡಿ, ಅದರಎಲ್ಲಾಮೂರುಗುಮ್ಮಟಗಳಿಗೂಹಾನಿಮಾಡಿಆಕಟ್ಟಡವನ್ನುತನ್ನವಶಕ್ಕೆತೆಗೆದುಕೊಂಡಿತ್ತು. ಆದರೆಅಂದಿನಬ್ರಿಟೀಷ್ಸರ್ಕಾರಅದನ್ನುಬಲವಂತವಾಗಿಹಿಂಪಡೆದುಕೊಂಡಿದ್ದಲ್ಲದೇಗುಮ್ಮಟಗಳದುರಸ್ತಿಕಾರ್ಯಕ್ಕಾಗಿಹಿಂದೂಗಳಿಗೆದಂಡವನ್ನೂಸಹವಿಧಿಸಿತು.
೧೯೮೯ರನವೆಂಬರ್೧೦ರಂದುಶ್ರೀರಾಮಜನ್ಮಭೂಮಿದೇವಾಲಯದಶಿಲಾನ್ಯಾಸಹರಿಜನಸಮುದಾಯಕ್ಕೆಸೇರಿದಬಿಹಾರದಶ್ರೀಕಾಮೇಶ್ವರಚೌಪಾಲ್ರವರಿಂದನೆರವೇರಿತು. ಇದುಶ್ರೀರಾಮಜನ್ಮಭೂಮಿಚಳುವಳಿಗಿರುವಸಮಾಜವನ್ನುಒಗ್ಗೂಡಿಸುವಶಕ್ತಿಯಒಂದುನಿದರ್ಶನವೆನ್ನಬಹುದು.
ಇನ್ನುದಾಖಲೆಮತ್ತುಆಧಾರದವಿಷಯಕ್ಕೆಬರುವುದಾದರೆ, ವ್ಯಾಪಕಉತ್ಖನನದನಂತರಶ್ರೀರಾಮಜನ್ಮಭೂಮಿಸ್ಥಳದಲ್ಲಿಬೃಹತ್ತಾದಮಂದಿರವಿತ್ತೆಂಬುದನ್ನುಭಾರತೀಯಪುರಾತತ್ವಇಲಾಖೆಖಚಿತಪಡಿಸಿದೆ. ಅಲ್ಲದೇಕ್ರಿಸ್ತಪೂರ್ವ೭ನೇಶತಮಾನಕ್ಕಿಂತಮೊದಲಿನಿಂದಲೂಆಜಾಗಬಳಕೆಯಲ್ಲಿದೆಎಂಬುದನ್ನೂಸಹದೃಢಪಡಿಸಿದೆ. ಸಂಸ್ಕೃತಸಾಹಿತ್ಯಗಳಿರಬಹುದು, ಮುಸ್ಲಿಂಬರಹಗಾರರಪುಸ್ತಕಗಳಿರಬಹುದುಅಥವಾವಿದೇಶೀಬರಹಗಾರರಕೃತಿಗಳುಹಾಗೂವರದಿಗಳಿರಬಹುದು, ಈಎಲ್ಲಾಸಾಹಿತ್ಯಗಳಲ್ಲಿಲಭ್ಯವಿರುವಸಾಕ್ಷ್ಯಗಳುಸಹಇದನ್ನೇಖಚಿತಪಡಿಸುತ್ತವೆ.
• ೧೫೯೮ರಲ್ಲಿಮೊಘಲರಕಾಲದಪ್ರಸಿದ್ಧಲೇಖಕಅಬುಲ್ಫಝಲ್ಬರೆದ ‘ಅಯೀನ್-ಎ-ಅಕ್ಬರೀ’ಯಲ್ಲಿಅಯೋಧ್ಯೆಯಲ್ಲಿವಿಜೃಂಭಣೆಯಿಂದರಾಮನವಮಿಯನ್ನುಆಚರಿಸುತ್ತಿದ್ದುದರಬಗ್ಗೆಉಲ್ಲೇಖವಿದೆ.
• ೧೭ನೇಶತಮಾನದಕೊನೆಯಲ್ಲಿನಕೃತಿ ‘ಸಹಿಫಾ-ಇ-ಚಹಲ್ನಾಸಾ-ಇಹ್-ಬಹದ್ದೂರ್ಶಾಹಿ’ಯಲ್ಲಿಶ್ರೀರಾಮಜನ್ಮಭೂಮಿದೇವಾಲಯವನ್ನುರುಳಿಸಿಇಸ್ಲಾಮಿಕ್ಶಕ್ತಿಪ್ರದರ್ಶಿಸಲುಮಸೀದಿಯಂತಹಕಟ್ಟಡವನ್ನುಕಟ್ಟಲಾಗಿತ್ತಾದರೂಅಲ್ಲಿನಮಾಜ್ಮಾಡಲುಅನುಮತಿನೀಡಿರಲಿಲ್ಲಎಂದುಹೇಳಲಾಗಿದೆ. ಆದರೆಈಜಾಗಗಳಲ್ಲಿಯಾವುದೇರೀತಿಯವಿಗ್ರಹಪೂಜೆಮತ್ತುಶಂಖನಾದವಾಗದಂತೆಕಡ್ಡಾಯಆಜ್ಞೆಮಾಡಲಾಗಿತ್ತುಎಂದೂಬರೆಯಲಾಗಿದೆ.
• ೧೮೫೬ರಮಿರ್ಜಾಜಾನ್ನಕೃತಿ ‘ಹದಿಕಾ-ಎ-ಶಹದಾ’ದಲ್ಲಿಅಯೋಧ್ಯೆಯಲ್ಲಿದ್ದರಾಮಮಂದಿರದಬಗ್ಗೆ, ‘ಸೀತಾರಸೋಯ್’ ಬಗ್ಗೆಬರೆಯಲಾಗಿದೆ.
• ಅಯೋಧ್ಯೆಯಮಂದಿರವನ್ನುರುಳಿಸಿಬಾಬರ್ನಕಮಾಂಡರ್ಮೀರ್ಬಾಕಿಬಾಬರಿಕಟ್ಟಡನಿರ್ಮಿಸಿದ್ದರಬಗ್ಗೆಉಲ್ಲೇಖವಾಗಿರುವಇನ್ನಿತರಪ್ರಮುಖಮುಸ್ಲಿಂಬರಹಗಳೆಂದರೆ:
o ಮಿರ್ಜಾರಜಬ್ಅಲಿಬೇಗ್ಸರೂರ್ಬರೆದಫಸಾನಾ-ಎ-ಇಬ್ರಾತ್
o ಶೇಕ್ಮೊಹಮ್ಮದ್ಅಜಮತ್ಅಲಿಕಕೊರ್ವಿನಾನಿರ್ಬರೆದತಾರೀಕ್-ಎ-ಅವಾಧ್ಅಥವಾಮುರಕ್ಕಾ-ಎ-ಖುಸರಬಿ
o ಮೌಲ್ವಿಅಬ್ದುಲ್ಕರೀಮ್ಬರೆದಗುಮ್ಗಸ್ಟ್-ಎ-ಹಾಲತ್-ಎ-ಅಯೋಧ್ಯಾಅವಾಧ್
o ಅಲ್ಲಮಮೊಹಮ್ಮದ್ನಜಾಮುಲ್ಘನಿಖಾನ್ರಾಂಪುರಿಲಿಖಿತತಾರೀಕ್-ಎ-ಅವಾಧ್
o ಹಜಿಮೊಹಮ್ಮದ್ಹಸನ್ಬರೆದಝಿಯಾ-ಎ-ಅಕ್ತರ್
o ಮೌಲಾನಾಹಕೀಮ್ಸಯ್ಯಿದ್ಅಬ್ದುಲ್ಹೈಹಿಂದೋಸ್ತಾನ್ಇಸ್ಲಾಮಿಅಹಾದ್.
• ಹಾಗೆಯೇಈವಿಷಯಖಚಿತವಾಗಿಉಲ್ಲೇಖವಾಗಿರುವವಿದೇಶಬರಹಗಾರರಪ್ರಮುಖಕೃತಿಗಳುಹಾಗೂವರದಿಗಳೆಂದರೆ:
o ೧೭೮೫ರಜೋಸೆಫ್ಟೈಫೆಂತೆಲ್ಲರ್ನಹಿಸ್ಟರಿಅಂಡ್ಜಿಯೋಗ್ರಫಿಆಫ್ಇಂಡಿಯಾ
o ೧೮೩೮ರಮಾಂಟೆಗೋಮೆರ್ರಿಮಾರ್ಟೀನ್ನಸರ್ವೆರಿಪೋರ್ಟ್
o ೧೮೭೭ರಗೆಝೆಟೀರ್ಸ್ಆಫ್ಪ್ರೋವಿನ್ಸ್ಆಫ್ಔಧ್
o ೧೮೮೦ರಫೈಝಾಬಾದ್ಸೆಟ್ಲಮೆಂಟ್ರಿಪೋರ್ಟ್
o ೧೮೮೫ರಲ್ಲಿಜಡ್ಜ್ಕರ್ನಲ್ಎಫ್.ಇ.ಎ. ಚೈಮಿಯರ್ನೀಡಿದಕೋರ್ಟ್ತೀರ್ಪು
o ೧೮೯೧ರಲ್ಲಿಎ.ಫ್ಯೂರರ್ನೀಡಿದಭಾರತೀಯಪುರಾತತ್ವಸಮೀಕ್ಷಾವರದಿ
o ಎ.ಆರ್. ನೆವಿಲ್೧೯೦೨ರಲ್ಲಿಸಿದ್ಧಪಡಿಸಿದಬಾರಾಬಂಕೀಜಿಲ್ಲಾಗೆಝೆಟೀರ್ಸ್ಹಾಗೂ೧೯೦೫ರಲ್ಲಿಸಿದ್ಧಪಡಿಸಿದಫೈಝಾಬಾದ್ಜಿಲ್ಲಾಗೆಝೆಟೀರ್ಸ್
o ಎನ್ಸೈಕ್ಲೋಪೀಡಿಯಾಬ್ರಿಟಾನಿಕಾ, ೧೫ನೇಆವೃತ್ತಿ, ಮೊದಲನೇಸಂಪುಟ – ೧೯೭೮
o ವಿಲಯಂಫಿಂಚ್ನಪ್ರಯಾಣವರದಿ – ೧೬೦೮-೧೬೧೧, ಪಿ. ಕರ್ನೆಗಿಯ
o ೧೮೭೦ರಹಿಸ್ಟೋರಿಕಲ್ಸ್ಕೆಚ್ಆಫ್ಫೈಝಾಬಾದ್
o ೧೯೨೦ರಲ್ಲಿಎನೆಟೆಬೆಬೆರಿಸ್ಬರೆದಬಾಬರ್ನಾಮ
ಅಯೋಧ್ಯೆಯಲ್ಲಿಡಿಸೆಂಬರ್೬, ೧೯೯೨ರಂದುಲಕ್ಷಾಂತರಸಂಖ್ಯೆಯಲ್ಲಿನೆರೆದಿದ್ದಕರಸೇವಕರುನಮ್ಮಗುಲಾಮಿತನವನ್ನುನೆನಪಿಸುತ್ತಿದ್ದಒಂದುಕಟ್ಟಡವನ್ನುಉರುಳಿಸಿದರೇಹೊರತುಬೇರಾವುದೇಕಟ್ಟಡಗಳಿಗಾಗಲಿಧಾರ್ಮಿಕತಾಣಗಳಿಗಾಗಲಿಯಾವುದೇರೀತಿಯಹಾನಿಯನ್ನುಮಾಡಲಿಲ್ಲ. ಮುಸ್ಲಿಮರನ್ನುಹಿಂಸಿಸುವುದಾಗಲಿ, ನೋವಿಸುವುದಾಗಲಿಮಾಡಲಿಲ್ಲ. ಆದರೂಅಂದಿನಮುಲಾಯಂಸಿಂಗ್ನೇತೃತ್ವದಸರ್ಕಾರನೂರಾರುಕರಸೇವಕರನ್ನುಗುಂಡಿಟ್ಟುಕೊಲ್ಲಿಸಿತು.
ಹಿಂದಿನಘಟನೆಗಳೇನೇಇರಲಿ, ಹೇಗೆಸ್ವಾತಂತ್ರ್ಯದನಂತರಸರ್ದಾರ್ವಲ್ಲಭಭಾಯ್ಪಟೇಲ್ನೇತೃತ್ವದಲ್ಲಿಸೋಮನಾಥದೇವಾಲಯದಮರು-ನಿರ್ಮಾಣವಾಯಿತೋಹಾಗೆಯೇಅಯೋಧ್ಯೆಯಲ್ಲೂಯಾವುದೇಘರ್ಷಣೆಗಳಿಲ್ಲದೆಭವ್ಯವಾದಶ್ರೀರಾಮಮಂದಿರದಮರುನಿರ್ಮಾಣವಾಗುವಂತಹವಾತಾವರಣಸೃಷ್ಟಿಯಾಗಲಿಎಂಬುದೇಸಾಮಾನ್ಯಭಾರತೀಯರಆಶಯ. ಸುಪ್ರಿಂಕೋರ್ಟಿನತೀರ್ಪಂತೂ, ಇತಿಹಾಸದಸಾಕ್ಷ್ಯಗಳಆಧಾರದಮೇಲೆಅಲ್ಲಿಶ್ರೀರಾಮಮಂದಿರವಿತ್ತುಎಂದೇಹೇಳಿದೆ. ಮಂದಿರನಿರ್ಮಾಣಕ್ಕೆಹಿಂದುಗಳಿಗೆಜಾಗವನ್ನೂನೀಡಿದೆ. ಇದಕ್ಕೆಪೂರಕವೆಂಬಂತೆ, ೧೯೪೯ರಲ್ಲೇಅಯೋಧ್ಯೆಯಜನ್ಮಭೂಮಿಜಾಗಮುಸ್ಲಿಮರಿಗೆಸೇರಬೇಕೆಂದುಕೋರ್ಟಿನಲ್ಲಿಹೋರಾಡುತ್ತಿದ್ದಹಶಿಮ್ಅನ್ಸಾರಿ, ಮಾತುಕತೆಮೂಲಕವಿವಾದಬಗೆಹರಿಸಿಕೊಳ್ಳಲುತಾವುಸಿದ್ಧಎಂದುಹೇಳಿರುವುದೂ, ಕೆಲವುಮುಸ್ಲಿಂಸಂಘಟನೆಗಳುಅಯೋಧ್ಯೆಯಲ್ಲಿಮಂದಿರನಿರ್ಮಿಸಬೇಕೆಂದುಇತ್ತೀಚೆಗೆಕೇಂದ್ರಸರ್ಕಾರವನ್ನುಒತ್ತಾಯಿಸಿರುವುದೂಒಳ್ಳೆಯಬೆಳವಣಿಗೆ.
ಇವೆಲ್ಲವನ್ನೂನೋಡಿದರೆ, ನೂರಾರುವರ್ಷಗಳಹೋರಾಟಕ್ಕೊಂದುಅಂತಿಮಸ್ವರೂಪಸಿಕ್ಕಿರಾಮಮಂದಿರನಿರ್ಮಾಣವಾಗುವಕಾಲಹತ್ತಿರಬರುತ್ತಿದೆಎಂಬಭಾವನೆಬಲವಾಗುತ್ತಿದೆ.

RSS Veteran MG Vaidya writes on #GharWapsi घरवापसी से उठा निष्कारण विवाद : मा. गो. वैद्य

$
0
0

article by MG Vaidya, RSS Veteran, Nagpur

उत्तर प्रदेश के आग्रा नगर में 57 मुस्लिम परिवारोंने फिरसे अपने मूल हिन्दू धर्म में प्रवेश किया। इस घटना को लेकर संसद में तथा प्रसार माध्यमों में विनाकारण एक विवाद खड़ा किया गया है। अनेकोंने इस विधि को धर्मान्तरण, धर्म परिवर्तन, अंग्रेजी में ‘कन्व्हर्शन’ कहा है। किन्तु यह धर्मपरिवर्तन नहीं है। यह अपने ही घर में यानी समाज में परावर्तन यानी पुनरागमन है। यह‘घरवापसी’ है। उनका धर्म परिवर्तन तो पहले ही हो चुका था।

Gharwapsi

इस्लाम का भारत में, सारे विश्‍व में कहिए, प्रसार किस तरह हुआ यह सर्वविदित है। इस्लाम का अर्थ ‘शान्ति’ है, ऐसा बताया जाता है। किन्तु कहीं पर भी इस्लाम का फैलाव शान्ति के मार्ग से नहीं हुआ है। अधिकतर मात्रा में तलवार की नोंकपर ही वह फैला है। सोचने की बात है कि पारसीयों को अपनी जन्मभूमि छोड़कर क्यों भागना पड़ा। राजपूत महिलाओं को जौहर की ज्वाला में अपना बलिदान क्यों करना पड़ा। कश्मीर घाटी की 50 लाख की मुस्लिम आबादी में 4लाख हिन्दू पण्डित क्यों नहीं रह पाए? ये सारे यदि इस्लाम को कबूल करते तो बच जाते। यह इतिहास है। जैसा प्राचीन वैसा आधुनिक भी।

कहने का मतलब यह है कि आग्रा में जिन मुस्लिम परिवारों ने घरवापसी की, उनका धर्म परिवर्तन पहले ही हो गया था। किस रीति से हुआ होगा, इसकी चर्चा करने में अब कोई अर्थ नहीं। वे परिवार पहले हिंदू ही थे। भारत में आज मुसलमानों की संख्या करीब 15 करोड़ है। उन में से 1 प्रतिशत भी बाहर से यानी अरबस्थान से, या तुर्कस्थान से, या इराण हे आये नहीं होेंगे। यहाँ जो हिन्दू थे उन में से ही 15 करोड़ मुसलमान बने हैं। उनमें से कुछ अब अपने पूर्वजों के घर में वापस आना चाहते हैं, उनकी घरवापसी हो रही है तो यह सभी के, कम से कम हिन्दुओं के आनन्द का विषय होना चाहिए, न कि आलोचना का।

A Cartonn drew much attention on Twitter : Ghar Waspsi - Reactions of Media-Seculars.

A Cartoon drew much attention on Twitter : Ghar Waspsi – Reactions of Media-Seculars.

हिन्दुओं ने कभी भी बलात् धर्म परिवर्तन नहीं किया है। हिन्दुओं की यह नीति-रीति नहीं होती तो इराण से भागकर आए पारसी हिन्दुस्थान में अपने धर्म और उपासना के साथ नहीं रह पाते। एक हजार से भी अधिक वर्ष बीत गए, किन्तु पारसी अपनी आस्था और परम्परा के साथ आज भी विद्यमान हैं। ड़ेढ़ हजार साल से भी अधिक काल से अपने मातृभूमि से बिछ़ुड़े गए यहुदियों (ज्यू) ईसाई देशों में अनेक अपमान और यातनाएँ झेलनी पड़ी। किन्तु भारत में वे बाइज्जत सुरक्षित रह सके। इसका कारण भारत में हिन्दू बहुसंख्या में थे और है, यह है।

हिन्दुओं की एक मौलिक मान्यता है कि परमात्मा एक होने के बावजूद उसके अनेक नाम हो सकते हैं, उसकी उपासना के अनेक प्रकार हो सकते हैं। विविधता का सम्मान (Appreciation of plurality) यह हिन्दुओं की संस्कृति की अविभाज्य धारणा है। अत: बलप्रयोग से या लालच से अपनी संख्या बढ़ाने में हिन्दुओं को पहले भी रुचि नहीं थी और न आज है।

हाँ, एक परिवर्तन अवश्य हुआ है। पहले कुछ रूढ़ियों के कारण हिन्दू समाज से बाहर जानेका ही दरवाजा खुला था। जो अपने हिन्दू धर्म को छोड़कर गया वह उसकी इच्छा के बावजूद भी नहीं लौट सकता था। अब हिन्दू समाज ने अपना प्रवेशद्वार भी खोला है। जो गया वह वापस आ सकता है। पूर्व में आर्य समाज ने यह कार्य किया। आज जिनको सनातनी कहते है, उन्होंने भी अपने में बदलाव किया है और जो बिछुड़ गए, उन को फिरसे लौटने की सुविधा निर्माण की है।

बात 1964 या 1965 की होगी, सब शंकराचार्य, धर्माचार्य, महन्त, पीठाधीश और साधु-सन्त कर्नाटक के उडुपी में मिले थे और उन्होंने जाहीर किया कि जो गए हैं वे वापस आ सकते हैं। उनका उद्घोष है-

हिन्दव: सोदरा: सर्वे ,   न हिन्दु: पतितो भवेत्।

भारत हिन्दुबहुल देश है, इसलिए यहाँ का राज्य पंथनिरपेक्ष (Secular) है। पाकिस्तान, बांगला देश, इराण, इराक, सौदी अरेबिया, लीबिया यहाँ के राज्य क्यों सेक्युलर नहीं हैं, इसका खुले दिल से विचार करना चाहिए। इसलिए हिन्दू समाज से जो, किसी भी कारण से अलग हो गए हैं,वे यदि अपने समाज में फिरसे आते हैं, तो उनका स्वागत करना चाहिए। घरवापसी का स्वागत करना चाहिए, न कि उसकी निन्दा।

-मा. गो. वैद्य

11-12-2014

Viewing all 596 articles
Browse latest View live


<script src="https://jsc.adskeeper.com/r/s/rssing.com.1596347.js" async> </script>